2023-03-01 10:18:56 by Vidyadhar Bhat
This page has been fully proofread once and needs a second look.
ಸ್ವರೂಪನಾದ ಆತ್ಮನ ಧರ್ಮಗಳಲ್ಲ.
002]
೫೫
ಆತ್ಮಾರ್ಥತ್
ಸ್ವತ ಏವ ಹಿ ಸರ್ವೆಷಾಮಾ
ತತ ಆತ್ಮಾ ಸದಾನಂದೋ
ವಿಷಯಃ
ಪ್ರೇಯಾನ್
ಯತಃ
ಎಲ್ಲರಿಗೂ, ಪ್ರಿಯತಮಃ = ಪ್ರಿಯತಮ
ಆತ್ಮನು, ಸದಾನಂದಃ = ಸದಾನಂದನು
ದುಃಖಂ
ಆತ್ಮನು
P
೧೦೬, ಇಂದ್ರಿಯವಿಷಯವು ಆತ್ಮನ ಪ್ರಯೋಜನಕ್ಕಾಗಿ ಪ್ರಿಯವಾಗಿ
ರುವುದು, ತನ್ನಷ್ಟಕ್ಕೆ ತಾನೇ ಪ್ರಿಯವಲ್ಲ; ಏಕೆಂದರೆ ಆತ್ಮನು ಎಲ್ಲರಿಗೂ
ತಾನೇ ಪ್ರಿಯತಮನಾಗಿರುತ್ತಾನೆ. ಆದುದರಿಂದ ಆತ್ಮನು ನಿತ್ಯಾನಂದ
ಸ್ವರೂಪನಾಗಿರುತ್ತಾನೆ, ಇವನಿಗೆ ಎಂದಿಗೂ ದುಃಖವಿಲ್ಲ.
(
[ಜಗತ್ತಿನಲ್ಲಿ ಯಾವ ವಸ್ತುವೂ ತನ್ನಷ್ಟಕ್ಕೆ ತಾನೇ ಪ್ರಿಯವಾಗಿರುವುದಿಲ್ಲ. ಆತ್ಮನ
ಪ್ರಯೋಜನಕ್ಕಾಗಿ ಪ್ರಿಯವಾಗಿರುತ್ತದೆ ಎಂದು ಯಾಜ್ಞವಲ್
ಮೈತ್ರೇಯಿಗೆ ಉಪದೇಶಿಸುತ್ತಾನೆ. ಆತ್ಮಪ್ರೀತಿಯು ಮುಖ್ಯವೆಂದೂ ಆತ್ಮಪ್ರೀತಿಗೆ
ಸಾಧನವಾಗಿರುವ ಇತರ ವಸ್ತುಗಳಲ್ಲಿರುವ ಪ್ರೀತಿಯು ಗೌಣವೆಂದೂ ಅರಿಯಬೇಕು.
ಬೃಹದಾರಣ್ಯಕ
ಯತ್ತು
ಯತ್ಸುಷುಪ್
ಶ್ರುತಿಃ ಪ್ರತ್ಯಕ್ಷಮೈತಿಹ್ಯ ಮನುಮಾನಂ ಚ ಜಾಗ್ರತಿ
ಸುಷುಪ್
ನಂದಃ = ಆತ್ಮಾನಂದವು, ಅನುಭೂಯತೇ ಯತ್= ಅನುಭವಿಸಲ್ಪಡುತ್ತದೆ ಎಂಬು
ದನ್ನು, ಶ್ರುತಿಃ
ಚ – ಮತ್ತು ಅನುಮಾನ-[ಇವು], ಜಾಗೃತಿ
೧೦೭
ಆತ್ಮಾನಂದವು ಅನುಭವಿಸಲ್ಪಡುತ್ತದೆ. ಶ್ರುತಿಯೂ ಪ್ರತ್ಯಕ್ಷವೂ ಆಪ್ಲೋಕ್ತಿ
ಯೂ ಅನುಮಾನವೂ ಇದನ್ನು ಸಿದ್ಧಪಡಿಸುತ್ತವೆ.