This page has been fully proofread once and needs a second look.

೧೬೨]
 
ವಿವೇಕಚೂಡಾಮಣಿ
 
೮೭
 
೧೬೦. ಜಡನಾದ ಮನುಷ್ಯನು ತಾನೇ ಶರೀರವೆಂದು ಭಾವಿಸಿಕೊಳ್ಳು
-
ತಾನೆ. ಲೌಕಿಕ ಪಂಡಿತನಾದವನು ಸ್ಕೂಥೂಲಶರೀರದಲ್ಲಿಯೂ ಮತ್ತು ಜೀವ
-
ನಲ್ಲಿಯೂ[^೧] 'ನಾನು' ಎಂಬ ಬುದ್ಧಿಯನ್ನು ಮಾಡುತ್ತಾನೆ. ಆತ್ಮಾನಾತ್ಮ

ವಿವೇಚನದಲ್ಲಿ ನಿಪುಣನಾದ ಮಹಾತ್ಮನಿಗೆ ಅವಿನಾಶಿಯಾದ ಆತ್ಮಸ್ವರೂಪ
-
ದಲ್ಲಿಯೇ 'ನಾನು ಬ್ರಹ್ಮ' ಎಂಬ ಬುದ್ಧಿಯುಂಟಾಗುತ್ತದೆ.
 

 
[
ಇಲ್ಲಿ ಮೂಢ, ಕೇವಲ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವ ಪಂಡಿತ ಮತ್ತು

ನಿಜವಾದ ಆತ್ಮಜ್ಞಾನಿ-ಇವರು ಶರೀರಾದಿಗಳಲ್ಲಿ ಅಹಂಬುದ್ಧಿಯನ್ನು ಹೇಗೆ ಮಾಡು
-
ತಾರೆ ಎಂಬುದನ್ನು ಹೇಳಿದೆ.
 

[^
] ಪ್ರಾಣವೇ ಮೊದಲಾದುವನ್ನು ಉಪಾಧಿಯಾಗಿ ಹೊಂದಿರುವ ಚೈತನ್ಯದಲ್ಲಿ.
 
]
 
ಅತ್ರಾತ್ಮಬುದ್ಧಿಂ ತ್ಯಜ ಮೂಢಬುದ್ದೇ
ತ್ವಾಂ

ತ್ವಙ್ಮಾಂ
ಸ-ಮೇದೋsಸ್ಥಿ-ಪುರೀಷರಾಶೆಶೌ

ಸರ್ವಾತ್ಮನಿ ಬ್ರಹ್ಮಣಿ ನಿರ್ವಿಕ
 
ಲ್ಪೇ
ಕುರುಷ್ ಶಾಂತಿಂ ಪರಮಾಂ ಭಜಸ್ವ ॥ ೧೬೧
 
&
 
||
 
ಮೂಢ ಬುದ್ಧ -ಬುದ್ಧೇ = ಹೇ ಮೂಢಬುದ್ಧಿ, ತ್ವಕ್ - ಮಾಂಸ- ಮೇದಃ- ಅಸ್ಥಿ
-
ಪುರೀಷ -ರಾಶ್ -ಶೌ = ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ ಇವುಗಳ ರಾಶಿಯಾದ
,
ಅತ್ರ -= ಈ ಶರೀರದಲ್ಲಿ, ಆತ್ಮಬುದ್ದಿ೦- ='ನಾನು' ಎಂಬ ಬುದ್ಧಿಯನ್ನು, ತ್ಯಜ= ತೊರೆ;

ಸರ್ವಾತ್ಮನಿ = ಸರ್ವಾತ್ಮವಾದ, ನಿರ್ವಿಕಲ್ಪೇ = ನಿರ್ವಿಕಲ್ಪವಾದ, ಬ್ರಹ್ಮಣಿ = ಬ್ರಹ್ಮ
-
ದಲ್ಲಿ [ಆತ್ಮಬುದ್ಧಿಯನ್ನು] ಕುರುಷ್ಯ -ವ = ಮಾಡು
, ಪರಮಾಂ ಶಾಂತಿಯನ್ನು೦=ಪರಮ
ಶಾಂತಿಯನ್ನು,
ಭಜಸ್ವ -= ಪಡೆ.
 
K
 
ಪರಮಾಂ ಶಾಂತಿ೦ # ಪರಮ
 

 
೧೬೧.
 
ಹೇ ಮೂಢಬುದ್ಧಿ! ತ್ವಕ್ಕು ಮಾಂಸ ಮೇದಸ್ಸು ಮೂಳೆ ಮಲ
-
ಇವುಗಳ ರಾಶಿಯಾದ ಈ ಶರೀರದಲ್ಲಿ 'ನಾನು' ಎಂಬ ಬುದ್ಧಿಯನ್ನು ಬಿಡು.
-
ಸರ್ವಾತ್ಮವೂ ನಿರ್ವಿಕಲ್ಪವೂ ಆದ ಬ್ರಹ್ಮದಲ್ಲಿ 'ನಾನು' ಎಂಬ ಬುದ್ಧಿಯನ್ನು

ಮಾಡು. ಪರಮಶಾಂತಿಯನ್ನು ಪಡೆ.
 

 
ದೇಹೇಂದ್ರಿಯಾದಾವಸತಿ ಭ್ರಮೋದಿತಾಂ

ವಿದ್ವಾನಹಂತಾಂ ನ ಜಹಾತಿ ಯಾವತ್ ।

ತಾವನ್ನ ತಸ್ಯಾಸ್ತಿ ವಿಮುಕ್ತಿ ವಾರ್ತಾ
 
-
ಪ್ಯಸ್ತ್ವೇ
ಷ ವೇದಾಂತ-ನಯಾಂತ-ದರ್ಶಿ || ೧೬೨
||
 
ವಿದ್ವಾನ್- ವಿ=ವೇಚನ ಕುಶಲನು, ಅಸತಿ =ಅಸತ್ಯವಾದ, ದೇಹೇಂದ್ರಿಯಾದ್
ದೌ=
ದೇಹೇಂದ್ರಿಯಗಳಲ್ಲಿ, ಭ್ರಮ- ಉದಿತಾಂ-=ಭ್ರಾಂತಿಯಿಂದುಂಟಾದ, ಅಹಂತಾಂ =