This page has been fully proofread once and needs a second look.

ವಿವೇಕಚೂಡಾಮಣಿ
 
ಹೇಗೆ ವ್ಯಥೆಗೊಳಿಸುವುದೋ ಹಾಗೆಯೇ ನಿಬಿಡವಾದ ಅಜ್ಞಾನಾಂಧಕಾರವು

ಆತ್ಮನನ್ನು ಆವರಿಸಿದಾಗ ತೀವ್ರವಾದ ವಿಕ್ಷೇಪಶಕ್ತಿಯು ಮೂಢಬುದ್ಧಿಯನ್ನು

ಅನೇಕ ವ್ಯಸನಗಳಿಂದ ವ್ಯಥೆಗೊಳಿಸುತ್ತದೆ.
 
೭೮
 

 
ಏತಾಭ್ಯಾಮೇವ ಶಕ್ತಿ ಬ್ಯಾಂ ಬಂಧಃ ಪುಂಸಃ ಸಮಾಗತಃ ।

ಯಾಭ್ಯಾಂ ವಿಮೋಹಿತೋ ದೇಹಂ ಮತ್ಯಾವಾssತ್ಮಾನಂ
 
[ဂပစ္
 

ಭ್ರಮತ್ಯಯಮ್ ॥ ೧೪೪ ॥
 

 
ಏತಾಭ್ಯಾಂ ಶಕ್ತಿ ಭ್ಯಾಮ್ ಏವ = ಈ ಎರಡು ಶಕ್ತಿಗಳಿಂದಲೇ, ಪುಂಸಃ -
=
ಮನುಷ್ಯನಿಗೆ, ಬಂಧಃ = ಬಂಧವು, ಸಮಾಗತಃ = ಬಂದಿರುವುದು; ಅಯಂ = ಇವನು
,
ಯಾಭ್ಯಾಂ =ಯಾ-ಯಾವ ಶಕ್ತಿಗಳಿಂದಲೇ, ವಿಮೋಹಿತಃ [ಸನ್] = ವಿಮೋಹಿತನಾಗಿ
 
,
ದೇಹಂ -= ದೇಹವನ್ನು, ಆತ್ಮಾನಂ ಮತ್ವಾ -= ಆತ್ಮನೆಂದು ತಿಳಿದು, ಭ್ರಮತಿ =ಅಲೆಯು
-
ತ್
ತಾನೆಯೊ.
 

 
೧೪೪,. (ಆವರಣ-ವಿಕ್ಷೇಪಗಳೆಂಬ) ಈ ಎರಡು ಶಕ್ತಿಗಳಿಂದಲೇ ಮನು
-
ಷ್ಯನಿಗೆ ಸಂಸಾರಬಂಧವು ಉಂಟಾಗಿದೆ. ಇವೆರಡರಿಂದ ವಿಮೋಹಿತನಾಗಿ

ಶರೀರವೇ ಆತ್ಮನೆಂದು ತಿಳಿದುಕೊಂಡು ಇವನು (ಸಂಸಾರದಲ್ಲಿ) ಅಲೆಯು
-
ತ್ತಾನೆ.
 

 
ಬೀಜಂ ಸಂಸ್ಕೃಸೃತಿ-ಭೂಮಿಜಸ್ಯ ತು ತಮೋ ದೇಹಾತ್ಮಧೀರಂಕುರೋ

ರಾಗಃ ಪಲ್ಲವಮಂಬು ಕರ್ಮ ತುವಪುಃ ಸ್ಕಂಧೋಽಸವಃ ಶಾಖಿಕಾ
ಕಾಃ|
ಅಗ್ರಾಣೀಂದ್ರಿಯ-ಸಂಹತಿಶ್ಚ ವಿಷಯಾಃ ಪುಷ್ಪಾಣಿ ದುಃಖಂ ಫಲಂ

ನಾನಾಕರ್ಮಸಮುದ್ಭವಂ ಬಹುವಿಧಂ ಭೋಕ್ತಾsತ್ರ ಜೀವಃ ಖಗಃ
 

||
೧೪೫
 
||
 
ಸಂಸ್ಕೃಸೃತಿ- ಭೂಮಿಜಸ್ಯ -= ಸಂಸಾರವೆಂಬ ವೃಕ್ಷಕ್ಕೆ, ತಮಃ ತು-
=
=ಅಜ್ಞಾನವೇ
,
ಜೀಜಂ = ಬೀಜವು, ದೇಹಾತ್ಮಧೀಃ -= ದೇಹದಲ್ಲಿ ಆತ್ಮಬುದ್ಧಿಯು, ಅಂಕುರಃ =

ಮೊಳಕೆಯು, ರಾಗಃ =ಆಸಕ್ತಿಯು, ಪಲ್ಲ ವಂ= ಚಿಗುರು, ಕರ್ಮ ತು-=ಕರ್ಮವೇ
,
ಅಂಬು -= ನೀರು, ವಪುಃ = ಶರೀರವು, ಸ್ಕಂಧಃ -= ಮಧ್ಯಭಾಗ, ಅಸವಃ = ಪ್ರಾಣಗಳು
,
ಶಾಖಿಕಾಃ = ಕೊಂಬೆಗಳು, ಇಂದ್ರಿಯ ಸಂಹತಿಃ ಚ = ಇಂದ್ರಿಯಸಮೂಹವು
,
ಅಗ್ರಾಣಿ -= ಕೊಂಬೆಗಳ ತುದಿಗಳು, ವಿಷಯಾಃ = ವಿಷಯಗಳು, ಪುಷ್ಪಾಣಿ = ಪುಷ್ಪ

ಗಳು, ನಾನಾ-ಕರ್ಮ-ಸಮುದ್ಭವಂ= ಬಗೆಬಗೆಯ ಕರ್ಮಗಳಿಂದ ಉತ್ಪನ್ನವಾದ
,
ಬಹುವಿಧಂ ದುಃಖಂ = ಬಹು ವಿಧವಾದ ದುಃಖವು, ಫಲಂ = ಫಲವು; ಜೀವಃ =
 

ಜೀವನು ಅತ್ರ -, ಅತ್ರ = ಇಲ್ಲಿ, ಭೋಕ್ತಾ ಖಗಃ = ಅನುಭವಿಸುವ ಪಕ್ಷಿಯು.
 
=