This page has not been fully proofread.

೧೧೫]
 
ವಿವೇಕಚೂಡಾಮಣಿ
 
ಭ್ರಾಂತಿಯಿಂದ ತಾನು ಆರೋಪಿಸಿರುವುದನ್ನೇ ಸರಿಯೆಂದು ಎಣಿಸುತ್ತಾನೆ,
ಅದರ ಕಾರ್ಯಗಳನ್ನೇ ಆಶ್ರಯಿಸುತ್ತಾನೆ.
ಆಶ್ಚರ್ಯ! ದುರಂತವಾದ
ತಮಸ್ಸಿನ ಈ ಮಹಾ ಆವರಣಶಕ್ತಿಯು ಎಷ್ಟು ಪ್ರಬಲವಾದುದು!
 
[೧ ಮೇಧಾಶಕ್ತಿಯಿಂದಲೂ ಬಹುಶ್ರವಣದಿಂದಲೂ ಲಭ್ಯನಲ್ಲ' ನ ಮೇಧಯಾ
ನ ಬಹುನಾ ಶ್ರುತೇನ (ಕಠ ಉ. ೧. ೨. ೨೩).
೨ 'ಇವನು ಶ್ರವಣ ಮಾಡಿದಮೇಲೂ
ಶೃಂತೋsಪಿ ಬಹವೋ ಯಂ ನ ವಿದ್ಯುಃ (ಕಠ ಉ. ೧. ೨. ೭).
- ಮನಸ್ಸು ಬುದ್ಧಿ ಮೊದಲಾದುವುಗಳನ್ನು,
 
ಇವನನ್ನು ಬಹುಜನರು ಅರಿಯರು'
 
೪ ಆವರಣಶಕ್ತಿಯಿಂದ ಆಚ್ಛಾದಿತನಾದರೆ,
 
* ದೃಷ್ಟಿಯು ಪಟುವಾಗಿದ್ದರೂ ಕಗ್ಗತ್ತಲಿನಲ್ಲಿ ಏನನ್ನು ನೋಡಲೂ ಸಾಧ್ಯವಿಲ್ಲ.
ಸ್ಕೂಲವಾದ ಶರೀರವೇ ಮೊದಲಾದುವುಗಳನ್ನು,
 
ಅಭಾವನಾ ನಾ ವಿಪರೀತಭಾವನಾ-
ಸಂಭಾವನಾ ವಿಪ್ರತಿಪತ್ತಿರಸ್ಯಾಃ ।
ಸಂಸರ್ಗಯುಕ್ತಂ ನ ವಿಮುಂಚತಿ ಧ್ರುವಂ
ವಿಕ್ಷೇಪಶಕ್ತಿಃ ಕೃಪಯತ್ಯ ಜಮ್
 
। ೧೧೫
 
ಅಭಾವನಾ ಅಭಾವನೆಯು ವಿಪರೀತಭಾವನಾ ನಾ ವಿಪರೀತಭಾವನೆಯು
ಅಸಂಭಾವನಾ = ಅಸಂಭಾವನೆಯು ವಿಪ್ರತಿಪತ್ತಿಃ- ಸಂದೇಹವು [ಇವು] ಅಸ್ಯಾಃ =
ಇದರ
ಸಂಸರ್ಗಯುಕ್ತಂ = ಸಂಬಂಧದಿಂದ ಕೂಡಿರುವವನನ್ನು ಧ್ರುವಂ ನ
ವಿಮುಂಚತಿ – ಖಂಡಿತವಾಗಿ ಬಿಡುವುದಿಲ್ಲ; ವಿಕ್ಷೇಪಶಕ್ತಿಃ = ವಿಕ್ಷೇಪಶಕ್ತಿಯು
ಅಜಸ್ರಂ=ಯಾವಾಗಲೂ ಕೃಪಯತಿ-ಬಾಧಿಸುತ್ತದೆ.
 
೧೧೫. ಅಭಾವನೆ ವಿಪರೀತಭಾವನೆ ಅಸಂಭಾವನೆ ಸಂದೇಹ -
(ಇವು) ಆವರಣಶಕ್ತಿಯ ಸಂಬಂಧದಿಂದ ಕೂಡಿರುವ ಮನುಷ್ಯನನ್ನು ಖಂಡಿತ
ವಾಗಿ ಬಿಡುವುದಿಲ್ಲ; (ಅನಂತರ) ಅವನನ್ನು ವಿಕ್ಷೇಪಶಕ್ತಿಯು ಯಾವಾಗಲೂ
 
ಬಾಧಿಸುವುದು.
 
[೧ ವಸ್ತುವಿನ ಸ್ವರೂಪವನ್ನು ತಿಳಿಯದಿರುವುದು.
 
೨ ವಸ್ತುವು ಒಂದು ವಿಧವಾಗಿದ್ದರೆ ಇನ್ನೊಂದು ವಿಧವಾಗಿರುವಂತೆ ಅರಿಯುವುದು.
 
೩ ವಸ್ತುವು ಆ ವಿಧವಾಗಿ ಇಲ್ಲವೆಂಬ ಭಾವನೆ.
 

 
* ವಸ್ತುವು ಆ ರೀತಿ ಇರುವುದೋ ಇಲ್ಲವೋ ಎಂಬುದು.