This page has been fully proofread once and needs a second look.

[^೪೩]
 
ವಿವೇಕಚೂಡಾಮಣಿ
 
22
 
[೧
ಜಾಗ್ರತ್ -ಸ್ವಪ್ನ -ಸುಷುಪ್ತಿಗಳನ್ನು,
 
.
[^೨]
ಜಲದಲ್ಲಿ ಭಾಸವಾಗುತ್ತಿರುವ ಸೂರ್ಯನ ಪ್ರತಿಬಿಂಬವು ಜಲದೊಂದಿಗೆ ತಾನೂ

ಚಲಿಸುವಂತೆ.]
 

 
ಭಾನುಪ್ರಭಾ-ಸಂಜನಿತಾಭ್ರಪಂಕ್ತಿ-

ರ್ಭಾನುಂ ತಿರೋಧಾಯ ಯಥಾ ವಿಜೃಂಭತೇ ।
ಆತೋ

ಆತ್ಮೋ
ದಿತಾಹಂಕೃತಿರಾತ್ಮತ
 
ತ್ತ್ವಂ
ತಥಾ ತಿರೋಧಾಯ ವಿಜೃಂಭತೇ ಸ್ವಯಮ್ ೧೪೨
 
=
 

 
ಯಥಾ -= ಹೇಗೆ, ಭಾನುಪ್ರಭಾ, -ಸಂಜನಿತ. -ಅಭ್ರಪಂಕ್ತಿಃ -= ಸೂರ್ಯನ ಕಿರಣ
-
ಗಳಿಂದ ಉಂಟಾದ ಮೇಘ ಪಂಕ್ತಿಯು, ಭಾನುಂ = ಸೂರ್ಯನನ್ನು, ತಿರೋಧಾಯ-
=
ಮರೆಮಾಡಿ, ವಿಜೃಂಭತೇ = ಮೆರೆಯುತ್ತದೆಯೊ, ತಥಾ -= ಹಾಗೆಯೇ
, ಆತ್ಮ-ಉದಿತ-
ಅಹಂಕೃತಿಃ = ಆತ್ಮನಿಂದ ಉತ್ಪನ್ನವಾದ ಅಹಂಕಾರವು, ಆತ್ಮತತ್ತ್ವಂ =ಆತ್ಮಸ್ವರೂಪ
-
ವನ್ನು, ತಿರೋಧಾಯ- =ಮರೆಮಾಡಿ, ಸ್ವಯಂ =ತಾನೇ, ವಿಜೃಂಭತೇ =ಮೆರೆಯುತ್ತದೆ.
 
ಆತ್ಮ ಉದಿತ.
 

 
೧೪೨. ಸೂರ್ಯನ ಕಿರಣಗಳಿಂದ ಉಂಟಾದ ಮೇಘಪಂಕ್ತಿಯು

ಸೂರ್ಯನನ್ನೇ ಮರೆಮಾಡಿ ಹೇಗೆ ಮರೆಯುವುದೊ ಹಾಗೆಯೇ ಆತ್ಮನಿಂದಲೇ

ಉತ್ಪನ್ನವಾದ ಅಹಂಕಾರವೂ ಕೂಡ ಆತ್ಮಸ್ವರೂಪವನ್ನು ಮರೆಮಾಡಿ ತಾನೇ

ಮೆರೆಯುತ್ತದೆ.
 

 
ಕಬಲಿತ-ದಿನನಾಥೇ ದುರ್ದಿನೇ ಸಾಂದ್ರಮೇಘ-
ರ್ವ
ಘೈ-
ರ್ವ್ಯ
ಥಯತಿ ಹಿಮ-ಝಂಝೂ-ವಾಯುರುಗೋಗ್ರೋ ಯಥೈತಾನ್ ।

ಅವಿರತ-ತಮಸಾತ್ಮನ್ಯಾವೃತೇ ಮೂಢಬುದ್ಧಿಂ
ಕೃ

ಕ್ಷ
ಪಯತಿ ಬಹುದುಃಖೈಸ್ತೀವ್ರವಿಕ್ಷೇಪಶಕ್ತಿ
 
ತಿಃ || ೧೪೩
 
8 ===
 
||
 
ಸಾಂದ್ರಮೇಫೈಃ = ನಿಬಿಡವಾದ ಮೇಘಗಳಿಂದ, ಕಬಲಿತ. -ದಿನನಾಥ =
ಥೇ =
ನುಂಗಲ್ಪಟ್ಟ ಸೂರ್ಯನುಳ್ಳ, ದುರ್ದಿನೇ = ದುರ್ದಿನದಲ್ಲಿ, ಉಗ್ರತಿ = ರಃ=ಉಗ್ರವಾದ
,
ಹಿಮ.ರಂರು. -ಝುಂಝೂಂ-ವಾಯುಃ = ಶೀತಲವಾದ ಬಿರುಗಾಳಿಯು, ಏತಾನ್ -= ಈ ಜನ
ರನ್ನು
-
ರನ್ನು,
ಯಥಾ -= ಹೇಗೆ, ವ್ಯಥಯತಿ = ವ್ಯಥೆಗೊಳಿಸುವುದೊ [ಹಾಗೆಯೇ], ಅವಿರತ,
-
ತಮಸಾ -= ನಿಬಿಡವಾದ ಅಜ್ಞಾನಾಂಧಕಾರದಿಂದ, ಆತ್ಮನಿ ಆವೃತೇ [ಸತಿ]=ಆತ್ಮನು

ಆವರಿಸಲ್ಪಟ್ಟಾಗ, ತೀವ್ರವಿಕ್ಷೇಪಶಕ್ತಿಃ = ತೀವ್ರವಾದ ವಿಕ್ಷೇಪಶಕ್ತಿಯು, ಬಹು-

ದುಃಖೈಃ -= ಅನೇಕ ವ್ಯಸನಗಳಿಂದ, ಮೂಢ ಬುದ್ಧಿಂ -= ಮೂಢಬುದ್ಧಿಯನ್ನು ಕೃಪ-
-
, ಕ್ಷಪ-
ಯತಿ =
ವ್ಯಥೆಗೊಳಿಸುತ್ತದೆ.
 
-
 
ಯತಿ =
 

 
೧೪೩,. ನಿಬಿಡವಾದ ಮೇಘಗಳಿಂದ ಸೂರ್ಯನು ಮರೆಯಾದ ದುರ್ದಿನ
-
ದಲ್ಲಿ ಉಗ್ರವೂ ಶೀತಲವೂ ಆದ ಬಿರುಗಾಳಿಯು ಈ ಲೋಕದ ಜನರನ್ನು