This page has been fully proofread once and needs a second look.

ವಿವೇಕಚೂಡಾಮಣಿ
 
ಯುಃ = ಯಾವನು
 
, ಮುಂಜಾತ್ = ಮುಂಜವೆಂಬ ಹುಲ್ಲಿನಿಂದ,-
ಷೀ -
ಕಾಮ್ ಇವ = ದಂಟನ್ನು ಬೇರ್ಪಡಿಸುವಂತೆ, ದೃಶ್ಯವರ್ಗಾತ್- =ದೃಶ್ಯ ಸಮೂಹದಿಂದ
,
ಅಸಂಗಂ= ಸಂಗರಹಿತನೂ, ಅಕ್ರಿಯಂ -=, ಕ್ರಿಯಾಶೂನ್ಯನೂ ಆದ, ಪ್ರತ್ಯಂಚ
ಮ್
ಆತ್ಮಾನಂ -= ಪ್ರತ್ಯಗಾತ್ಮನನ್ನು, ವಿವಿಚ್ -ಯ = ಬೇರ್ಪಡಿಸಿ ತತ್ರ -, ತತ್ರ = ಆ ಆತ್ಮನಲ್ಲಿ, ಸರ್ವ೦-
=
ಅನಾತ್ಮವರ್ಗವೆಲ್ಲವನ್ನೂ, ಪ್ರವಿಲಾಪ್ಯ -= ಲಯಹೊಂದಿಸಿ
, ತತ್- ಆತ್ಮನಾ = ಆ

ಆತ್ಮಸ್ವರೂಪದಿಂದಲೇ, ತಿಷ್ಠತಿ -= ನಿಲ್ಲುತ್ತಾನೆಯೊ, ಸಃ = ಅವನೇ, ಮುಕ್ತಃ -
=
ಮುಕ್ತನು
 
೧೫೪]
 
೮೩
 
.
 
೧೫೩. ಮುಂಜವೆಂಬ ಹುಲ್ಲಿನಿಂದ ಅದರ ದಂಟನ್ನು ಬೇರ್ಪಡಿಸುವಂತೆ
[^೧]
ಯಾವನು ದೃಶ್ಯಸಮೂಹದಿಂದ[^೨] ಸಂಗರಹಿತನ ಕ್ರಿಯಾಶೂನ್ಯನೂ ಆದ

ಪ್ರತ್ಯಗಾತ್ಮನನ್ನು ಬೇರ್ಪಡಿಸಿ, ಆ ಆತ್ಮನಲ್ಲಿ ಅನಾತ್ಮವರ್ಗವೆಲ್ಲವನ್ನೂ

ಲಯಹೊಂದಿಸಿ ಆ ಆತ್ಮಸ್ವರೂಪದಿಂದಲೇ ನಿಲ್ಲುವನೋ ಅವನೇ ಮುಕ್ತನು.
 

 
(ಇಲ್ಲಿ ವಿವೇಚನಪ್ರಕಾರವನ್ನು ದೃಷ್ಟಾಂತದ ಮೂಲಕ ಹೇಳಿದೆ.

[^
] ಮುಂಜಾದಿವ ಇಷೀಕಾಮ್ (ಕಠ ಉ. ೨. ೬. ೧೭).

[^
] ದೇಹೇಂದ್ರಿಯಗಳ ಗುಂಪಿನಿಂದ.
 
]
 
ದೇಹೋsಯಮನ್ನಭವನೋsನ್ನ ಮಯಸ್ತು ಕೋಶ-

ಶ್ವಾನಚಾನ್ನೇನ ಜೀವತಿ ವಿನಶ್ಯತಿ ತದ್ವಿಹೀನಃ ।
ತ್ವಕ

ತ್ವಕ್ಚ
ರ್ಮ-ಮಾಂಸ-ರುಧಿರಾಸ್ಥಿ-ಪುರೀಷರಾಶಿ-

ರ್ನಾಯಂ ಸ್ವಯಂ ಭವಿತುಮರ್ಹತಿ ನಿತ್ಯ ಶುದ್
 
ಧಃ || ೧೫೪
 
||
 
ಆಯಂ ದೇಹಃ ತು-= ಈ ಶರೀರವುಮ್ ಅನ್ನಭವನಃ = ಅನ್ನದಿಂದ ಉತ್ಪನ್ನ

ವಾದದ್ದು, ಅನ್ನಮಯಃ ಕೋಶಃ = ಅನ್ನಮಯ ಕೋಶವು; ಅನ್ನೇನ -= ಅನ್ನದಿಂದ
ಮ್
ಜೀವತಿ -= ಬದುಕಿರುವುದು, ತದ್ವಿಹೀನಃ - =ಅದಿಲ್ಲದಿದ್ದರೆ, ವಿನಶ್ಯತಿ -= ನಾಶವಾಗು
-
ಇದೆ; ತ್ವಕ್.ಚ-ಚರ್ಮ-ಮಾಂಸ -ರುಧಿರ -ಅಸ್ಥಿ- ಪುರೀಷ -ರಾಶಿಃ = ತ್ವಕ್ಕು, ಚರ್ಮ,

ಮಾಂಸ, ರಕ್ತ, ಮೂಳೆ, ಮಲ ಇವುಗಳ ರಾಶಿಯಾದ, ಅಯಂ -= ಇದು, ಸ್ವಯಂ
=
ತಾನೇ, ನಿತ್ಯ ಶುದ್ಧಃ -= ನಿತ್ಯಶುದ್ಧವು, ಭವಿತುಂ -= ಆಗಲು, ನ ಅರ್ಹತಿ = ಅರ್ಹವಲ್ಲ.
 
T
 

 
೧೫೪. ಈ ಶರೀರವು ಅನ್ನದಿಂದ ಹುಟ್ಟಿದೆ, ಅನ್ನಮಯಕೋಶವಾಗಿದೆ.

ಇದು ಅನ್ನದಿಂದ ಬದುಕಿರುವುದು, ಅದಿಲ್ಲದಿದ್ದರೆ ನಾಶವಾಗುತ್ತದೆ. ತ್ವಕ್ಕು

ಚರ್ಮ ಮಾಂಸ ರಕ್ತ ಮೂಳೆ ಮಲ ಇವುಗಳ ರಾಶಿಯಾಗಿರುವ ಈ

ಶರೀರವು ನಿತ್ಯಶುದ್ಧವಾದ ಆತ್ಮವಸ್ತುವಾಗಲಾರದು.