This page has not been fully proofread.

೮೦
 
ವಿವೇಕಚೂಡಾಮಣಿ
 
ನಾರ್ನ ಶರನಿನ ವನಾ
 
ಛೇತು೦ ನ ಶ ನ ಚ ಕರ್ಮಕೋಟಿಭಿಃ ।
ವಿವೇಕ ವಿಜ್ಞಾನ ಮಹಾಸಿನಾ ವಿನಾ
 
ಧಾತುಃ ಪ್ರಸಾದೇನ ಶಿತೇನ ಮಂಜುನಾ ॥ ೧೪೭ ॥
 
[ಈ ಬಂಧವು] ಧಾತುಃ ಪ್ರಸಾದೇನ - ಪರಮಾತ್ಮನ ಅನುಗ್ರಹದಿಂದ ಶಿತೇನ
ತೀಕ್ಷ್ಮವಾದ ಮಂಜುನಾ= ಮನೋಹರವಾದ ವಿವೇಕವಿಜ್ಞಾನ ಮಹಾ ಅಸಿನಾ
ವಿನಾ-ವಿವೇಕವಿಜ್ಞಾನವೆಂಬ ಮಹಾಖಡ್ಗದಿಂದಲ್ಲದೆ ಅತಿ ಅಸ್ತ್ರಗಳಿಂದ ಶ
ಶಸ್ತ್ರಗಳಿಂದ ಅನಿಲೇನ - ಗಾಳಿಯಿಂದ ವನಾ = ಬೆಂಕಿಯಿಂದ ಛೇತುಂ = ಕತ್ತರಿ
ಸಲು ನ ಶಕ್ಯಃ = ಸಾಧ್ಯವಿಲ್ಲ; ಕರ್ಮಕೋಟಭಿಃ ಚ - ಕರ್ಮಗಳ ಕೋಟಿ
ಗಳಿಂದಾಗಲಿ [ಕತ್ತರಿಸಲಾಗುವುದಿಲ್ಲ].
 
೧೪೭, ಈ ಬಂಧವನ್ನು ಅಸ್ತ್ರಗಳಿಂದಾಗಲಿ ಶಸ್ತ್ರಗಳಿಂದಾಗಲಿ ಗಾಳಿ
ಯಿಂದಾಗಲಿ ಬೆಂಕಿಯಿಂದಾಗಲಿ ಕತ್ತರಿಸಲು ಸಾಧ್ಯವಿಲ್ಲ; ಕೋಟಕರ್ಮ
ಗಳಿಂದಲೂ ಸಾಧ್ಯವಿಲ್ಲ; ಪರಮಾತ್ಮನ ಅನುಗ್ರಹದಿಂದ ತೀಕ್ಷ್ಮವಾದ
ಮನೋಹರವಾದ ವಿವೇಕವಿಜ್ಞಾನವೆಂಬ ಮಹಾ ಖಡ್ಗದಿಂದಲೇ ಸಾಧ್ಯ.
 
ಇದೆ.]
 
[೧೪೭
 
[೧'ಧಾತುವಿನ ಅನುಗ್ರಹದಿಂದ ಆತ್ಮನ ಮಹಿಮೆಯನ್ನು ನೋಡುತ್ತಾನೆ' ಧಾತು.
ಪ್ರಸಾದಾತ್ಮಹಿಮಾನಮಾತ್ಮನಃ ಎಂದು ಶ್ರುತಿಯು (ಕಠ ಉ. ೧. ೨. ೨೦) ಹೇಳು
 
ಶ್ರುತಿಪ್ರಮಾಕಮತೇಃ ಸ್ವಧರ್ಮ-
ನಿಷ್ಠಾ ತವಾತ್ಮವಿಶುದ್ಧಿರಸ್ಯ ।
ವಿಶುದ್ಧ ಬುದ್ಧಃ ಪರಮಾತ್ಮವೇದನಂ
ತೇನೈವ ಸಂಸಾರ-ಸಮೂಲ-ನಾಶಃ
 
॥ ೧೪೮ ॥
 
ಬುದ್ಧಿಯುಳ್ಳವನಿಗೆ
 
ಶ್ರುತಿ ಪ್ರಮಾಣ ಏಕಮತೇಃ = = ಶ್ರುತಿ ಪ್ರಮಾಣದಲ್ಲಿಯೇ
ಸ್ವಧರ್ಮನಿಷ್ಠಾ - ಸ್ವಧರ್ಮದಲ್ಲಿ ನಿಷ್ಠೆಯು [ಉಂಟಾಗುತ್ತದೆ; ಅಸ್ಯ - ಇವನಿಗೆ
ತಯಾ ಏನ ಅದರಿಂದಲೇ ಆತ್ಮವಿಶುದ್ಧಿ : ಚಿತ್ತ ಶುದ್ಧಿಯು;
ಚಿತ್ತಶುದ್ಧಿಯನ್ನು ಹೊಂದಿದವನಿಗೆ
 
ವಿಶುದ್ಧ ಬುದ್ಧ
 
ಪರಮಾತ್ಮ ವೇದನಂ - ಪರಮಾತ್ಮಜ್ಞಾನವು;
 
ತೇನ ಏನ ಅದರಿಂದಲೇ ಸಂಸಾರ ಸಮೂಲ ನಾಶಃ = ಬೇರುಸಹಿತ ಸಂಸಾರ ನಾಶ,
 
೧೪೮, ಶ್ರುತಿ ಪ್ರಮಾಣದಲ್ಲಿಯೇ
ಸ್ವಧರ್ಮದಲ್ಲಿ ನಿಷ್ಠೆಯುಂಟಾಗುವುದು.
 
ಬುದ್ಧಿಯನ್ನಿಟ್ಟುಕೊಂಡಿರುವವನಿಗೆ
ಅದರಿಂದಲೇ ಅವನಿಗೆ ಚಿತ್ತಶುದ್ಧಿ
 
ಯುಂಟಾಗುವುದು. ಚಿತ್ತ ಶುದ್ಧಿಯನ್ನು ಹೊಂದಿದವನಿಗೆ ಪರಮಾತ್ಮ