This page has been fully proofread once and needs a second look.

೭೪
 
ವಿವೇಕಚೂಡಾಮಣಿ
 
[೧೩೮
 
ಕೊಳ್ಳುವ ರೇಷ್ಮೆಯ ಹುಳುವಿನಂತೆ-ವಿಷಯೈಃ = ವಿಷಯಗಳಿಂದ, ಪುಷ್ಯತಿ- =ಪೋಷಿಸಿ
-
ಕೊಳ್ಳುತ್ತಾನೆ, ಉಕ್ಷತಿ -= ಸ್ನಾನ ಮಾಡಿಸುತ್ತಾನೆ, ಅವತಿ = ಕಾಪಾಡುತ್ತಾನೆ.
 
ಈ ಅಭಿ
 

 
೧೩೭, (ಶರೀರವೇ ಮೊದಲಾದ) ಅನಾತ್ಮವಸ್ತುವಿನಲ್ಲಿ 'ನಾನು' ಎಂಬ

ಬುದ್ಧಿಯೇ ಬಂಧವು. ಜನನಮರಣಗಳೆಂಬ ಕೇಕ್ಲೇಶಗಳ ಹೊಡೆತಕ್ಕೆ ಕಾರಣ
-
ವಾದ ಈ ಬಂಧವು ಮನುಷ್ಯನಿಗೆ ಅಜ್ಞಾನದಿಂದ ಸಂಭವಿಸಿದೆ.
ಈ ಅಭಿ-
ಮಾನದಿಂದಲೇ ಇವನು ಈ ಅಸತ್ಯವಾದ ಶರೀರವನ್ನು ಸತ್ಯವೆಂದು ಭಾವಿಸಿ
-
ಕೊಂಡು ಅದು ತಾನೇ ಎಂಬ ಬುದ್ಧಿಯಿಂದ-ರೇಷ್ಮೆಯ ಹುಳು ತಂತು
-
ಗಳಿಂದ ತನ್ನ ಸುತ್ತಲೂ ಗೂಡನ್ನು ಕಟ್ಟಿಕೊಳ್ಳುವಂತೆ- ಅದನ್ನು ವಿಷಯ
-
ಗಳಿಂದ ಪೋಷಿಸುತ್ತಾನೆ[^೧] ಸ್ನಾನಮಾಡಿಸುತ್ತಾನೆ ಕಾಪಾಡುತ್ತಾನೆ.
 

 
[^] ಮನುಷ್ಯನು ವಿಷಯವಸ್ತುಗಳು ತನಗೆ ಅನುಕೂಲವಾಗಿರುವುವೆಂದು ಭಾವಿಸಿ

ಅವುಗಳ ಹಿಂದೆ ಧಾವಿಸುತ್ತಾನೆ. ಪ್ರಮತ್ತನಾದ ಸಂಸಾರಿಗೆ ವಿಷಯಗಳು ಬಂಧ
-
ವನ್ನುಂಟುಮಾಡುವುವೆಂದು ತಿಳಿದಿರುವುದಿಲ್ಲ.]
 

 
ಅತಸ್ಮಿಂಸ್ತದ್ದುಭುದ್ಧಿಃ ಪ್ರಭವತಿ ವಿಮೂಢಸ್ಯ ತಮಸಾ

ವಿವೇಕಾಭಾವಾ ಸ್ಪುದ್ವೈ ಸ್ಫುರತಿ ಭುಜಗೇ ರಜ್ಜು ಧಿಷಣಾ ।

ತತೋಽನರ್ಥವ್ರಾತೋ ನಿಪತತಿ ಸಮಾದಾತುರಧಿಕ
-
ಸ್ತ
ತೋ ಯೋsಸಾದ್ಗ್ರಾಹಃ ಸ ಹಿ ಭವತಿ ಬಂಧಃ

ಶೃಣು ಸಖೇ ॥ ೧೩೮ ॥
 
ಎಂಬ
 

 
ತಮಸಾ =ತಮಸ್ಸಿನಿಂದ, ವಿಮೂಢಸ್ಯ = ವಿಶೇಷವಾಗಿ ಮೂಢನಾದವನಿಗೆ
,
ಅತಸ್ಮಿನ್ -= 'ಅದು' ಅಲ್ಲದ್ದರಲ್ಲಿ ತದ್.
*.
, ತದ್-ಬುದ್ದಿಃ - ಅದು= '
ಅದು' ಎಂಬ ಬುದ್ಧಿ ಯು
,
ಪ್ರಭವತಿ = ಉಂಟಾಗುತ್ತದೆ; ವಿವೇಕ -ಅಭಾವಾತ್ ವೈ -= ವಿವೇಕವು ಇಲ್ಲದಿರುವು
-
ದರಿಂದಲೇ, ಭುಜಗೇ= ಹಾವಿನಲ್ಲಿ, ರಜ್ಜು- ಧಿಷಣಾ-=ಹಗ್ಗವೆಂಬ ಬುದ್ಧಿಯು, ಸ್ಪುರತಿ-
=
ಹೊಳೆಯುತ್ತದೆ; ತತಃ- ಅದರಿಂದ, ಸಮಾದಾತುಃ=ತೆಗೆದುಕೊಳ್ಳುವವನಿಗೆ, ಅಧಿಕಃ-
=
ಹೆಚ್ಚಾದ, ಅನರ್ಥ ವ್ರಾತಃ = ಅನರ್ಥ ಪರಂಪರೆಯು, ನಿವತತಿ = ಬಂದೊದಗುತ್ತದೆ;

ತತಃ = ಆದುದರಿಂದ, ಸಖೇ= ಸ್ನೇಹಿತನೆ, ಶೃಣು = ಕೇಳು:
ಯಃ - ಯಾವುದು
 

 

ಅಸದ್- ಗ್ರಾಹಃ = ಅಸತ್- ಗ್ರಹಣವೊ, ಸಃ ಹಿ-= ಅದೇ, ಬಂಧಃ ಭವತಿ = ಬಂಧ
-
ವಾಗುತ್ತದೆ.
 

 
೧೩೮. ಅಜ್ಞಾನವೆಂಬ ಅಂಧಕಾರದಿಂದ ವಿಶೇಷವಾಗಿ ಮೂಢನಾದ
-
ವನಿಗೆ 'ಅದು' ಅಲ್ಲದ್ದರಲ್ಲಿ ಅದು' ಎಂಬ ಬುದ್ಧಿಯು[^೧] ಉಂಟಾಗುತ್ತದೆ.

ವಿವೇಕವಿಲ್ಲದಿರುವುದರಿಂದಲೇ ಹಾವಿನಲ್ಲಿ ಹಗ್ಗವೆಂಬ ಬುದ್ದಿಯು ಹೊಳೆಯು
 
-