This page has been fully proofread once and needs a second look.

೧೩೭]
 
ವಿವೇಕಚೂಡಾಮಣಿ
 
೭೩
 
=
 
ತ್ವಂ- =ನೀನು, ನಿಯಮಿತ -ಮನಸಾ-=ನಿಯಮಿತವಾದ ಮನಸ್ಸಿನಿಂದ, ಬುದ್ಧಿ-

ಪ್ರಸಾದಾತ್ = ಬುದ್ಧಿ ಪ್ರಸನ್ನತೆಯಿಂದ, ಅಮುಂ ಸ್ವಮ್ ಆತ್ಮಾನಂ -= ಈ ನಿನ್ನ ಆತ್ಮ
ನನ್ನು
-
ನನ್ನು,
ಆತ್ಮನಿ -= ನಿನ್ನಲ್ಲಿಯೇ, ಅಯಮ್ ಅಹಮ ಇತಿ -= 'ಇವನೇ ನಾನು' ಎಂದು
,
ಸಾಕ್ಷಾತ್ = ಸಾಕ್ಷಾತ್ತಾಗಿ, ವಿದ್ದಿಧಿ = ಅರಿತುಕೊ; ಜನಿ-ಮರಣ -ತರಂಗ, -ಅಪಾರ.
-
ಸಂಸಾರ -ಸಿಂಧುಂ -= ಹುಟ್ಟು ಸಾವು ಎಂಬ ಅಲೆಗಳಿಂದ ಕೂಡಿ ಅಪಾರವಾಗಿರುವ

ಸಂಸಾರಸಮುದ್ರವನ್ನು, ಪ್ರತರ=ದಾಟು, ಬ್ರಹ್ಮರೂಪೇಣ -= ಬ್ರಹ್ಮಸ್ವರೂಪದಿಂದ

ಸಂಸ್ಕೃಃಥಃ ಸನ್ = ನಿಂತವನಾಗಿ, ಕೃತಾರ್ಥಃ ಭವ -= ಕೃತಾರ್ಥನಾಗು.
 
0
 

 
೧೩೬. (ಎಲೈ ಶಿಷ್ಯನೆ), (ಯಮ-ನಿಯಮಾದಿಗಳಿಂದ) ಮನಸ್ಸನ್ನು ವಶ
-
ಪಡಿಸಿಕೊಂಡು ಪ್ರಸನ್ನಚಿತ್ತದಿಂದ[^೧] ಈ ನಿನ್ನ ಆತ್ಮನನ್ನು ನಿನ್ನಲ್ಲಿಯೇ
"

'
ಇವನೇ ನಾನು''[^೨] ಎಂದು ಸಾಕ್ಷಾತ್ತಾಗಿ ತಿಳಿದುಕೊ,. ಹುಟ್ಟು ಸಾವುಗಳೆಂಬ

ಅಲೆಗಳಿಂದ ಕೂಡಿ ಅಪಾರವಾಗಿರುವ ಸಂಸಾರಸಮುದ್ರವನ್ನು ದಾಟು, ಪರ
-
ಬ್ರಹ್ಮಸ್ವರೂಪದಲ್ಲಿ ನಿಂತವನಾಗಿ ಕೃತಕೃತ್ಯನಾಗು.
 

 
[^] ಅಸಂಭಾವನೆ ಸಂಶಯ ವಿಪರೀತಭಾವನೆ-ಇವುಗಳಿಲ್ಲದೆ. 'ಸೂಕ್ಷ್ಮದರ್ಶಿಗಳು

ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ನೋಡುತ್ತಾರೆ' ದೃಶ್ಯತೇ ಯಾ

ಬುದ್ಧಾಧ್ಯಾ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ (ಕಠ ಉ.೧. ೩. ೧೨) ಎಂದು ಶ್ರುತಿಯು

ಹೇಳುತ್ತದೆ.
 
9
 

[^೨]
ಸ್ಕೂಥೂಲ-ಸೂಕ್ಷ್ಮ -ಕಾರಣ-ಶರೀರಗಳೊಂದಿಗೆ ತಾದಾತ್ಮವನ್ನು ಪಡೆಯದೆ,

ತತ್ತ್ವಮಸಿ ಎಂಬ ಶ್ರುತಿವಾಕ್ಯದಂತೆ 'ಈ ಆತ್ಮನೇ ನಾನು' ಎಂದು ಸಾಕ್ಷಾತ್ಕರಿಸಿ
-
ಕೊಳ್ಳಬೇಕು.]
 

 
ಅತ್ರಾನಾತ್ಮನ್ಯ ಹಮಿತಿ ಮತಿರ್ಬಂಧ ಏಷೋsಸ್ ಪುಂಸಃ

ಪ್ರಾಪೋ sಜ್ಞಾನಾಜ್ಜನ
ನನ-ಮರಣ-ಕೋಕ್ಲೇಶ-ಸಂಪಾತ-ಹೇತುಃ ।

ಯೇನೈವಾಯಂ ವಪುರಿದಮಸತ್ಸತ್ಯ ಮಿತ್ಯಾತ್ಮಬುದ್ಧಾ
ಧ್ಯಾ
ಪುಷ್ಯತ್ಯುಕೃಕ್ಷತ್ಯವತಿ ವಿಷಯ್ಕೆಯೈಸ್ತಂತುಭಿಃ ಕೋಶಕೃದ್ವತ್ । ೧೩೭ ॥

 
ಅತ್ರ ಅನಾತ್ಮನಿ-=ಈ ಅನಾತ್ಮನಲ್ಲಿ, ಆಹಮ್ ಇತಿ ='ನಾನು' ಎಂಬ, ಮತಿಃ
=
ಬುದ್ಧಿಯು, ಬಂಧಃ - =ಬಂಧವು; ಜನನ-ಮರಣ, ಕೇ-ಕ್ಲೇ, -ಸಂಪಾತ -ಹೇತುಃ = ಜನನ

ಮರಣಗಳೆಂಬ ಕೇಕ್ಲೇಶಗಳ ಹೊಡೆತಕ್ಕೆ ಕಾರಣವಾದ, ಏಷಃ -= ಇದು, ಅಸ್ಯ
ಪುಂಸಃ=
ಈ ಮನುಷ್ಯನಿಗೆ, ಅಜ್ಞಾನಾತ್ .= ಅಜ್ಞಾನದಿಂದ, ಪ್ರಾಪ್ತಃ = ಸಂಭವಿಸಿದೆ; ಯೇನ

ಏವ = ಯಾವ ಇದರಿಂದಲೇ, ಅಯಂ = ಇವನು, ಅಸತ್ = ಅಸತ್ಯವಾದ, ಇದಂ

ವಪುಃ -= ಈ ಶರೀರವನ್ನು ಸತ್ಯ, ಸತ್ಯಮ್ ಇತಿ- - =ಸತ್ಯವೆಂದು, ಆತ್ಮಬುದ್ಧಾ -ಧ್ಯಾ = ಆತ್ಮನೆಂಬ

ಬುದ್ಧಿಯಿಂದ-ತಂತುಭಿಃ -= ತಂತುಗಳಿಂದ, ಕೋಶಕೃದ್ವತ್ = ಗೂಡನ್ನು ಕಟ್ಟಿ
 
ಪುಂಸಃ-
=