This page has not been fully proofread.

೧೪೩]
 
ವಿವೇಕಚೂಡಾಮಣಿ
 
22
 
[೧ ಜಾಗ್ರತ್ ಸ್ವಪ್ನ ಸುಷುಪ್ತಿಗಳನ್ನು,
 
ಜಲದಲ್ಲಿ ಭಾಸವಾಗುತ್ತಿರುವ ಸೂರ್ಯನ ಪ್ರತಿಬಿಂಬವು ಜಲದೊಂದಿಗೆ ತಾನೂ
ಚಲಿಸುವಂತೆ.]
 
ಭಾನುಪ್ರಭಾ-ಸಂಜನಿತಾಭ್ರಪಂಕ್ತಿ-
ರ್ಭಾನುಂ ತಿರೋಧಾಯ ಯಥಾ ವಿಜೃಂಭತೇ ।
ಆತೋದಿತಾಹಂಕೃತಿರಾತ್ಮತ
 
ತಥಾ ತಿರೋಧಾಯ ವಿಜೃಂಭತೇ ಸ್ವಯಮ್॥೧೪೨॥
 
=
 
ಯಥಾ - ಹೇಗೆ ಭಾನುಪ್ರಭಾ, ಸಂಜನಿತ. ಅಭ್ರಪಂಕ್ತಿಃ - ಸೂರ್ಯನ ಕಿರಣ
ಗಳಿಂದ ಉಂಟಾದ ಮೇಘ ಪಂಕ್ತಿಯು ಭಾನುಂ = ಸೂರ್ಯನನ್ನು ತಿರೋಧಾಯ-
ಮರೆಮಾಡಿ ವಿಜೃಂಭತೇ = ಮೆರೆಯುತ್ತದೆಯೊ ತಥಾ - ಹಾಗೆಯೇ
ಅಹಂಕೃತಿಃ = ಆತ್ಮನಿಂದ ಉತ್ಪನ್ನವಾದ ಅಹಂಕಾರವು ಆತ್ಮತತ್ತ್ವಂ ಆತ್ಮಸ್ವರೂಪ
ವನ್ನು ತಿರೋಧಾಯ- ಮರೆಮಾಡಿ ಸ್ವಯಂ ತಾನೇ ವಿಜೃಂಭತೇ ಮೆರೆಯುತ್ತದೆ.
 
ಆತ್ಮ ಉದಿತ.
 
೧೪೨. ಸೂರ್ಯನ ಕಿರಣಗಳಿಂದ ಉಂಟಾದ ಮೇಘಪಂಕ್ತಿಯು
ಸೂರ್ಯನನ್ನೇ ಮರೆಮಾಡಿ ಹೇಗೆ ಮರೆಯುವುದೊ ಹಾಗೆಯೇ ಆತ್ಮನಿಂದಲೇ
ಉತ್ಪನ್ನವಾದ ಅಹಂಕಾರವೂ ಕೂಡ ಆತ್ಮಸ್ವರೂಪವನ್ನು ಮರೆಮಾಡಿ ತಾನೇ
ಮೆರೆಯುತ್ತದೆ.
 
ಕಬಲಿತ-ದಿನನಾಥೇ ದುರ್ದಿನೇ ಸಾಂದ್ರಮೇಘ-
ರ್ವಥಯತಿ ಹಿಮ-ಝಂರ-ವಾಯುರುಗೋ ಯಥೈತಾನ್ ।
ಅವಿರತ-ತಮಸಾತ್ಮನ್ಯಾವೃತೇ ಮೂಢಬುದ್ಧಿಂ
ಕೃಪಯತಿ ಬಹುದುಃಖೈಸ್ತೀವ್ರವಿಕ್ಷೇಪಶಕ್ತಿ
 
। ೧೪೩ ॥
 
8 ===
 
ಸಾಂದ್ರಮೇಫೈಃ = ನಿಬಿಡವಾದ ಮೇಘಗಳಿಂದ ಕಬಲಿತ. ದಿನನಾಥ =
ನುಂಗಲ್ಪಟ್ಟ ಸೂರ್ಯನುಳ್ಳ ದುರ್ದಿನೇ = ದುರ್ದಿನದಲ್ಲಿ ಉಗ್ರತಿ = ಉಗ್ರವಾದ
ಹಿಮ.ರಂರು. ವಾಯುಃ = ಶೀತಲವಾದ ಬಿರುಗಾಳಿಯು ಏತಾನ್ - ಈ ಜನ
ರನ್ನು ಯಥಾ - ಹೇಗೆ ವ್ಯಥಯತಿ = ವ್ಯಥೆಗೊಳಿಸುವುದೊ [ಹಾಗೆಯೇ], ಅವಿರತ,
ತಮಸಾ - ನಿಬಿಡವಾದ ಅಜ್ಞಾನಾಂಧಕಾರದಿಂದ ಆತ್ಮನಿ ಆವೃತೇ [ಸತಿ]=ಆತ್ಮನು
ಆವರಿಸಲ್ಪಟ್ಟಾಗ ತೀವ್ರವಿಪಶಕ್ತಿಃ = ತೀವ್ರವಾದ ವಿಕ್ಷೇಪಶಕ್ತಿಯು ಬಹು-
ದುಃಖೈಃ - ಅನೇಕ ವ್ಯಸನಗಳಿಂದ ಮೂಢ ಬುದ್ಧಿಂ - ಮೂಢಬುದ್ಧಿಯನ್ನು ಕೃಪ-
- ವ್ಯಥೆಗೊಳಿಸುತ್ತದೆ.
 
-
 
ಯತಿ =
 
೧೪೩, ನಿಬಿಡವಾದ ಮೇಘಗಳಿಂದ ಸೂರ್ಯನು ಮರೆಯಾದ ದುರ್ದಿನ
ದಲ್ಲಿ ಉಗ್ರವೂ ಶೀತಲವೂ ಆದ ಬಿರುಗಾಳಿಯು ಈ ಲೋಕದ ಜನರನ್ನು