This page has been fully proofread once and needs a second look.

೧೬೫]
 
ವಿವೇಕಚೂಡಾಮಣಿ
 
ದೇಹಾತ್ಮಧೀರೇವ ನೃಣಾಮಸದ್ದಿಧಿ ಯಾಂ

ಜನ್ಮಾದಿ-ದುಃಖ-ಪ್ರಭವಸ್ಯ ಬೀಜಮ್ ।

ಯತಸ್ತತಂತಸ್ತ್ವಂ ಜಹಿ ತಾಂ ಪ್ರಯತ್ನಾತ್
 

ತ್ಯಕ್ಕೆ ತೇತು ಚಿತ್ತೇ ನ ಪುನರ್ಭವಾಶಾ || ೧೬೪ ॥
 

 
ಸೆತ್ ಸತ್-ಧಿಯಾಂ -= ಅವಿವೇಕ ಬುದ್ಧಿಯುಳ್ಳ
ಆತ್ಮ-ಧೀಃ ಏವ -
, ನೃಣಾಂ = ಜನರಿಗೆ, ದೇಹ-
ಆತ್ಮ-ಧೀಃ ಏವ = ದೇಹ
ದಲ್ಲಿ ಆತ್ಮಬುದ್ಧಿಯೇ
ಜನ್ಮವೇ ಮೊದಲಾದ
, ಜನ್ಮಾದಿ-ದುಃಖ-ಪ್ರಭವಸ್ಯ =
ಜನ್ಮವೇ ಮೊದಲಾದ ದುಃಖ
ದ ಉತ್ಪತ್ತಿಗೆ, ಯತಃ
 
=ಯಾವ ಕಾರಣದಿಂದ, ಬೀಜಂ=
ಕಾರಣ
ವೊ, ತತಃ . =ಆ ಕಾರಣದಿಂದಲೇ, ತ್ವಂ = =ನೀನು
, ತಾಂ=ಅಂಥ ಬುದ್ಧಿಯನ್ನು,
ಪ್ರಯತ್ನಾಳ್ -ತ್ = ಪ್ರಯತ್ನದಿಂದ, ಜಹಿ = ಬಿಡು; ಚಿತ್ತೇ
ತು ತ್ಯಕ್ತೇ= ಅಂಥ ಬುದ್ಧಿ-
ಯನ್ನು ಬಿಟ್ಟರೆ, ನ ಪುನರ್ಭವ -ಆಶಾ = ಪುನರ್ಜನ್ಮದ ಆಶೆಯಿಲ್ಲ.
 
೮೯
 
ನೃಣಾಂ = ಜನರಿಗೆ ದೇಹ-
ಜನ್ಮಾದಿ ದುಃಖ ಪ್ರಭವಸ್ಯ -
ಯಾವ ಕಾರಣದಿಂದ ಬೀಜಂ-
ತಾಂ = ಅಂಥ ಬುದ್ಧಿಯನ್ನು
ತು ತ್ಯಕ್ಕೇ ಅಂಥ ಬುದ್ಧಿ
 

 
೧೬೪, ಅವಿವೇಕಬುದ್ಧಿಯುಳ್ಳ ಜನರಿಗೆ ದೇಹಾದಿಗಳಲ್ಲಿರುವ 'ನಾನು'

ಎಂಬ ಬುದ್ಧಿಯೇ ಜನ್ಮವೇ ಮೊದಲಾದ ದುಃಖಗಳಿಗೆ ಕಾರಣವಾಗಿರುತ್ತದೆ.

ಆದುದರಿಂದ ನೀನು ಪ್ರಯತ್ನಪೂರ್ವಕವಾಗಿ ಅಂಥ ದೇಹಾತ್ಮಬುದ್ಧಿಯನ್ನು

ತೊರೆ,. ದೇಹಾತ್ಮ ಬುದ್ಧಿಯು ಹೋದರೆ ಪುನರ್ಜನ್ಮದ ಸಂಭವವೇ ಇಲ್ಲ.

[ಛಾಂದೋಗ್ಯಪನಿಷತ್ತಿನಲ್ಲಿ (೮. ೧೨. ೧) ಶರೀರವುಳ್ಳವನು ಪ್ರಿಯಾಪ್ರಿಯ
-
ಗಳಿಂದ ಗ್ರಸ್ತನಾಗಿರುವನೆಂದು ಹೇಳಿದೆ.
 
]
 
ಕರ್ಮೇಂದ್ರಿಯಃಯೈಃ ಪಂಚಭಿರಂಚಿತೋsಯಂ

ಪ್ರಾಣೋ ಭವೇತ್ ಪ್ರಾಣಮಯಸ್ತು ಕೋಶಃ ।
ಯೇನಾತ್ಮವಾನನ್ನಮಯೋsನುಪೂರ್
ಣಃ
ಪ್ರವರ್ತತೇsಸ್ಸೌ ಸಕಲಕ್ರಿಯಾಸು
 
|| ೧೬೫ 1
 
||
 
ಪಂಚಭಿಃ ಕರ್ಮೇಂದ್ರಿಯ್ಯಃ-ಯೈಃ = ಪಂಚಕರ್ಮೇಂದ್ರಿಯಗಳಿಂದ ಅ೦, ಅಂಚಿತಃ
=
ಕೂಡಿರುವ, ಅಯಂ ಪ್ರಾಣಃ ತು- =ಈ ಪ್ರಾಣವಾದರೂ, ಪ್ರಾಣಮಯಃ ಕೋಶಃ=

ಪ್ರಾಣಮಯಕೋಶವು, ಭವೇತ್ =ಆಗುತ್ತದೆ; ಅನ್ನಮಯಃ =ಅನ್ನಮಯಕೋಶವು
,
ಯೇನ -= ಯಾವ ಈ ಪ್ರಾಣಮಯಕೋಶದಿಂದ, ಅನುಪೂರ್ಣಃ = ತುಂಬಲ್ಪಟ್ಟು
,
ಆತ್ಮವಾನ್ -= ಆತ್ಮವಂತವಾಗಿ, ಅಸೌ -= ಈ ಕೋಶವು, ಸಕಲಕ್ರಿಯಾಸು -= ಎಲ್ಲಾ

ಕ್ರಿಯೆಗಳಲ್ಲಿಯೂ, ಪ್ರವರ್ತತೇ = ಪ್ರವರ್ತಿಸುತ್ತದೆಯೊ,
 
.
 
೧೬೫. ಪಂಚಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು

ಪ್ರಾಣಮಯಕೋಶವಾಗುತ್ತದೆ. ಅನ್ನಮಯಕೋಶವು ಈ ಪ್ರಾಣಮಯ