This page has been fully proofread once and needs a second look.

೧೩೪]
 
ವಿವೇಕಚೂಡಾಮಣಿ
 
೭೧
 
ಮನಃ- ಅಹಂಕೃತಿ-ವಿಕ್ರಿಯಾಣಾಂ =ಮನಸ್ಸು ಅಹಂಕಾರ ಇವುಗಳ ವಿಕಾರ

ಗಳ, ದೇಹ -ಇಂದ್ರಿಯ -ಪ್ರಾಣ, -ಕೃತಕಿಕ್ರಿಯಾಣಾಂ =ದೇಹೇಂದ್ರಿಯಪ್ರಾಣಗಳಿಂದ

ಮಾಡಲ್ಪಟ್ಟ ಕ್ರಿಯೆಗಳ, ಜ್ಞಾತಾ = ಜ್ಞಾತೃವು, ಅಯಃ -ಅಗ್ನಿ ವತ್-= ಕಬ್ಬಿಣದಲ್ಲಿರುವ

ಅಗ್ನಿಯಂತೆ, ತಾನ್ -= ಅವುಗಳನ್ನು, ಅನುವರ್ತಮಾನಃ =ಅನುಸರಿಸುತ್ತಿರುವವನಾಗಿ
,
ಕಿಂಚನ ನ ಚೇಷ್ಟ ತೇ -= ಏನನ್ನೂ ಮಾಡುವುದಿಲ್ಲ, ನ ವಿಕರೋತಿ - ವಿಕಾರ
= ವಿಕಾರ-
ವನ್ನೂ ಹೊಂದುವುದಿಲ್ಲ.
 

 
೧೩೩, ಮನಸ್ಸು ಅಹಂಕಾರ ಇವುಗಳ ವಿಕಾರಗಳನ್ನೂ, ದೇಹೇಂದ್ರಿಯ

ಪ್ರಾಣಗಳಿಂದಾಗುವ ಕ್ರಿಯೆಗಳನ್ನೂ ಅರಿಯತಕ್ಕವನು -ಕಾದ ಕಬ್ಬಿಣದಲ್ಲಿ
-
ರುವ ಅಗ್ನಿಯಂತೆ[^೧]-ಅವುಗಳನ್ನು ಅನುಸರಿಸುತ್ತಿದ್ದರೂ ಯಾವ ಕ್ರಿಯೆ
-
ಯನ್ನೂ ಮಾಡುವುದಿಲ್ಲ, ಯಾವ ವಿಕಾರವನ್ನೂ ಹೊಂದುವುದಿಲ್ಲ.
 

 
[^] ಅಗ್ನಿಗೆ ಯಾವುದೊಂದು ಆಕಾರವಿಲ್ಲದಿದ್ದರೂ ತಾನು ಪ್ರವೇಶಿಸಿ ಉರಿಯು
-
ತಿರುವ ಅಯಃಪಿಂಡದ ಆಕಾರವನ್ನು ಹೊಂದುವಂತೆ ನಿರಾಕಾರನಾದ ಆತ್ಮನು ಆಯಾ

ಉಪಾಧಿಗಳ ಆಕಾರದಿಂದ ಕಾಣುತ್ತಿದ್ದರೂ ಕ್ರಿಯೆಯನ್ನಾಗಲಿ ವಿಕಾರವನ್ನಾಗಲಿ

ಹೊಂದುವುದಿಲ್ಲ. "'ಹೇಗೆ ಒಂದೇ ಅಗ್ನಿಯು ಈ ಲೋಕವನ್ನು ಪ್ರವೇಶಿಸಿ ಎಲ್ಲ

ರೂಪಗಳಿಗೂ ಪ್ರತಿರೂಪವಾಗಿರುವುದೊ ಹಾಗೆಯೇ ಒಬ್ಬನೇ
ರಾತ್ಮನು ಎಲ್ಲ ರೂಪಗಳಿಗೂ
ಭುವನಂ ಪ್ರತಿಷ್ಟೋ
ಸರ್ವಭೂತಾಂತ-
ರಾತ್ಮಾ ರೂಪಂ ರೂಪಂ ಪ್ರತಿರೂಪೋ
 
ಮನು ಎಲ್ಲ ರೂಪಗಳಿಗೂ ಪ್ರತಿರೂಪನಾಗಿರುವನು'
ರೂಪಂ ರೂಪಂ ಪ್ರತಿರೂಪೋ
 
೨. ೫. ೯) ಎಂದು ಶ್ರುತಿಯು ಹೇಳುತ್ತದೆ.]
 
ಸರ್ವಭೂತಾಂತ
ಅಗ್ನಿರ್ಯಥೈಕೋ

ಭುವನಂ ಪ್ರತಿಷ್ಟೋ ರೂಪಂ ರೂಪಂ ಪ್ರತಿರೂಪೋ
ಬಭೂವ | ಏಕಸ್ತಥಾ

ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ
ಬಹಿಶ್ಚ 1|| (ಕಠ ಉ.
 

೨. ೫. ೯) ಎಂದು ಶ್ರುತಿಯು ಹೇಳುತ್ತದೆ.]
 
ನ ಜಾಯತೇ ನೋ
ಮ್ರಿಯತೇ ನ ವರ್ಧತೇ
ನ ಕ್ಷೀಯತೇ ನೋ
ವಿಕರೋತಿ ನಿತ್ಯಃ ।
ವಿಲೀಯಮಾನೇsಪಿ ವಪುಷ್ಯ ಮುನ್
 
ಷ್ಮಿನ್
ನ ಲೀಯತೇ ಕುಂಭ ಇವಾಂಬರಃ ಸ್ವಯಮ್ ॥೧೩೪॥

 
[ಈ ಆತ್ಮನು] ನ ಜಾಯತೇ -= ಹುಟ್ಟುವುದಿಲ್ಲ, ನೋ ಪ್ಮ್ರಿಯತೇ -
=
ಸಾಯುವುದಿಲ್ಲ, ನ ವರ್ಧತೇ-= ಬೆಳೆಯುವುದಿಲ್ಲ, ನ ಕ್ಷೀಯತೇ -= ಕ್ಷಯಿಸುವು
-
ದಿಲ್ಲ, ನೋ ವಿಕರೋತಿ = ಪರಿಣಮಿಸುವುದಿಲ್ಲ; ನಿತ್ಯಃ - ಶಾಶ್ವತನಾಗಿರುತ್ತಾನೆ;

ಅಮುಷ್ಮಿನ್ ವಪುಷಿ = ಈ ಶರೀರವು, ವಿಲೀಯಮಾನೇ ಅಪಿ -= ನಾಶವಾದರೂ
,
ಕುಂಭೇ ಅಂಬರಃ ಇವ = ಗಡಿಗೆಯಲ್ಲಿರುವ ಆಕಾಶದಂತೆ, ಸ್ವಯಂ =ತಾನು ಮಾತ್ರ
,
ನ ಲೀಯತೇ -= ನಾಶವಾಗುವುದಿಲ್ಲ.
 
ಪ್ರಿಯತೇ ನ ವರ್ಧತೇ
ವಿಕರೋತಿ ನಿತ್ಯಃ ।
 

 
೧೩೪. ಈ ಆತ್ಮನು ಹುಟ್ಟುವುದಿಲ್ಲ, ಸಾಯುವುದಿಲ್ಲ, ಬೆಳೆಯುವು
-
ದಿಲ್ಲ, ಕ್ಷಯಿಸುವುದಿಲ್ಲ, ಪರಿಣಮಿಸುವುದಿಲ್ಲ; (ಏಕೆಂದರೆ) ಶಾಶ್ವತನಾಗಿರು