This page has been fully proofread once and needs a second look.

ವಿವೇಕಚೂಡಾ ಮಣಿ
 
[20
 
ತತಃ = ಅನಂತರ, ಶ್ರುತಿಃ -= ವೇದಾಂತವಾಕ್ಯಶ್ರವಣ, ತತ್ -ಮನನಂ- =ಅದರ

ಮನನ, ಚಿರಂ = ಸತತವಾದ, ನಿತ್ಯನಿರಂತರಂ,= ನಿತ್ಯವೂ ನಿರಂತರವೂ ಆದ ಸತ
, ಸತತ್ತ್ವ-
ಧ್ಯಾನಂ = ಆತ್ಮೈಕ್ಯಚಿಂತನ-ಮುನೇಃ -= ಮುನಿಗೆ [ಸಾಧನಗಳಾಗಿವೆ;
] ತತಃ =
ಅನಂತರ, ಪರ
 
ತತಃ =
 
ಮ್ ಅವಿಕಲ್ಪಂ= ಪರಮ -ನಿರ್ವಿಕಲ್ಪ ಸಮಾಧಿಯನ್ನು ,ಏತ್ಯ -= ಹೊಂದಿ
,
ವಿದ್ವಾನ್ -= ವಿದ್ವಾಂಸನು, ಇಹ ಏವ -= ಇಲ್ಲಿಯೇ, ನಿರ್ವಾಣಸುಖಂ -= ನಿರ್ಮಾಣ

ಸುಖವನ್ನು, ಸಮೃಚ್ಛತಿ -= ಹೊಂದುತ್ತಾನೆ.
 
೩೬
 

 
20. ಅನಂತರ ವೇದಾಂತವಾಕ್ಯಗಳ ಶ್ರವಣ, ಆ ವಾಕ್ಯಾರ್ಥಗಳ

ಮನನ ಮತ್ತು ನಿತ್ಯವೂ ನಿರಂತರವೂ ಮಾಡುವ ಸತತವಾದ ಆತ್ಮಕ್ಯ

ಚಿಂತನ- ಇವು ಮುನಿಗೆ ಸಾಧನಗಳಾಗಿವೆ. ಅನಂತರ ವಿದ್ವಾಂಸನು ವರಮ.
-
ನಿರ್ವಿಕಲ್ಪ ಸಮಾಧಿಯನ್ನು ಪಡೆದು ಬದುಕಿರುವಾಗಲೇ[^೧] ನಿರ್ವಾಣಸುಖ
-
ವನ್ನು ಹೊಂದುತ್ತಾನೆ.
 

 
[^ ] 'ಇಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ' ಅತ್ರ ಬ್ರಹ್ಮ ಸಮಶ್ನುತೇ ಎಂದು

ಕಠಶ್ರುತಿಯು (೨. ೬. ೧೪) ಹೇಳುತ್ತದೆ.]
 

 
ಯದ್ಬೋ
ದ್ಧವ್ಯಂ ತವೇದಾನೀಮಾತ್ಮಾನಾತ್ಮ-ವಿವೇಚನಮ್ ।

ತದುಚ್ಯತೇ ಮಯಾ ಸಮ್ಯಕ್ ಶ್ರುತ್ವಾssತ್ಮನ್ಯವಧಾರಯ ॥ ೭೧ ॥
 

 
ಇದಾನೀಂ -= ಈಗ ಯತ್ -, ಯತ್ = ಯಾವ, ಆತ್ಮಾನಾತ್ಮವಿವೇಚನಂ= ಆತ್ಮಾನಾತ್ಮ
-
ಗಳ ವಿವೇಚನೆಯು ತವ -, ತವ ನಿನಗೆ ,ಬೋದ್ಧ ವ್ಯಂ -= ತಿಳಿಯಲ್ಪಡಬೇಕಾಗಿರುವುದೊ
ತತ್ -
,
ತತ್ =
ಅದು, ಮಯಾ -= ನನ್ನಿಂದ, ಉಚ್ಯತೇ -= ಹೇಳಲ್ಪಡುತ್ತದೆ, ಸಮ್ಯಕ್
=
ಚೆನ್ನಾಗಿ, ಶ್ರುತ್ವಾ = ಕೇಳಿ, ಆತ್ಮನಿ-=ಮನಸ್ಸಿನಲ್ಲಿ, ಅವಧಾರಯ = - ನಿಶ್ಚಯಿಸಿಕೊ.
 
=
 
20

 
೭೧
. ಈಗ ಯಾವ ಆತ್ಮಾನಾತ್ಮ-ವಿವೇಚನೆಯನ್ನು ನೀನು ತಿಳಿದುಕೊಳ್ಳ
-
ಬೇಕೋ ಅದನ್ನು ಹೇಳುತ್ತೇನೆ. ಅದನ್ನು ಚೆನ್ನಾಗಿ ಕೇಳಿ ಮನಸ್ಸಿನಲ್ಲಿ

ನಿಶ್ಚಯಿಸಿಕೊ.
 

 
ಮಜ್
ಜಾಸ್ಥಿಮೇದಃ-ಪಲ-ರಕ್ತ-ಚರ್ಮ-

ತ್ವಗಾಹ್ವಯ್ಯಯೈರ್ಧಾತುಭಿರೇಭಿರನ್ವಿತಮ್ ।

ಪಾದೋರುವಕ್ಷೋಭುಜ- ಪೃಷ್ಠ-ಮಸ್ತ-
ಕೈ-
ರಂಗೈರುಪಾಂಗೈರುಪಯುಕ್ತಮೇತತ್
 
|| ೭೨ ||
 
ಏತತ್ -= ಇದು, ಮಜ್ಜಾ-ಅಸ್ಥಿ-ಮೇದಃ- ಪಲ-ರಕ್ತ-ಚರ್ಮ-ತ್ವಕ್-

ಅಹ್ವಯೈಃ=
ಮಜ್ಜೆ ಮೂಳೆ ಕೊಬ್ಬು ಮಾಂಸ ರಕ್ತ ಚರ್ಮ ಮತ್ತು ಹೊರಚರ್ಮ

ಎಂಬ ಹೆಸರುಳ್ಳ, ಏಭಿಃ ಧಾತುಭಿಃ = ಈ ಸಪ್ತಧಾತುಗಳಿಂದ, ಅನ್ವಿತಂ= ಕೂಡಿ,
 
11 29 11