This page has not been fully proofread.

ವಿವೇಕಚೂಡಾಮಣಿ
 
[೧೨೪
 
ಮೊದ
 
ಮಾಯಾ ಮಾಯೆ, ಮಹತ್- ಆದಿ. ದೇಹಪರ್ಯಂತಂ=ಮಹತ್ತೇ
ಲಾಗಿ ದೇಹದ ವರೆಗಿರುವ ಮಾಯಾಕಾರ್ಯಂ = ಮಾಯೆಯ ಕಾರ್ಯ; ತ್ವಂ =
ನೀನು ಇದಂ ಸರ್ವಂ ಇದೆಲ್ಲವನ್ನೂ ಮರುಮರೀಚಿಕಾ. ಕಲ್ಪ = ಬಿಸಿಲುದುರೆ
ಯಂತೆ ಅಸತ್ ಅನಾತ್ಮಕಂ = ಅಸತ್ತಾಗಿರುವ ಅನಾತ್ಮವೆಂದು ನಿದ್ದಿ = ತಿಳಿದುಕೊ.
೧೨೩. ಮಾಯೆ, ಮಹ ಮೊದಲಾಗಿ ದೇಹದ ವರೆಗಿರುವ
ಮಾಯೆಯ ಕಾರ್ಯ- ಇದೆಲ್ಲವನ್ನೂ ಬಿಸಿಲುದುರೆಯಂತೆ ಅಸತ್ತಾಗಿರುವ
ಅನಾತ್ಮವೆಂದು ತಿಳಿದುಕೊ
 
೬೬
 
[೧ ಮೂಲಪ್ರಕೃತಿ.
೨ ಮಹ
 
ಇದು ಮಾಯೆಯ ಮೊದಲನೆಯ ಕಾರ್ಯ.]
 
ಅಥ ತೇ ಸಂಪ್ರವಾಮಿ ಸ್ವರೂಪಂ ಪರಮಾತ್ಮನಃ ।
ಯದ್ವಿಜ್ಞಾಯ ನರೋ ಬಂಧಾನುಕಃ ಕೈವಲ್ಯಮಶ್ನು ತೇ ॥ ೧೨೪ ೧
ಅಥ - ಇನ್ನು ತೇ - ನಿನಗೆ ಪರಮಾತ್ಮನಃ – ಪರಮಾತ್ಮನ ಸ್ವರೂಪಂ =
ಸ್ವರೂಪವನ್ನು ಸಂಪ್ರತಿ ಕ್ಷಾಮಿ = ಹೇಳುವೆನು ನರಃ = ಮನುಷ್ಯನು ಯತ್ -
ಯಾವುದನ್ನು ವಿಜ್ಞಾಯ - ತಿಳಿದುಕೊಂಡು ಬಂಧಾತ್ = ಬಂಧದಿಂದ ಮುಕ್ತಃ
ಮುಕ್ತನಾಗಿ ಕೈವಲ್ಯಂ = ಕೈವಲ್ಯವನ್ನು ಅನ್ನುತೇ - ಹೊಂದುತ್ತಾನೆಯೊ,
 
೧೨೪. ಇನ್ನು ನಿನಗೆ ಪರಮಾತ್ಮನ ಸ್ವರೂಪವನ್ನು ಹೇಳುವೆನು.
ಮನುಷ್ಯನು ಇದನ್ನು ತಿಳಿದುಕೊಂಡು ಸಂಸಾರಬಂಧದಿಂದ ಮುಕ್ತನಾಗಿ
ಕೈವಲ್ಯವನ್ನು ಹೊಂದುತ್ತಾನೆ.
 
[ಇಲ್ಲಿಂದ ಪ್ರಾರಂಭಿಸಿ ೧೩೬ನೆಯ ಶ್ಲೋಕದ ವರೆಗೆ ಆತ್ಮಸ್ವರೂಪವನ್ನು
ವಿವರಿಸಿದೆ.
 
ಅಸ್ತಿ ಕಶ್ಚಿತ್ ಸ್ವಯಂ ನಿತ್ಯಮಹಂಪ್ರತ್ಯಯ-ಲಂಬನಃ ।
ಅವಸ್ಥಾತ್ರಯ-ಸಾಕ್ಷೀ ಸನ್ ಪಂಚಕೋಶ-ವಿಲಕ್ಷಣಃ । ೧೨೫ ॥
 
ಎಂಬ
 
ಪ್ರತ್ಯಯಕ್ಕೆ
ಸಾಕ್ಷಿಯೂ
 
ಅವಸ್ಥಾತ್ರಯಕ್ಕೆ
 
ಸ್ವಯಂ ಈ ಸ್ವತಃಸಿದ್ಧನೂ, ಅಹಂಪ್ರತ್ಯಯ-ಲಂಬನಃ - 'ಅಹಂ'
ಆಶ್ರಯನೂ ಅವಸ್ಥಾತ್ರಯ-ಸಾಕ್ಷಿ ಸನ್
ಪಂಚಕೋಶ ವಿಲಕ್ಷಣಃ - ಪಂಚಕೋಶಗಳಿಗಿಂತ ಬೇರೆಯಾದವನೂ
ಆದ ಕಶ್ಚಿತ್ = ಆತ್ಮನೊಬ್ಬನು ನಿತ್ಯಂ ಅಸ್ತಿ- ಯಾವಾಗಲೂ ಇರುತ್ತಾನೆ.
೧೨೫ ಸ್ವತಃಸಿದ್ಧನೂ, 'ನಾನು' ಎಂಬ ಪ್ರತ್ಯಯಕ್ಕೆ ಆಶ್ರಯನೂ,
ಅವಸ್ಥಾತ್ರಯಕ್ಕೆ ಸಾಕ್ಷಿಯೂ, ಪಂಚಕೋಶಗಳಿಗಿಂತ ಭಿನ್ನನೂ ಆದ
ಆತ್ಮನೊಬ್ಬನು ಯಾವಾಗಲೂ ಇರುತ್ತಾನೆ.
 
H