This page has been fully proofread once and needs a second look.

ನಾಸ್ತ್ರೈರ್ನ ಶ ಸ್ತ್ರೈರನಿಲೇನ ವಹ್ನಿನಾ
ಛೇತ್ತುಂ ನ ಶಕ್ಯೋ ನ ಚ ಕರ್ಮಕೋಟಿಭಿಃ ।
ವಿವೇಕ ವಿಜ್ಞಾನ-ಮಹಾsಸಿನಾ ವಿನಾ
ಧಾತುಃ ಪ್ರಸಾದೇನ ಶಿತೇನ ಮಂಜುನಾ ॥ ೧೪೭ ॥
 
[ಈ ಬಂಧವು] ಧಾತುಃ ಪ್ರಸಾದೇನ = ಪರಮಾತ್ಮನ ಅನುಗ್ರಹದಿಂದ, ಶಿತೇನ=
ತೀಕ್ಷ್ಣವಾದ, ಮಂಜುನಾ= ಮನೋಹರವಾದ, ವಿವೇಕವಿಜ್ಞಾನ- ಮಹಾ- ಅಸಿನಾ-
ವಿನಾ-=ವಿವೇಕವಿಜ್ಞಾನವೆಂಬ ಮಹಾಖಡ್ಗದಿಂದಲ್ಲದೆ, ಅಸ್ತ್ರೈಃ= ಅಸ್ತ್ರಗಳಿಂದ, ಶಸ್ತ್ರೈಃ=
ಶಸ್ತ್ರಗಳಿಂದ, ಅನಿಲೇನ = ಗಾಳಿಯಿಂದ, ವಹ್ನಿನಾ = ಬೆಂಕಿಯಿಂದ, ಛೇತುಂ = ಕತ್ತರಿ
ಸಲು ನ ಶಕ್ಯಃ = ಸಾಧ್ಯವಿಲ್ಲ; ಕರ್ಮಕೋಟಭಿಃ ಚ - ಕರ್ಮಗಳ ಕೋಟಿ
ಗಳಿಂದಾಗಲಿ [ಕತ್ತರಿಸಲಾಗುವುದಿಲ್ಲ].
 
೧೪೭, ಈ ಬಂಧವನ್ನು ಅಸ್ತ್ರಗಳಿಂದಾಗಲಿ ಶಸ್ತ್ರಗಳಿಂದಾಗಲಿ ಗಾಳಿ-
ಯಿಂದಾಗಲಿ ಬೆಂಕಿಯಿಂದಾಗಲಿ ಕತ್ತರಿಸಲು ಸಾಧ್ಯವಿಲ್ಲ; ಕೋಟಿಕರ್ಮ-
ಗಳಿಂದಲೂ ಸಾಧ್ಯವಿಲ್ಲ; ಪರಮಾತ್ಮನ ಅನುಗ್ರಹದಿಂದ ತೀಕ್ಷ್ಮವಾದ
ಮನೋಹರವಾದ ವಿವೇಕವಿಜ್ಞಾನವೆಂಬ ಮಹಾ ಖಡ್ಗದಿಂದಲೇ ಸಾಧ್ಯ.
 
ಇದೆ.]
 
[೧೪೭

 
[೧'ಧಾತುವಿನ ಅನುಗ್ರಹದಿಂದ ಆತ್ಮನ ಮಹಿಮೆಯನ್ನು ನೋಡುತ್ತಾನೆ' ಧಾತು.
ಪ್ರಸಾದಾತ್ಮಹಿಮಾನಮಾತ್ಮನಃ ಎಂದು ಶ್ರುತಿಯು (ಕಠ ಉ. ೧. ೨. ೨೦) ಹೇಳು-
ತ್ತದೆ.]

 
ಶ್ರುತಿಪ್ರಮಾಣೈಕಮತೇಃ ಸ್ವಧರ್ಮ-
ನಿಷ್ಠಾ ತಯೈವಾತ್ಮವಿಶುದ್ಧಿರಸ್ಯ ।
ವಿಶುದ್ಧ ಬುದ್ಧಃಧೇಃ ಪರಮಾತ್ಮವೇದನಂ
ತೇನೈವ ಸಂಸಾರ-ಸಮೂಲ-ನಾಶಃ
 
॥ ೧೪೮ ॥
 
ಶ್ರುತಿ ಪ್ರಮಾಣ -ಏಕಮತೇಃ =ಶ್ರುತಿ ಪ್ರಮಾಣದಲ್ಲಿಯೇ ಬುದ್ಧಿಯುಳ್ಳವನಿಗೆ
 
ಶ್ರುತಿ ಪ್ರಮಾಣ ಏಕಮತೇಃ = = ಶ್ರುತಿ ಪ್ರಮಾಣದಲ್ಲಿಯೇ
,
ಸ್ವಧರ್ಮನಿಷ್ಠಾ -= ಸ್ವಧರ್ಮದಲ್ಲಿ ನಿಷ್ಠೆಯು [ಉಂಟಾಗುತ್ತದೆ; ಅಸ್ಯ -= ಇವನಿಗೆ,
ತಯಾ ಏವ=ಅದರಿಂದಲೇ, ಆತ್ಮವಿಶುದ್ಧಿ := ಚಿತ್ತ ಶುದ್ಧಿಯು; ವಿಶುದ್ಧ ಬುದ್ಧೇಃ=
ಚಿತ್ತಶುದ್ಧಿಯನ್ನು ಹೊಂದಿದವನಿಗೆ
 
ವಿಶುದ್ಧ ಬುದ್ಧ
 
, ಪರಮಾತ್ಮ -ವೇದನಂ -= ಪರಮಾತ್ಮಜ್ಞಾನವು;

ತೇನ ಏವ=ಅದರಿಂದಲೇ, ಸಂಸಾರ -ಸಮೂಲ -ನಾಶಃ = ಬೇರುಸಹಿತ ಸಂಸಾರ ನಾಶ,.
 
೧೪೮, ಶ್ರುತಿ ಪ್ರಮಾಣದಲ್ಲಿಯೇ[^೧] ಬುದ್ಧಿಯನ್ನಿಟ್ಟುಕೊಂಡಿರುವವನಿಗೆ
ಸ್ವಧರ್ಮದಲ್ಲಿ ನಿಷ್ಠೆಯುಂಟಾಗುವುದು.
 
ಬು
ಅದರಿಂದಲೇ ಅವನಿಗೆ ಚಿತ್ತಶುದ್ಧಿಯನ್ನಿಟ್ಟುಕೊಂಡಿರುವವನಿಗೆ
ಅದರಿಂದಲೇ ಅವನಿಗೆ ಚಿತ್ತಶುದ್ಧಿ
-
ಯುಂಟಾಗುವುದು. ಚಿತ್ತ ಶುದ್ಧಿಯನ್ನು ಹೊಂದಿದವನಿಗೆ ಪರಮಾತ್ಮ