This page has been fully proofread once and needs a second look.

ವಿವೇಕಚೂಡಾಮಣಿ
 
ಗಳಾದ ಶಬ್ದಾದಯಃ ಪಂಚ-=ಶಬ್ದವೇ ಮೊದಲಾದ ಐದು, ಭೋಕುಃ ಸುಖಾಯ-
=
ಜೀವನ ಸುಖಕ್ಕಾಗಿ, ವಿಷಯಾಃ ಭವಂತಿ -= ವಿಷಯಗಳಾಗುತ್ತವೆ.
 
೩೮
 

 
೭೪,. ಈ ಸೂಕ್ಷ್ಮಭೂತಗಳು ಪರಸ್ಪರ ಅಂಶಗಳಲ್ಲಿ ಮಿಶ್ರವಾಗಿ
[^೧]
ಸ್ಕೂಥೂಲಗಳಾಗಿ ಸ್ಕೂಥೂಲಶರೀರಕ್ಕೆ ಕಾರಣವಾಗುತ್ತವೆ. ಇವುಗಳ ಸೂಕ್ಷಾಂಶ
-
ಗಳಾದ ಅಥವಾ ಗುಣಗಳಾದ ಶಬ್ದವೇ ಮೊದಲಾದ ಐದು[^೨] ಜೀವನ ಸುಖಕ್ಕೆ
[^೩]
ವಿಷಯಗಳಾಗುತ್ತವೆ.
 
2
 
[238
 
[೧

 
[^೧]
ಭೂತಗಳ ಪಂಚೀಕರಣವು ಹೀಗೆ: ಪಂಚಭೂತಗಳಲ್ಲಿ ಪ್ರತಿಯೊಂದು ಭೂತವೂ

ಎರಡೆರಡು ಭಾಗಗಳಾಗುತ್ತದೆ. ಇದರಲ್ಲಿ ಒಂದು ಭಾಗವು ಪುನಃ ನಾಲ್ಕು ಭಾಗ
-
ಗಳಾಗುತ್ತದೆ. ಅನಂತರ ಒಂದು ಭೂತದ೧/೨ ಭಾಗ ಉಳಿದ ನಾಲ್ಕು ಭೂತಗಳ
 
೧/೮
ಭಾಗಗಳು ಸೇರಿಕೊಂಡು ಒಂದು ಸ್ಕೂಥೂಲಭೂತವಾಗುತ್ತದೆ (9೧/೨+8೧/೮+೧/೮+೧/೮+೧/೮)
.
[^
] ಶಬ್ದ, ಸ್ಪರ್ಶ, ರೂಪ, ರಸ, ಗಂಧ.

[^೩]
ಇಲ್ಲಿ ಸುಖವು ದುಃಖವನ್ನೂ ಒಳಗೊಂಡಿದೆ.
 
]
 
ಯ ಏಷು ಮೂಢಾ ವಿಷಯೇಷು ಬದ್ಧಾ

ರಾಗೋರುಪಾಶೇನ ಸುದುರ್ದಮೇನ ।

ಆಯಾಂತಿ ನಿರ್ಯಾಂತ್ಯ ಊರ್ಧ್ವ ಮುಚ್ಚೆ
ಚೈಃ
ಸ್ವಕರ್ಮದೂತೇನ ಜವೇನ ನೀತಾಃ
 
॥ 2.8 ॥
 
ವಾದ
 
ಪಾಶದಿಂದ
 
|| ೭೫ ||
 
ಯೇ ಮೂಢಾಃ=ಯಾವ ಮೂಢರು,ಷ್ಟು ಷುವಿಷಯೇಷು .= ಈ ವಿಷಯ
-
ಗಳಲ್ಲಿ, ಸುದುರ್ದಮೇನ -= ಪ್ರಬಲವಾದ, ರಾಗೋರುಪಾಶೇನ -= ರಾಗವೆಂಬ ದೃಢ
-
ವಾದ ಪಾಶದಿಂದ,
ಬದ್ಧಾಃ = ಬದ್ಧರಾಗುತ್ತಾರೆಯೋ [ಅವರು], ಸ್ವಕರ್ಮ-

ದೂತೇನ = ತಮ್ಮ
ಕರ್ಮವೆಂಬ ದೂತನಿಂದ, ಜನನ ನೀತಾಃ = ವೇಗವಾಗಿ

ಒಯ್ಯಲ್ಪಟ್ಟವರಾಗಿ, ಉಚ್ಚೆ -ಚೈಃ = ವಿಶೇಷವಾಗಿ, ಊರ್ಧಂಧ್ವಂ ನಿರ್ಯಾಂತಿ =ಮೇಲಕ್ಕೆ

ಹೋಗುತ್ತಾರೆ, ಅಧಃ ಆಯಾಂತಿ -= ಕೆಳಕ್ಕೆ ಬರುತ್ತಾರೆ.
 
ದೂತೇನ – ತಮ್ಮ
 
[೧ ಪಾಪಪುಣ್ಯಗಳೆಂಬ.
 
* ಸ್ವರ್ಗವೇ ಮೊದಲಾದ ಊರ್ಧ ಲೋಕಗಳಿಗೆ
೩ ಅಧೋಗತಿಗೆ.]
 

 
೭೫. ಯಾವ ಮೂಢರು ಈ ವಿಷಯಗಳಲ್ಲಿ ಪ್ರಬಲವಾದ ರಾಗವೆಂಬ

ದೃಢವಾದ ಪಾಶದಿಂದ ಬದ್ಧರಾಗಿರುತ್ತಾರೆ ಅವರು ಸ್ವಕರ್ಮವೆಂಬ
[^೧]
ದೂತನಿಂದ ವೇಗವಾಗಿ ಒಯ್ಯಲ್ಪಟ್ಟು ಮೇಲಕ್ಕೂ[^೨] ಕೆಳಕ್ಕೂ[^೩] ಹೋಗು
-
ತಲೂ ಬರುತ್ತಲೂ ಇರುತ್ತಾರೆ.
 

[^೧] ಪಾಪಪುಣ್ಯಗಳೆಂಬ.
[^೨] ಸ್ವರ್ಗವೇ ಮೊದಲಾದ ಊರ್ಧ್ವಲೋಕಗಳಿಗೆ
[^೩] ಅಧೋಗತಿಗೆ.]