This page has not been fully proofread.

೬೨
 
ವಿವೇಕಚೂಡಾಮಣಿ
 
ಅಜ್ಞಾನಮಾಲಸ್ಯ-ಜಡತ್ವನಿದ್ರಾ,
 
ಪ್ರಮಾದ-ಮೂಢತ್ವ-ಮುಖಾಸ್ತಮೋಗುಣಾಃ ।
ನಹಿ ವೇತ್ತಿ ಕಿಂಚಿ
 
ದ್ರಾಲುವತ್ ಸ್ತಂಭವದೇವ ತಿಷ್ಠತಿ 11 002 11
 
ಏತೈಃ ಪ್ರಯುಕ್ತ
 
[೧೧೬
 
ಅಜ್ಞಾನಂ - ಅಜ್ಞಾನವು ಆಲಸ್ಯ - ಜಡತ್ವ-ನಿದ್ರಾ- ಪ್ರಮಾದ ಮೂಢತ್ವ-
ಮುಖಾಃ - ಆಲಸ್ಯ ಜಡತ್ವ ನಿದ್ರೆ ಪ್ರಮಾದ ಮೂಢತ್ವ ಇವೇ ಮೊದಲಾದುವು
ತಮೋಗುಣಾಃ = ತಮಸ್ಸಿನ ಗುಣಗಳು; ಏತೈಃ - ಇವುಗಳಿಂದ ಪ್ರಯುಕ್ತಃ =
ಕೂಡಿರುವವನು ನಿದ್ರಾಲುವತ್ - ನಿದ್ರಿಸುವವನಂತೆ = ಏನನ್ನೂ ನ ಹಿ
ವೇತ್ತಿ - ಅರಿಯುವುದೇ ಇಲ್ಲ, ಸಂಭವತ್ ಏವ ಕಂಬದಂತೆಯೇ ತಿಮ್ಮತಿ
ಇರುತ್ತಾನೆ.
 
೧೧೬. ಅಜ್ಞಾನ ಆಲಸ್ಯ ಜಡತ್ವ ನಿದ್ರೆ ಪ್ರಮಾದ ಮೂಢತ್ವ ಮೊದ
ಲಾದುವು ತಮಸ್ಸಿನ ಗುಣಗಳು; ಇವುಗಳಿಂದ ಕೂಡಿರುವವನು ನಿದ್ರಿಸು
ವವನಂತೆ ಏನನ್ನೂ ಅರಿಯುವುದಿಲ್ಲ, ಕಂಬದಂತೆಯೇ ಇರುತ್ತಾನೆ.
[ ಶ್ರೇಯಸ್ಸಿಗಾಗಿ ಪ್ರಯತ್ನಿಸುವುದಿಲ್ಲ ಎಂದರ್ಥ.]
 
ಸಂ ವಿಶುದ್ಧಂ ಜಲವತ್ತರ್ಥಾಪಿ
ತಾಭ್ಯಾಂ ಮಿಲಿತ್ವಾ ಸರಣಾಯ ಕಲ್ಪತೇ ।
ಯತ್ರಾತ್ಮಬಿಂಬಃ ಪ್ರತಿಬಿಂಬಿತಃ ಸನ್
 
ಪ್ರಕಾಶಯತ್ಯರ್ಕ ಇವಾಖಿಲಂ ಜಡಮ್ ॥ ೧೧೭ ॥
 
ವಾದುದು; ತಥಾ ಅಪಿ . ಆದರೂ
 
ಸಂ– ಸವು ಜಲವತ್ - ನೀರಿನ ಹಾಗೆ ವಿಶುದ್ಧಂ =
ವಿಶುದ ೦ = ನಿರ್ಮಲ
ತಾಭ್ಯಾಂ =
= ಆ ರಜಸ್ತಮೋಗುಣಗಳೊಡನೆ
ಕಲ್ಪತೇ = ಕಾರಣವಾಗುತ್ತದೆ;
 
ಮಿಲಿತ್ವಾ = ಬೆರೆತು
 
ಸಂಸಾರಕ್ಕೆ
 
=
 
ಸರಣಾಯ
ಯತ್ರ - ಯಾವ ಸತ್ತ್ವಗುಣದಲ್ಲಿ ಆತ್ಮಬಿಂಬಃ - ಆತ್ಮಸ್ವರೂಪವು ಪ್ರತಿ ಬಿಂಬಿತಃ
ಸನ್ - ಪ್ರತಿಬಿಂಬಿಸಿ ಅರ್ಕ: ಇವ ಸೂರ್ಯನಂತೆ ಅಖಿಲಂ ಅಖಿಲವಾದ ಜಡಂ-
ಜಗತ್ತನ್ನು ಪ್ರಕಾಶಯತಿ - ಪ್ರಕಾಶಿಸುತ್ತದೆಯೊ
 
H
 
=
 
೧೧೭, ಸತ್ತ್ವಗುಣವು ನೀರಿನಂತೆ ನಿರ್ಮಲವಾದದು. ಆದರೂ
ರಜಸ್ತಮೋಗುಣಗಳೊಂದಿಗೆ ಬೆರೆತು ಸಂಸಾರಕ್ಕೆ ಕಾರಣವಾಗಿರುತ್ತದೆ.
ಸತ್ತ್ವಗುಣದಲ್ಲಿ ಆತ್ಮಸ್ವರೂಪವು ಪ್ರತಿಬಿಂಬಿಸಿ ಸೂರ್ಯನಂತೆ ಜಡಜಗತ್ತೆಲ್ಲ
ವನ್ನೂ ಪ್ರಕಾಶಿಸುತ್ತದೆ.