This page has not been fully proofread.

29
 
ವಿವೇಕಚೂಡಾಮಣಿ
 
[೧೩೫
 
ತಾ ನೆ. ಈ ಶರೀರವು ನಾಶವಾದರೂ ಗಡಿಗೆಯಲ್ಲಿರುವ
ತಾನು ಮಾತ್ರ ನಾಶವಾಗುವುದಿಲ್ಲ.
 
[೧ ಗಡಿಗೆಯು ಒಡೆದುಹೋದರೂ ಅದರಲ್ಲಿದ್ದ ಆಕಾಶಕ್ಕೆ ಏನೂ ಆಗುವುದಿಲ್ಲ.]
 
ಆಕಾಶದಂತೆ
 
ಪ್ರಕೃತಿ-ವಿಕೃತಿ-ಭಿನ್ನತಿ ಶುದ್ಧ ಬೋಧ-ಸ್ವಭಾವಃ
ಸದಸದಿದಮಶೇಷಂ ಭಾಸಯರ್ವಿಶೇಷಃ ।
ವಿಲಸತಿ ಪರಮಾತ್ಮಾ ಜಾಗ್ರದಾದಿಷ್ಟವಸ್ಥಾ-
ಸ್ವಹಮಹಮಿತಿ ಸಾಕ್ಷಾತ್ ಸಾಕ್ಷಿರೂಪೇಣ
ಬುದ್ಧಃ ॥ ೧೩೫ ॥
 
=
 
ಇವುಗಳಿಗಿಂತ ವಿಲಕ್ಷಣನೂ
 
ಪ್ರಕೃತಿ ವಿಕೃತಿ- ಭಿನ್ನತಿ - ಕಾರಣ ಕಾರ್ಯ
ಶುದ್ಧ ಬೋಧ ಸ್ವಭಾವಃ = ನಿರ್ಮಲಚಿತ್ರ ರೂಪನೂ
ತನೂ ಆದ ಪರಮಾತ್ಮಾ ಪರಮಾತ್ಮನು ಸತ್
ಇದಮ್ ಅಶೇಷಂ ಈ ಜಗತ್ತೆಲ್ಲವನ್ನೂ
ದಾದಿಷ್ಟು-ಜಾಗ್ರತ್ ಮೊದಲಾದ ಅವಸ್ಥಾಸು ಅವಸ್ಥೆಗಳಲ್ಲಿ ಅಹಮ್ ಅಹಮ್
ಇತಿ - 'ನಾನು, ನಾನು' ಎಂದು ಬುದ್ಧಃ – ಬುದ್ಧಿಗೆ ಸಾಕ್ಷಿರೂಪೇಣ = ಸಾಕ್ಷಿ
ರೂಪನಾಗಿ ಸಾಕ್ಷಾತ್ ವಿಲಸತಿ - ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.
 
ನಿರ್ವಿಶೇಷಃ = ವಿಶೇಷರಹಿ
ಅಸತ್ - ಸ್ಕೂ
- ಸ್ಕೂಲಸೂಕ್ಷ್ಮವಾದ
ಪ್ರಕಾಶಪಡಿಸುತ್ತ, ಜಾಗ್ರ-
ಭಾಸಯನ್
 
೧೩೫. ಪರಮಾತ್ಮನು ಕಾರ್ಯ-ಕಾರಣಗಳಿಗಿಂತ ವಿಲಕ್ಷಣವಾಗಿ
ನಿರ್ಮಲ ಚಿತ್ ಸ್ವರೂಪನಾಗಿ ನಿರ್ವಿಶೇಷನಾಗಿ ಸ್ಕೂಲಸೂಕ್ಷ್ಮವಾದ ಈ
ಜಗತ್ತೆಲ್ಲವನ್ನೂ ಬೆಳಗುತ್ತ, ಜಾಗ್ರತೆ ಮೊದಲಾದ ಅವಸ್ಥೆಗಳಲ್ಲಿ 'ನಾನು
ನಾನು' ಎಂದು ಬುದ್ಧಿಗೆ ಸಾಕ್ಷಿಯಾಗಿ ಸಾಕ್ಷಾತ್ತಾಗಿ ಪ್ರಕಾಶಿಸುತ್ತಾನೆ.
 
[೧ ನಾಮ ಜಾತಿ ಗುಣ ಕ್ರಿಯೆ-ಇವುಗಳಿಲ್ಲದೆ.
೨ ನಾವು ಮಾಡುವಂತೆ ಕಾಣುವ ಕ್ರಿಯೆಗಳೆಲ್ಲ ಬುದ್ಧಿಯಿಂದಲೇ ಆಗುವುದೇ
ವಿನಾ ನಿಷ್ಕ್ರಿಯನಾದ ಸಾಕ್ಷಿಯಿಂದಲ್ಲ.]
 
ನಿಯಮಿತ-ಮನಸಾಯುಂ ತ್ವಂ ಸ್ವಮಾತ್ಮಾನಮಾತ್ಮ-
ನ್ಯಯಮಹಮಿತಿ ಸಾಕ್ಷಾದ್ಧಿ ಬುದ್ಧಿ ಪ್ರಸಾದಾತ್ ।
ಜನಿ-ಮರಣ-ತರಂಗಾಪಾರ-ಸಂಸಾರಸಿಂಧುಂ
 
ಪ್ರತರ ಭವ ಕೃತಾರ್ಥ್ ಬ್ರಹ್ಮರೂಪೇಣ ಸಂಸ್ಥ
 
॥ ೧೩೬ ॥