This page has not been fully proofread.

೪೦
 
ವಿವೇಕಚೂಡಾಮಣಿ
 
[205
 
ಕೊಲ್ಲುತ್ತದೆ; ಆದರೆ ಈ ವಿಷಯವು ಕಣ್ಣಿನಿಂದ ನೋಡುವವನನ್ನು ಕೂಡ
ಕೊಲ್ಲುತ್ತದೆ.
 
[ಕಣ್ಣಿನಿಂದ ನೋಡುವುದು ಇತರ ಇಂದ್ರಿಯಗಳಿಗೂ ಉಪಲಕ್ಷಣವಾಗಿರುತ್ತದೆ.
ಬಾಹ್ಯ ವಿಷಯಗಳೊಂದಿಗೆ ಯಾವುದಾದರೊಂದು ಇಂದ್ರಿಯದ ಸಂಯೋಗವಾದರೆ
ಸಾಕು.)
 
ವಿಷಯಾಶಾ-ಮಹಾಪಾಶಾದ್ಯೋ ವಿಮುಕ್ತಃ ಸುದುಜಾತ್ ।
ಸ ಏವ ಕಲ್ಪತೇ ಮು ನಾನ್ಯಃ ಷಟ್-ಶಾಸ್ತ್ರವೇದ್ಯಪಿ ॥ ೭೮ ॥
ಸುದುಸ್ಯಜಾತ್ ಬಿಡಿಸಿಕೊಳ್ಳುವುದಕ್ಕೆ ಅಶಕ್ಯವಾಗಿರುವ ವಿಷಯಾಶಾ-
ಮಹಾಪಾಶಾತ್ - ವಿಷಯಾಭಿಲಾಷೆಯೆಂಬ ಮಹಾಪಾಶದಿಂದ ಯಃ = ಯಾವನು
ವಿಮುಕ್ತಃ- ಮುಕ್ತನಾಗುತ್ತಾನೆ. ಸಃ ಏವ – ಅವನೇ ಮುಕ್ಯ
ಕಲ್ಪ ತೇ - ಅರ್ಹನಾಗುತ್ತಾನೆ, ಷಟ್ ಶಾಸ್ತ್ರವೇದೀ
ಬಲ್ಲವನಾದರೂ ಅನ್ಯಃ - ಇತರನು ನ - ಅರ್ಹನಾಗುವುದಿಲ್ಲ.
 
ಅಪಿ. ಆರು
 
- ಮುಕ್ತಿಗೆ
ಶಾಸ್ತ್ರಗಳನ್ನು
 
Z
 
೭೮. ಬಿಡಿಸಿಕೊಳ್ಳುವುದಕ್ಕೆ ಅಶಕ್ಯವಾಗಿರುವ ವಿಷಯಾಭಿಲಾಶೆಯೆಂಬ
ಮಹಾಪಾಶದಿಂದ ಯಾವನು ಮುಕ್ತನಾಗಿರುವನೋ ಅವನೇ ಮುಕ್ತಿಗೆ
ಅರ್ಹನಾಗುತ್ತಾನೆ; ಇನ್ನೊಬ್ಬನು ಆರು ಶಾಸ್ತ್ರಗಳನ್ನೂ ಬಲ್ಲವನಾದರೂ
(ಮುಕ್ತಿಗೆ) ಅರ್ಹನಾಗುವುದಿಲ್ಲ.
 
[೧ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸಾ, ವೇದಾಂತ.]
 
ಆಪಾತ-ವೈರಾಗ್ಯವತೋ ಮುಮುನ್ಸೂನ್
 
ಭವಾಪಾರಂ ಪ್ರತಿಯಾತುಮುದ್ರತಾನ್ ।
ಆಶಾ-ಗ್ರಹೋ ಮಜ್ಜಯತೇಽಂತರಾಲೇ
 
-
 
ನಿಗೃಹ ಕಂಠೇ ವಿನಿವರ್ತ ವೇಗಾತ್ ॥ ೭೯ ॥
ಭವಾಬಿ ಪಾರಂ – ಸಂಸಾರ ಸಮುದ್ರದ ತೀರವನ್ನು ಪ್ರತಿಯಾತುಂ
ಹೊಂದಲು ಉದ್ಯ ತಾನ್ - ಪ್ರಯತ್ನ ಪಡುತ್ತಿರುವ ಆಪಾತ ವೈರಾಗ್ಯವತಃ ಮಂದ
ವೈರಾಗ್ಯವುಳ್ಳ ಮುಮುಕ್ಷನ್ = ಮುಮುಕ್ಷುಗಳನ್ನು ಆಶಾಗ್ರಹಃ = ಆಶೆಯೆಂಬ
ಮೊಸಳೆಯು ಕಂಠೇ - ಕೊರಳಿನಲ್ಲಿ ನಿಗೃಹ್ಯ - ಹಿಡಿದು ವೇಗಾತ್ = ವೇಗದ ದೆಸೆ
ಯಿಂದ ವಿನಿವರ್ತ - ಹಿಂತಿರುಗಿಸಿ ಅಂತ ರಾಲೇ - ಮಧ್ಯದಲ್ಲಿ ಮಜ್ಜಯತೇ =
ಮುಳುಗಿಸುತ್ತದೆ.
 
=
 
೭೯. ಸಂಸಾರಸಮುದ್ರದ ಆಚೆಯ ತೀರವನ್ನು ಹೊಂದಬೇಕೆಂದು
ಪ್ರಯತ್ನಿಸುತ್ತಿರುವ ಮಂದವೈರಾಗ್ಯವುಳ್ಳ ಮುಮುಕ್ಷುಗಳನ್ನು ಆಶೆಯೆಂಬ