This page has not been fully proofread.

೧೩೪]
 
ವಿವೇಕಚೂಡಾಮಣಿ
 
೭೧
 
ಮನಃ- ಅಹಂಕೃತಿ- ಏಕ್ರಿಯಾಣಾಂ ಮನಸ್ಸು ಅಹಂಕಾರ ಇವುಗಳ ವಿಕಾರ
ಗಳ ದೇಹ ಇಂದ್ರಿಯ ಪ್ರಾಣ, ಕೃತಕಿಯಾಣಾಂ ದೇಹೇಂದ್ರಿಯಪ್ರಾಣಗಳಿಂದ
ಮಾಡಲ್ಪಟ್ಟ ಕ್ರಿಯೆಗಳ ಜ್ಞಾತಾ = ಜ್ಞಾತೃವು ಅಯಃ ಅಗ್ನಿ ವತ್- ಕಬ್ಬಿಣದಲ್ಲಿರುವ
ಅಗ್ನಿಯಂತೆ ತಾನ್ - ಅವುಗಳನ್ನು ಅನುವರ್ತಮಾನಃ ಅನುಸರಿಸುತ್ತಿರುವವನಾಗಿ
ಕಿಂಚನ ನ ಚೇಷ್ಟ ತೇ - ಏನನ್ನೂ ಮಾಡುವುದಿಲ್ಲ, ನ ಈ ವಿಕರೋತಿ - ವಿಕಾರ
ವನ್ನೂ ಹೊಂದುವುದಿಲ್ಲ.
 
೧೩೩, ಮನಸ್ಸು ಅಹಂಕಾರ ಇವುಗಳ ವಿಕಾರಗಳನ್ನೂ, ದೇಹೇಂದ್ರಿಯ
ಪ್ರಾಣಗಳಿಂದಾಗುವ ಕ್ರಿಯೆಗಳನ್ನೂ ಅರಿಯತಕ್ಕವನು ಕಾದ ಕಬ್ಬಿಣದಲ್ಲಿ
ರುವ ಅಗ್ನಿಯಂತೆ-ಅವುಗಳನ್ನು ಅನುಸರಿಸುತ್ತಿದ್ದರೂ ಯಾವ ಕ್ರಿಯೆ
ಯನ್ನೂ ಮಾಡುವುದಿಲ್ಲ, ಯಾವ ವಿಕಾರವನ್ನೂ ಹೊಂದುವುದಿಲ್ಲ.
 
[೧ ಅಗ್ನಿಗೆ ಯಾವುದೊಂದು ಆಕಾರವಿಲ್ಲದಿದ್ದರೂ ತಾನು ಪ್ರವೇಶಿಸಿ ಉರಿಯು
ತಿರುವ ಅಯಃಪಿಂಡದ ಆಕಾರವನ್ನು ಹೊಂದುವಂತೆ ನಿರಾಕಾರನಾದ ಆತ್ಮನು ಆಯಾ
ಉಪಾಧಿಗಳ ಆಕಾರದಿಂದ ಕಾಣುತ್ತಿದ್ದರೂ ಕ್ರಿಯೆಯನ್ನಾಗಲಿ ವಿಕಾರವನ್ನಾಗಲಿ
ಹೊಂದುವುದಿಲ್ಲ. "ಹೇಗೆ ಒಂದೇ ಅಗ್ನಿಯು ಈ ಲೋಕವನ್ನು ಪ್ರವೇಶಿಸಿ ಎಲ್ಲ
ರೂಪಗಳಿಗೂ ಪ್ರತಿರೂಪವಾಗಿರುವುದೊ ಹಾಗೆಯೇ ಒಬ್ಬನೇ
ರಾತ್ಮನು ಎಲ್ಲ ರೂಪಗಳಿಗೂ
ಭುವನಂ ಪ್ರತಿಷ್ಟೋ
ಸರ್ವಭೂತಾಂತರಾತ್ಮಾ ರೂಪಂ ರೂಪಂ ಪ್ರತಿರೂಪೋ
 
ಪ್ರತಿರೂಪನಾಗಿರುವನು'
ರೂಪಂ ರೂಪಂ ಪ್ರತಿರೂಪೋ
 
೨. ೫. ೯) ಎಂದು ಶ್ರುತಿಯು ಹೇಳುತ್ತದೆ.]
 
ಸರ್ವಭೂತಾಂತ
ಅಗ್ನಿರ್ಯಥೈಕೋ
ಬಭೂವ ಏಕಸ್ತಥಾ
ಬಹಿಶ್ಚ 1 (ಕಠ ಉ.
 
ನ ಜಾಯತೇ ನೋ
ನ ಕ್ಷೀಯತೇ ನೋ
ವಿಲೀಯಮಾನೇsಪಿ ವಪುಷ್ಯ ಮುನ್
 
ನ ಲೀಯತೇ ಕುಂಭ ಇವಾಂಬರಃ ಸ್ವಯಮ್ ॥೧೩೪॥
[ಈ ಆತ್ಮನು] ನ ಜಾಯತೇ - ಹುಟ್ಟುವುದಿಲ್ಲ, ನೋ ಪ್ರಿಯತೇ -
ಸಾಯುವುದಿಲ್ಲ, ನ ವರ್ಧತೇ- ಬೆಳೆಯುವುದಿಲ್ಲ, ನ ಕ್ಷೀಯತೇ - ಕ್ಷಯಿಸುವು
ದಿಲ್ಲ, ನೋ ವಿಕರೋತಿ – ಪರಿಣಮಿಸುವುದಿಲ್ಲ; ನಿತ್ಯಃ - ಶಾಶ್ವತನಾಗಿರುತ್ತಾನೆ;
ಅಮುನ್ ವಪುಷಿ = ಈ ಶರೀರವು ವಿಲೀಯಮಾನೇ ಅಪಿ - ನಾಶವಾದರೂ
ಕುಂಭೇ ಅಂಬರಃ ಇವ = ಗಡಿಗೆಯಲ್ಲಿರುವ ಆಕಾಶದಂತೆ ಸ್ವಯಂ ತಾನು ಮಾತ್ರ
ನ ಲೀಯತೇ - ನಾಶವಾಗುವುದಿಲ್ಲ.
 
ಪ್ರಿಯತೇ ನ ವರ್ಧತೇ
ವಿಕರೋತಿ ನಿತ್ಯಃ ।
 
೧೩೪. ಈ ಆತ್ಮನು ಹುಟ್ಟುವುದಿಲ್ಲ, ಸಾಯುವುದಿಲ್ಲ, ಬೆಳೆಯುವು
ದಿಲ್ಲ, ಕ್ಷಯಿಸುವುದಿಲ್ಲ, ಪರಿಣಮಿಸುವುದಿಲ್ಲ; (ಏಕೆಂದರೆ) ಶಾಶ್ವತನಾಗಿರು