This page has been fully proofread once and needs a second look.

೧೫೦]
 
ವಿವೇಕಚೂಡಾಮಣಿ
 
ಜ್ಞಾನವು ಉಂಟಾಗುವುದು. ಅದರಿಂದಲೇ ಸಂಸಾರವು ನಿರ್ಮಲವಾಗಿ

ನಾಶವಾಗುತ್ತದೆ.
 

 
[^

 
[೧
] 'ಕಾರ್ಯ ಅಕಾರ್ಯ ಇವುಗಳ ನಿರ್ಧಾರಣೆಯಲ್ಲಿ ಶಾಸ್ತ್ರವೇ ನಿನಗೆ ಪ್ರಮಾಣ'

ತಸ್ಮಾಟ್ಯಾಂಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತ್ತೌ ಎಂದು ಭಗ
-
ವಂತನು (ಗೀತಾ ೧೬, ೨೪) ಹೇಳಿದ್ದಾನೆ.
 

 
ಕೋಶೈರನ್ನಮಯಾದೈಃದ್ಯೈಃ ಪಂಚಭಿರಾತಾತ್ಮಾ ನ ಸಂವೃತೋ ಭಾತಿ ।

ನಿಜಶಕ್ತಿ-ಸಮು: -ಶೈವಾಲ-ಪಟಲೈರಿವಾಂಬು ವಾಪಿಸ್ಮ್
 

॥ ೧೪೯ ॥
 

 
ಶೈವಾಲ.- ಪಟಲೈಃ -= ಪಾಚಿಯ ಪದರಗಳಿಂದ [ಮುಚ್ಚಲ್ಪಟ್ಟ)], ವಾಪಿಸ್ಥ
=
ಕೊಳದಲ್ಲಿರುವ, ಅಂಬು ಇವ -= ನೀರಿನಂತೆ, ನಿಜಶಕ್ತಿ-ಸಮುತ್ಪತ್ತೈಃನ್ನೈಃ = ತನ್ನ ಶಕ್ತಿ
-
ಯಿಂದ ಉಂಟಾದ, ಅನ್ನಮಯಾ -ದ್ಯೈಃ = ಅನ್ನಮಯವೇ ಮೊದಲಾದ, ಪಂಚಭಿಃ

ಕೋಶೈಃ = ಪಂಚಕೋಶಗಳಿಂದ, ಸಂವೃತ =ಮುಚ್ಚಲ್ಪಟ್ಟ, ಆತ್ಮಾ- =ಆತ್ಮನು
, ನ
ಭಾತಿ = ಕಾಣಿಸಿಕೊಳ್ಳುವುದಿಲ್ಲ.
 

 
೧೪೯.
 
ಪಾಚಿಯ ಪದರಗಳಿಂದ ಮುಚ್ಚಲ್ಪಟ್ಟ ಕೊಳದಲ್ಲಿ ನೀರು

ಕಾಣದೆ ಇರುವಂತೆ ತನ್ನ ಶಕ್ತಿಯಿಂದಲೇ ಉಂಟಾಗಿರುವ ಅನ್ನಮಯಾದಿ

ಪಂಚಕೋಶಗಳಿಂದ ಮುಚ್ಚಲ್ಪಟ್ಟ ಆತ್ಮನು ಕಾಣಿಸಿಕೊಳ್ಳದೆ ಇರುತ್ತಾನೆ.
 

 
ತಚ್ಛೈ
ವಾಲಾಪನಯೇ ಸಮ್ಯಕ್ ಸಲಿಲಂ ಪ್ರತೀಯತೇ ಶುದ್ಧಮ್

ತೃಷ್ಣಾ-ಸಂತಾಪಹರಂ ಸದ್ಯಃ ಸೌಖ್ಯ ಪ್ರದಂ ಪರಂ ಪುಂಸಃ || ೧೫೦
 
ತತ್.ಶೈ
||
 
ತತ್-
ವಾಲ. -ಅಪನಯೇ = [ನೀರನ್ನು ಮುಚ್ಚಿಕೊಂಡಿರುವ. ],ಆ ಪಾಚಿ
-
ಯನ್ನು ತೆಗೆದಾಗ, ಪುಂಸಃ-=ಮನುಷ್ಯನ, ತೃಷ್ಣಾ-ಸಂತಾಪಹರ-ರಂ =ತೃಸ್ಥೆಷ್ಣೆಯ ಸಂಕಟ
-
ವನ್ನು ಹೋಗಲಾಡಿಸುವ, ಸದ್ಯಃ= ಕೂಡಲೇ, ಪರಂ ಸೌಖ್ಯ ಪ್ರದಂ=ಅತ್ಯಂತ.
-
ಸುಖಪ್ರದವಾದ, ಶುದ್ಧಂ = ನಿರ್ಮಲವಾದ, ಸಲಿಲಂ-=ನೀರು, ಸಮ್ಯಕ್ =ಚೆನ್ನಾಗಿ
,
ಪ್ರತೀಯತೇ = ಕಾಣಬರುವುದು.
 
P
 

 
೧೫೦. (ನೀರನ್ನು ಮುಚ್ಚಿಕೊಂಡಿರುವ) ಆ ಪಾಚಿಯನ್ನು ತೆಗೆದರೆ

ಮನುಷ್ಯನ ತೃಷೆಷ್ಣೆಯ ಸಂಕಟವನ್ನು ಹೋಗಲಾಡಿಸುವ, ಕೂಡಲೇ ಅತ್ಯಂತ

ಸು
ವನ್ನು ಉಂಟುಮಾಡುವ, ನಿರ್ಮಲವಾದ ನೀರು ಚೆನ್ನಾಗಿ ಕಾಣ
 
-
ಬರುವುದು.