This page has been fully proofread once and needs a second look.

೪೨
 
ವಿವೇಕಚೂಡಾಮಣಿ
 
ಮೃತ್ಯುಃ ಅಪಿ- =ಈ ಮೃತ್ಯುವೂ ಕೂಡ, ಪ್ರತಿಪದಂ= ಹೆಜ್ಜೆ ಹೆಜ್ಜೆಗೂ, ಅಭಿಯಾತಃ-
=
ಹಿಂಬಾಲಿಸುತ್ತಿರುವುದು [ಎಂದು] ನಿದ್ದಿ, ವಿದ್ಧಿ = ತಿಳಿದುಕೊ; ಹಿತ- ಸುಜನ- ಗುರು.
-
ಉಕ್ತ್ಯಾ- =ಹಿತರು ಸಾಧುಗಳು ಗುರುಗಳು ಇವರ ಮಾತಿನಿಂದಲೂ, ಸ್ವಸ್ಯ ಯುಕ್ತಾ
ತ್ಯಾ=
ತನ್ನ ಯುಕ್ತಿಯಿಂದಲೂ, ಗಚ್ಛತಃ = ನಡೆಯುತ್ತಿರುವವನಿಗೆ, ಫಲಸಿದ್ಧಿಃ = ಮೋಕ್ಷ

ಲಾಭವು, ಪ್ರಭವತಿ -= ಸಿದ್ಧಿಸುತ್ತದೆ; ಸತ್ಯಂ = ಸತ್ಯವು, ಇತಿ ಏವ -= ಹೀಗೆಂದೇ
ನಿದ್ದಿ

ವಿದ್ಧಿ
= ತಿಳಿದುಕೊ.
 
[೮೨
 

 
೮೧. ಭಯಂಕರವಾದ ವಿಷಯಮಾರ್ಗದಲ್ಲಿ ಹೋಗುತ್ತಿರುವ ಮಲಿನ

ಬುದ್ಧಿಯುಳ್ಳವನನ್ನು ಮೃತ್ಯುವು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುತ್ತಿರುವುದೆಂದು

ತಿಳಿದುಕೊ. ಹಿತರು ಸಾಧುಗಳು ಗುರುಗಳು- ಇವರ ಮಾತಿಗೆ ಮತ್ತು

ತನ್ನ ಯುಕ್ತಿಗೆ ಅನುಸಾರವಾಗಿ ನಡೆಯುತ್ತಿರುವವನಿಗೆ ಮೋಕ್ಷಲಾಭವು

ಸಿದ್ಧಿಸುತ್ತದೆ; ಇದು ಸತ್ಯವೆಂದೇ ತಿಳಿದುಕೊ.
 
(

[
ಕಠೋಪನಿಷತ್ ೧, ೩, ೭-೮ ನೋಡಿ.
 
]
 
ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ

ತ್ಯಜಾತಿದೂರಾದ್ವಿಷಯಾನ್ ವಿಷಂ ಯಥಾ ।

ಪೀಯೂಷವತ್ತೋಷ-ದಯಾ ಕ್ರಮಾರ್ಜವ
-
ಪ್ರಶಾಂತಿ-ದಾಂತೀರ್ಭಜ
 
ನಿತ್ಯ ಮಾದರಾತ್ ॥ ೮೨ ।
 
ತವ -

 
ತವ =
ನಿನಗೆ, ಮೋಕ್ಷಸ್ಯ -= ಮೋಕ್ಷದ, ಕಾಂಕ್ಷಾ -= ಅಭಿಲಾಷೆಯು, ಯದಿ

ಅಸ್ತಿ ವೈ -= ಇದ್ದರೆ, ವಿಷಯಾನ್ = ವಿಷಯಗಳನ್ನು ನಿ, ವಿಷಂ ಯಥಾ = ವಿಷದಂತೆ
,
ಅತಿದೂರಾತ್ = ಅತಿ ದೂರದಿಂದ, ತ್ಯಜ=ಬಿಟ್ಟುಬಿಡು; ತೋಷ -ದಯಾ-ಕ್ಷಮಾ
-
ಆರ್ಜವ,- ಪ್ರಶಾಂತಿ- ದಾಂತೀಃ = ಸಂತೋಷ ದಯೆ ಕ್ಷಮೆ ಸರಳತೆ ಶಮ ದಯೆ-

ಇವುಗಳನ್ನು, ಪೀಯೂಷವತ್ -= ಅಮೃತದಂತೆ, ನಿತ್ಯಂ -= ನಿತ್ಯವೂ, ಆದರಾತ್ -
=
ಪ್ರೀತಿಯಿಂದ, ಭಜ = ಸೇವಿಸು.
 

 
೮೨. ನಿನಗೆ ಮೋಕ್ಷದ ಅಭಿಲಾಷೆಯು ಇದ್ದದ್ದೇ ಆದರೆ ವಿಷಯ
-
ಗಳನ್ನು ವಿಷದಂತೆ ಅತಿದೂರದಲ್ಲಿಯೇ ತ್ಯಜಿಸು; ಸಂತೋಷ, ದಯೆ, ಕ್ಷಮೆ,

ಸರಳತೆ, ಶಮ, ದಮ-ಇವುಗಳನ್ನು ಅಮೃತದಂತೆ ನಿತ್ಯವೂ ಪ್ರೀತಿಯಿಂದ

ಸೇವಿಸು.
 

 
ಅನುಕ್ಷಣಂ ಯತ್ರಿಹೃತ್ಯ ಕೃತ್ಯಂ
 

ಅನಾದ್ಯವಿದ್ಯಾಕೃತ. ಬಂಧಮೋಕ್ಷಣಮ್ ।

ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ

ಯಃ ಸಜ್ಜತೇ ಸ ಸ್ವಮನೇನ ಹಂತಿ
 
|| ೮೩ 1
 
||