This page has been fully proofread once and needs a second look.

ವಿವೇಕಚೂಡಾಮಣಿ
 
[၁ဂမ
 
ಪುರುಷಸ್ಯ -= ಮನುಷ್ಯನ, ಸಂಸ್ಕೃಸೃತೇಃ = ಸಂಸಾರಕ್ಕೆ, ನಿದಾನಂ= ಕಾರಣವು, [ಮತ್ತು]
ವಿಕ್ಷೇಪಶಃ -

ವಿಕ್ಷೇಪಶಕ್ತೇಃ = ವಿಕ್ಷೇಪಶಕ್ತಿಯ, ಪ್ರವಣಸ್ಯ- =ಕಾರ್ಯೋನ್ಮುಖತ್ವಕ್ಕೆ, ಹೇತುಃ -
 
=
ಕಾರಣವು.
 
೬೦
 

 
೧೧೩, ಯಾವುದರಿಂದ ವಸ್ತುವು ಬೇರೊಂದು ಬಗೆಯಾಗಿ ತೋರು
-
ತ್ತ
ದೆಯೊ ಆ ಇದೇ ತಮೋಗುಣದ ಆವರಣವೆಂಬ ಪ್ರಸಿದ್ಧವಾದ ಶಕ್ತಿಯು.

ಇದೇ ಮನುಷ್ಯನ ಸಂಸಾರಕ್ಕೂ ವಿಕ್ಷೇಪಶಕ್ತಿಯ ಕಾರ್ಯೋನ್ಮುಖತ್ವಕ್ಕೂ
 

ಕಾರಣವಾಗಿದೆ.
 

 
ಪ್ರಜ್ಞಾವಾನಪಿ ಪಂಡಿತೋsಪಿ ಚತುರೋ-
ವ್ಯಾ ಲೀಡಸ್ತಮಸಾ ನ ವೇಳೆ ಬಹುಧಾ
 
ಭ್ರಾಂತ್ಯಾರೋಪಿತಮೇವ ಸಾಧು ಕಲಯ-
ಹಂತಾಸ್

s
ಪ್ರಬಲಾ ದುರಂತತಮಸಃ
 
ಪ್
ಯತ್ಯಂತಕಾಸೂಕ್ಷ್ಮಾರ್ಥದೃಗ್
 

ವ್ಯಾ ಲೀಡಸ್ತಮಸಾ ನ ವೇತ್ತಿ ಬಹುಧಾ
ಸಂಬೋಧಿತೋಽಪಿ ಸ್ಪುಫುಟಮ್ ।
 

ಭ್ರಾಂತ್ಯಾರೋಪಿತಮೇವ ಸಾಧು ಕಲಯ-
ತ್ಯಾಲಂಬತೇ ತುದ್ಗುಣಾನ್
 

ಹಂತಾಸೌ ಪ್ರಬಲಾ ದುರಂತತಮಸಃ
ಶಕ್ತಿರ್ಮಹತ್ಯಾವೃತಿಃ ॥ ೧೧೪ ॥
 

 
ಪ್ರಜ್ಞಾವಾನ್ ಅಪಿ = ಮೇಧಾವಿಯಾಗಿದ್ದರೂ, ಪಂಡಿತಃ ಅಪಿ =
ಶಾಸ್ತ್ರಜ್ಞ
 
-
ನಾಗಿದ್ದರೂ, ಚತುರಃ ಅಪಿ = ಚತುರನಾಗಿದ್ದರೂ ಅತ್ಯಂತ -ಸೂಕ್ಷ್ಮ-
ಅರ್ಥದೃಕ
ತಮಸಾ - ತಮಸ್ಸಿ
 
ಪ್ರಜ್ಞಾವಾನ್ ಅಪಿ - ಮೇಧಾವಿಯಾಗಿದ್ದರ ರೂ ಪಂಡಿತಃ ಅಪಿ = ಶಾಸಜ
ನಾಗಿದ್ದರೂ ಚತುರಃ ಅಪಿ - ಚತುರನಾಗಿದ್ದರೂ ಅತ್ಯಂತ ಸೂಕ್ಷ್ಮ
=
ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ನೋಡಿರುವವನಾದರೂ
, ತಮಸಾ = ತಮಸ್ಸಿ-
ನಿಂದ, ವ್ಯಾಲೀಢಃ -= ಮುಚ್ಚಲ್ಪಟ್ಟವನು, ಬಹುಧಾ = ಅನೇಕ ವಿಧವಾಗಿ ಸ್ಪು, ಸ್ಫುಟಂ
=
ಸಂಬೋಧಿತಃ ಅಪಿ -= ಸ್ಪುಟವಾಗಿ ಉಪದೇಶಿಸಲ್ಪಟ್ಟರೂ
, ನ ವೇತ್ತಿ = ಅರಿಯುವು-
ದಿಲ್ಲ; ಭ್ರಾಂತ್ಯಾ -= ಭ್ರಾಂತಿಯಿಂದ, ಆರೋಪಿತಮ್
ವುದನ್ನೇ ಸಾಧು ಕಲಯತಿ - ಸರಿಯೆಂದು ಎಣಿಸುತ್ತಾನೆ, ತದ್ಗುಣಾನ್ - ಅದರ
ಕಾರ್ಯಗಳನ್ನು ಆಲಂಬತೇ = ಆಶ್ರಯಿಸುತ್ತಾನೆ; ಹಂತ - ಆಶ್ಚರ್ಯ! ದುರಂತ.
ತಮಸಃ = ನಾಶಮಾಡಲು ದುಃಸಾಧ್ಯವಾದ ತಮಸ್ಸಿನ ಅಸೌ = ಈ ಮಹತೀ -
ಮಹತ್ತಾದ ಆವೃತಿಃ ಶಕ್ತಿಃ = ಆವರಣಶಕ್ತಿಯು ಪ್ರಬಲಾ - ಪ್ರಬಲವಾದುದು.
 
ನ ವೇತ್ತಿ = ಅರಿಯುವು
ಏವ = ಆರೋಪಿಸಲ್ಪಟ್ಟಿರು
 
ಶಾಸ್ತ್ರಜ್ಞ

ವುದನ್ನೇ, ಸಾಧು ಕಲಯತಿ = ಸರಿಯೆಂದು ಎಣಿಸುತ್ತಾನೆ, ತದ್ಗುಣಾನ್ = ಅದರ
ಕಾರ್ಯಗಳನ್ನು, ಆಲಂಬತೇ = ಆಶ್ರಯಿಸುತ್ತಾನೆ; ಹಂತ = ಆಶ್ಚರ್ಯ! ದುರಂತ-
ತಮಸಃ =
ನಾಗಿದ್ದರೂ
 
ಶಮಾಡಲು ದುಃಸಾಧ್ಯವಾದ ತಮಸ್ಸಿನ, ಅಸೌ = ಈ, ಮಹತೀ =
ಮಹತ್ತಾದ, ಆವೃತಿಃ ಶಕ್ತಿಃ = ಆವರಣಶಕ್ತಿಯು, ಪ್ರಬಲಾ = ಪ್ರಬಲವಾದುದು.
 
೧೧೪, ಮನುಷ್ಯನು ಮೇಧಾವಿಯಾಗಿದ್ದರೂ
[^೧] ಶಾಸ್ತ್ರಜ್ಞನಾಗಿದ್ದರೂ[^೨]
(ಲೌಕಿಕ -ವ್ಯವಹಾರದಲ್ಲಿ) ಚತುರನಾಗಿದ್ದರೂ ಅತ್ಯಂತ ಸೂಕ್ಷ್ಮವಾದ ವಿಷಯ
-
ಗಳನ್ನು[^೩] ಅರಿತಿರುವವನಾಗಿದ್ದರೂ ತಮಸ್ಸಿನಿಂದ ಮುಚ್ಚಲ್ಪಟ್ಟರೆ,[^೪] ಅನೇಕ

ವಿಧದಿಂದ ಸ್ಪುಫುಟವಾಗಿ ಬೋಧಿಸಲ್ಪಟ್ಟರೂ (ತತ್ತ್ವವನ್ನು) ಅರಿಯಲಾರನು;
 
[^೫]