This page has not been fully proofread.

೧೫೦]
 
ವಿವೇಕಚೂಡಾಮಣಿ
 
ಜ್ಞಾನವು ಉಂಟಾಗುವುದು. ಅದರಿಂದಲೇ ಸಂಸಾರವು ನಿರ್ಮಲವಾಗಿ
ನಾಶವಾಗುತ್ತದೆ.
 
೮೧
 
[೧ ಕಾರ್ಯ ಅಕಾರ್ಯ ಇವುಗಳ ನಿರ್ಧಾರಣೆಯಲ್ಲಿ ಶಾಸ್ತ್ರವೇ ನಿನಗೆ ಪ್ರಮಾಣ'
ತಸ್ಮಾಟ್ಯಾಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತ್ ಎಂದು ಭಗ
ವಂತನು (ಗೀತಾ ೧೬, ೨೪) ಹೇಳಿದ್ದಾನೆ.
 
ಕೋಶೈರನ್ನಮಯಾದೈಃ ಪಂಚಭಿರಾತಾ ನ ಸಂವೃತೋ ಭಾತಿ ।
ನಿಜಶಕ್ತಿ-ಸಮು: ಶೈವಾಲ-ಪಟರಿವಾಂಬು ವಾಪಿಸ್ಟಮ್
 
॥ ೧೪೯ ॥
 
ಶೈವಾಲ. ಪಟಲೈಃ - ಪಾಚಿಯ ಪದರಗಳಿಂದ [ಮುಚ್ಚಲ್ಪಟ್ಟ) ವಾಪಿಸ್ಥ
ಕೊಳದಲ್ಲಿರುವ ಅಂಬು ಇವ - ನೀರಿನಂತೆ ನಿಜಶಕ್ತಿ-ಸಮುತ್ಪತ್ತೈಃ = ತನ್ನ ಶಕ್ತಿ
ಯಿಂದ ಉಂಟಾದ ಅನ್ನಮಯಾ - ಅನ್ನಮಯವೇ ಮೊದಲಾದ ಪಂಚಭಿಃ
ಕೋಶೈಃ = ಪಂಚಕೋಶಗಳಿಂದ ಸಂವೃತ ಮುಚ್ಚಲ್ಪಟ್ಟ ಆತ್ಮಾ- ಆತ್ಮನು ನ
ಭಾತಿ – ಕಾಣಿಸಿಕೊಳ್ಳುವುದಿಲ್ಲ.
 
೧೪೯.
 
ಪಾಚಿಯ ಪದರಗಳಿಂದ ಮುಚ್ಚಲ್ಪಟ್ಟ ಕೊಳದಲ್ಲಿ ನೀರು
ಕಾಣದೆ ಇರುವಂತೆ ತನ್ನ ಶಕ್ತಿಯಿಂದಲೇ ಉಂಟಾಗಿರುವ ಅನ್ನಮಯಾದಿ
ಪಂಚಕೋಶಗಳಿಂದ ಮುಚ್ಚಲ್ಪಟ್ಟ ಆತ್ಮನು ಕಾಣಿಸಿಕೊಳ್ಳದೆ ಇರುತ್ತಾನೆ.
 
ತವಾಲಾಪನಯೇ ಸಮ್ಯಕ್ ಸಲಿಲಂ ಪ್ರತೀಯತೇ ಶುದ್ಧ ।
ತೃಷ್ಣಾ-ಸಂತಾಪಹರಂ ಸದ್ಯಃ ಸೌಖ್ಯ ಪ್ರದಂ ಪರಂ ಪುಂಸಃ । ೧೫೦ ।
 
ತತ್.ಶೈವಾಲ. ಅಪನಯೇ = [ನೀರನ್ನು ಮುಚ್ಚಿಕೊಂಡಿರುವ. ಆ ಪಾಚಿ
ಯನ್ನು ತೆಗೆದಾಗ ಪುಂಸಃ-ಮನುಷ್ಯನ ತೃಷ್ಣಾ-ಸಂತಾಪಹರ-ತೃಸ್ಥೆಯ ಸಂಕಟ
ವನ್ನು ಹೋಗಲಾಡಿಸುವ, ಸದ್ಯಃ ಕೂಡಲೇ ಪರಂ ಸೌಖ್ಯ ಪ್ರದಂ=ಅತ್ಯಂತ.
ಸುಖಪ್ರದವಾದ ಶುದ್ಧಂ = ನಿರ್ಮಲವಾದ ಸಲಿಲಂ-ನೀರು ಸಮ್ಯಕ್ ಚೆನ್ನಾಗಿ
ಪ್ರತೀಯತೇ = ಕಾಣಬರುವುದು.
 
P
 
೧೫೦. (ನೀರನ್ನು ಮುಚ್ಚಿಕೊಂಡಿರುವ) ಆ ಪಾಚಿಯನ್ನು ತೆಗೆದರೆ
ಮನುಷ್ಯನ ತೃಷೆಯ ಸಂಕಟವನ್ನು ಹೋಗಲಾಡಿಸುವ, ಕೂಡಲೇ ಅತ್ಯಂತ
ಖನ ಉಂಟುಮಾಡುವ, ನಿರ್ಮಲವಾದ ನೀರು ಚೆನ್ನಾಗಿ ಕಾಣ
 
ಬರುವುದು.