This page has been fully proofread once and needs a second look.

೫೪
 
ವಿವೇಕಚೂಡಾಮಣಿ
 
[ဂဝမှ
 
೧೦೩. ಅಂತಃಕರಣವು ಈ ಚಕ್ಷುಸ್ಸೇ ಮೊದಲಾದುವುಗಳಲ್ಲಿಯೂ
[^೧]
ಮತ್ತು ಶರೀರದಲ್ಲಿಯೂ
'ನಾನು' ಎಂಬ ಅಭಿಮಾನವನ್ನು ಪಡೆದು[^೨] ಆತ್ಮನ
ಪ್ರತಿಚ್ಛಾಯೆಯೊಂದಿಗೆ
 
'ನಾನು' ಎಂಬ ಅಭಿಮಾನವನ್ನು ಪಡೆದು ಆತ್ಮನ
[^೩] ಕೂಡಿ ಇರುತ್ತದೆ.
 

 
['^೧] ಜ್ಞಾನೇಂದ್ರಿಯ- ಕರ್ಮೇಂದ್ರಿಯಗಳಲ್ಲಿ.

[^
] ನಾನು ನೋಡುತ್ತೇನೆ' ಇತ್ಯಾದಿ.
 
*

[^೩]
ಚಿತ್- ವಸ್ತುವಿನ ಸಾನ್ನಿಧ್ಯದಲ್ಲಿ ಅದರ ಪ್ರಕಾಶದಂತಿರುವ ತೋರ್ಕೆಯನ್ನು

ಚಿದಾಭಾಸ ಎಂದು ಹೇಳುತ್ತಾರೆ. ಇದು ನಿಜವಾದ ಚೈತನ್ಯವಲ್ಲ.]
 

 
ಅಹಂಕಾರಃ ಸ ವಿಜೇಜ್ಞೇಯಃ ಕರ್ತಾ ಭೋಕ್ತಾಭಿಮಾನ್ಯಯಮ್ ।

ಸತ್ತ್ವಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ ॥ ೧೦೪ ||
 
ಸಃ= ಅದೇ, ಅಹಂಕಾರಃ= ಅಹಂಕಾರವೆಂದು, ವಿಜೇಯಃ=ತಿಳಿಯತಕ್ಕದ್ದು,
ಅಯಂ= ಇದು, ಕರ್ತಾ = ಕರ್ತವೆಂದೂ, ಭೋಕ್ತಾ = ಭೋಕ್ತೃವೆಂದೂ, ಅಭಿ-
ಮಾನೀ = ಅಭಿಮಾನಿಯೆಂದೂ [ತಿಳಿಯತಕ್ಕದ್ದು];
ಸತ್ಯಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ ॥ ೧೦೪ ।
 
ಸಃ- ಅದೇ ಅಹಂಕಾರಃ- ಅಹಂಕಾರವೆಂದು ವಿಜೇಯಃ-ತಿಳಿಯತಕ್ಕದ್ದು
ಅಯಂ. ಇದು ಕರ್ತಾ = ಕರ್ತವೆಂದೂ ಭೋಕ್ತಾ – ಭೋಗ್ಯವೆಂದೂ ಅಭಿ.
ಮಾನೀ = ಅಭಿಮಾನಿಯೆಂದೂ [ತಿಳಿಯತಕ್ಕದ್ದು]; ಸತ್ಯಾದಿಗುಣಯೋಗೇನ -
=
ಸತ್ತವೇ ಮೊದಲಾದ ಗುಣಗಳ ಸಂಬಂಧದಿಂದ, ಅವಸ್ಥಾತ್ರಯಂ ಚ = = ಅವಸ್ಥಾ

ತ್ರಯವನ್ನು ಅನ್ನು , ಅಶ್ನುತೇ -= ಹೊಂದುತ್ತದೆ.
 

 
೧೦೪. ಯಾವುದು ಶರೀರದಲ್ಲಿ ಅಭಿಮಾನವನ್ನು ಪಡೆದು ಕರ್ತೃವೂ

ಭೋಕ್ತೃವೂ ಆಗುತ್ತದೆಯೋ ಮತ್ತು ಸತ್ತ್ವವೇ ಮೊದಲಾದ ಗುಣಗಳ

ಸಂಬಂಧದಿಂದ (ಜಾಗ್ರತ್ -ಸ್ವಪ್ನ- ಸುಷುಪ್ತಿಗಳೆಂಬ) ಅವಸ್ಥಾತ್ರಯವನ್ನು
[^೧]
ಪಡೆಯುತ್ತದೆಯೋ ಅದನ್ನೇ ಅಹಂಕಾರವೆಂದು ತಿಳಿಯಬೇಕು.

 
[^] ರಜೋಗುಣ ಸಂಬಂಧದಿಂದ
ಜಾಗೃದವಸ್ಥೆಯೂ ಸತ್ತ್ಸ್ವಸಂಬಂಧದಿಂದ
ಸ್ವಪ್ನವೂ ತಮಃಸಂಬಂಧದಿಂದ ಸುಷುಪ್ತಿಯೂ ಉಂಟಾಗುತ್ತವೆ.]
 
ಜಾಗೃದವಸ್ಥೆಯೂ
 
ಸತ್ಯಸಂಬಂಧದಿಂದ
 

 
ವಿಷಯಾಣಾಮಾನುಕೂಲೇಲ್ಯೇ ಸುಖೀ ದುಃಖೀ ವಿಪರ್ಯಯೇ ।

ಸುಖಂ ದುಃಖಂ ಚ ತದ್ಧರ್ಮಃ ಸದಾನಂದಸ್ಯ ನಾತ್ಮನಃ ॥ ೧೦೫ ॥

 
ವಿಷಯಾಣಾಂ-=ವಿಷಯಗಳ, ಅನುಕೂಲೈಲ್ಯೇ= ಅನುಕೂಲತೆಯಲ್ಲಿ, ಸುಖ-
ಖೀ=
ಸುಖಿಯೆಂದೂ, ವಿಪರ್ಯಯೇ= ಅನನುಕೂಲತೆಯಲ್ಲಿ, ದುಃಖ -= ದುಃಖಿಯೆಂದೂ

{ವ್ಯವಹರಿಸಲ್ಪಡುತ್ತದೆ); ಸುಖಂ ದುಃಖಂ ಚ = ಸುಖವೂ ದುಃಖವೂ ತತ್,
, ತತ್-
ಧರ್ಮಃ = ಅದರ ಧರ್ಮವು, ಸದಾನಂದಸ್ಯ -= ನಿತ್ಯವೂ ಆನಂದಸ್ವರೂಪನಾದ
,
ಆತ್ಮನಃ -= ಆತ್ಮನ, ನ = ಧರ್ಮವಲ್ಲ.
 

 
೧೦೫, ಇಂದ್ರಿಯವಿಷಯಗಳು ಅನುಕೂಲವಾಗಿರುವಾಗ ಅದು ಸುಖಿ
-
ಯಾಗುತ್ತದೆ, ಅವು ವಿಪರೀತವಾದಾಗ ದುಃಖಿಯಾಗುತ್ತದೆ. ಹೀಗೆ ಸುಖ