This page has been fully proofread once and needs a second look.

೮೪]
 
ವಿವೇಕಚೂಡಾಮಣಿ
 
ಅಯಂ
 
ಯತ್ - ಯಾವ
ಯತ್ = ಯಾವ, ಅನುಕ್ಷಣಂ -= ಪ್ರತಿಕ್ಷಣವೂ, ಕೃತ್ಯಂ -= ಮಾಡಬೇಕಾ
-
ಗಿರುವ, ಅನಾದಿ. -ಅವಿದ್ಯಾಕೃತ -ಬಂಧಮೋಕ್ಷಣಂ -= ಅನಾದಿಯಾದ ಅವಿದ್ಯೆಯಿಂದ

ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು, ಪರಿಹೃತ್ಯ = ಬಿಟ್ಟು,
ಅಯಂ
ದೇಹಃ . -= ಈ ದೇಹವು, ಪರಾರ್ಥ -ಥಃ = ಪರಪ್ರಯೋಜನವಾದ್ದು ; ಯಃ - ಯಾವನು
= ಯಾವನು,
ಅಮುಷ್ಯ -= ಇದರ, ಪೋಷಣೇ = ಪೋಷಣದಲ್ಲಿ, ಸಜ್ಜತೇ = ಆಸಕ್ತನಾಗುತ್ತಾನೆ
ಯೋ,
ಸಃ = ಅವನು, ಅನೇನ -= ಇದರಿಂದ, ಸ್ವಂ = ತನ್ನನ್ನು, ಹಂತಿ - ಕೊಂದುಕೊಳ್ಳು
-
ತಾನೆ.
 
==
 
೪೩.
 

 
೮೩, ಯಾವುದನ್ನು ಪ್ರತಿಕ್ಷಣವೂ ಮಾಡಬೇಕೊ ಅಂಥ, ಅನಾದಿ
-
ಯಾದ ಅವಿದ್ಯೆಯಿಂದ ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು

ತ್ಯಜಿಸಿ, ಪರರಿಗೆ ಪ್ರಯೋಜನವಾಗಿರುವ[^೧] ಈ ಶರೀರದ ಪೋಷಣದಲ್ಲಿಯೇ

ಯಾವನು ಆಸಕ್ತನಾಗಿರುವನೋ ಅವನು ಈ ಶರೀರಪೋಷಣದಿಂದಲೇ

ತನ್ನನ್ನು ಕೊಂದುಕೊಳ್ಳುತ್ತಾನೆ.
 
(
[^೨]
 
[^
] 'ಈ ಶರೀರವು ತಾಯಿತಂದೆಗಳ ಸ್ವತ್ತೋ? ಪತ್ನಿಯದೊ? ತನ್ನ ಒಡೆಯನದೊ?

ಅಥವಾ ಅಗ್ನಿಯದೊ? ನಾಯಿಹದ್ದುಗಳದೊ? ತನ್ನದೊ? ಅಥವಾ ಸ್ನೇಹಿತನದೊ?

ಎಂದು ನಿರ್ಧರಿಸಲ್ಪಟ್ಟಿಲ್ಲ' ಪಿತ್ರೋಃ ಕಿಂ ಸ್ವಂ ನು ಭಾರ್ಯಾಯಾಃ ಸ್ವಾಮಿ.
ನೋಃ
-
ನೋsಗ್ನೇಃ
ಶ್ವಗೃಧ್ರಯೋಃ । ಕಿಮಾತ್ಮನಃ ಕಿಂ ಸುಹೃದಾಮಿತಿ ಯೋ ನಾವ

ಸೀಯತೇ ॥ (ಶ್ರೀಮದ್ಭಾಗವತ ೧೧. ೨೬, ೧೯)
 

[^
] ಆತ್ಮಘಾತಿಗಳಾದ ಜನರು ಮೃತರಾದಮೇಲೆ ಅಸುರಸಂಬಂಧವುಳ್ಳ ಲೋಕ
-
ಗಳನ್ನು ಪಡೆಯುತ್ತಾರೆ' ಅಸುರ್ಯಾ ನಾಮ ತೇ ಲೋಕಾಃ . . . ತಾಂ
ಸ್ತೇ
ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ । (ಈಶಾವಾಸ್ಯ ಉ. ೩)
 
]
 
ಶರೀರಪೋಷಣಾರ್ಥಿಥೀ ಸನ್ ಯ ಆತ್ಮಾನಂ ದಿದ್ರಕೃದೃಕ್ಷತಿ ।

ಗ್ರಾಹಂ ದಾರು-ಧಿಯಾ ಧೃತ್ವಾ ನದೀಂ ತರ್ತು೦ತುಂ ಸ ಗಚ್ಛತಿ ॥ ೮೪ ॥
 
ಬಯಸು
 

 
ಯಃ = ಯಾವನು, ಶರೀರಪೋಷಣಾರ್ಥಿ ಸನ್ = ಶರೀರಪೋಷಣವನ್ನು

ಬಯಸುವವನಾಗಿ, ಆತ್ಮಾನಂ = ಆತ್ಮನನ್ನೂ, ದಿವೃಕೃತಿ -= ನೋಡಲು
ಬಯಸು-
ತಾನೆಯೊ, ಸಃ = ಅವನು, ಗ್ರಾಹಂ = ಮೊಸಳೆಯನ್ನು, ದಾರು- ಧಿಯಾ = ಮರವೆಂಬ

ಬುದ್ಧಿಯಿಂದ, ಧೃತ್ವಾ = ಹಿಡಿದುಕೊಂಡು, ನದೀಂ = ನದಿಯನ್ನು, ತರ್ತು೦ =ದಾಟಲು

ಗಚ್ಛತಿ -= ಹೋಗುತ್ತಾನೆ.
 

 
೮೪. ಯಾವನು ಶರೀರಪೋಷಣವನ್ನೇ ಬಯಸುವವನಾಗಿ ಆತ್ಮನನ್ನೂ

ಸಾಕ್ಷಾತ್ಕರಿಸಲು ಬಯಸುತ್ತಾನೆಯೋ ಅವನು ಮೊಸಳೆಯನ್ನು ಮರವೆಂಬ

ಬುದ್ಧಿಯಿಂದ ಹಿಡಿದುಕೊಂಡು ನದಿಯನ್ನು ದಾಟುವುದಕ್ಕೆ ಹೋಗುತ್ತಾನೆ.