This page has been fully proofread once and needs a second look.

೩೪
 
ವಿವೇಕಚೂಡಾಮಣಿ
 
[೬೬
 
ವನ್ನು ಅರಿಯದವರು ಪುನಃ ಪುನಃ ನೆಲದಲ್ಲಿ ಅಡಗಿರುವ ನಿಧಿಯ ಮೇಲೆಯೇ

ನಡೆಯುತ್ತಿದ್ದರೂ ಅದನ್ನು ಹೇಗೆ ಪಡೆಯುವುದಿಲ್ಲವೋ ... ' ಯಥಾsಪಿ ಹಿರಣ್ಯ ನಿಧಿಂ

ನಿಹಿತಮತ್ರಜ್ಞಾ ಉಪರ್ಯುಪರಿ ಸಂಚರಂತೋ ನ ವಿಂದೇಯುಃ ಎಂದು

ಛಾಂದೋಗ್ಯಪನಿಷತ್ತು (೮, ೩, ೨) ಹೇಳುತ್ತದೆ.
 

 
[^
] ಆತ್ಮನನ್ನು ನೋಡಬೇಕು, ಶ್ರವಣ ಮಾಡಬೇಕು, ಮನನಮಾಡಬೇಕು, ನಿದಿಧ್ಯಾ
-
ಸನಮಾಡಬೇಕು' ಆತ್ಮಾ ವಾ ಅರೇ ದ್ರಷ್ಟ ವ್ಯಃ ಶೋತ
ವ್ಯೋ ಮಂತ್ರವ್ಯೋ
ನಿದಿಧ್ಯಾಸಿತವ್ಯಃ (ಬೃಹದಾರಣ್ಯಕ ಉ. ೨. ೪. ೫).]
 
ಮಂತ
 

 
ತಸ್ಮಾತ್ ಸರ್ವ ಪ್ರಯತ್ನನ
ಸೈರೇವ ಯತ್ನಃ ಕರ್ತವ್ಯೂ
 
ನೇನ ಭವಬಂಧ-ವಿಮುಕ್ತಯೇ ।

ಸ್ವೈರೇವ ಯತ್ನಃ ಕರ್ತವ್ಯೋ
ರೋಗಾದಾವಿವ ಪಂಡಿತೈಃ ॥ ೬೬ ॥
 

 
ತಸ್ಮಾತ್ = ಆದುದರಿಂದ, ಸರ್ವಪ್ರಯತ್ನನ=- ಆದುದರಿಂದ, ಸರ್ವ ಪ್ರಯತ್ನನ - ಸರ್ವ ಪ್ರಯತ್ನದಿಂದಲೂ
,
ಭವಬಂಧ- ವಿಮುಕ್ತಯೇ -= ಸಂಸಾರವೆಂಬ ಬಂಧದ ಬಿಡುಗಡೆಗಾಗಿ, ರೋಗಾದ್
ದೌ
ಇವ =ರೋಗ ಮೊದಲಾದುವುಗಳಲ್ಲಿ ಹೇಗೋ ಹಾಗೆ, ಪಂಡಿತೈಃ ಸೈ 8ಸ್ವೈಃ ನ .
ವ=
ಪಂಡಿತರಾದ ತಮ್ಮಿಂದಲೇ ಯತ್ನ -, ಯತ್ನ = ಯತ್ನವು, ಕರ್ತವ್ಯಃ = ಮಾಡಲ್ಪಡತಕ್ಕದ್ದು.
 

 
೬೬. ಆದಕಾರಣ ಪಂಡಿತರಾದವರು ರೋಗಾದಿಗಳು ಬಂದೊದಗಿದಾಗ

ಹೇಗೆ ಬಿಡಿಸಿಕೊಳ್ಳಲು ಯತ್ನಿಸುವರೋ ಹಾಗೆಯೇ ಸರ್ವ ಪ್ರಯತ್ನದಿಂದಲೂ

ಸಂಸಾರಬಂಧದಿಂದ ಬಿಡಿಸಿಕೊಳ್ಳಲು ತಾವೇ ಯತ್ನವನ್ನು ಮಾಡಬೇಕು.
 

 
ಯಸ್ವರ್ತ್ವಯಾsದ್ಯ ಕೃತಃ ಪ್ರಶ್ನೆನೋ ವರೀಯಾಂಛಾಸ್ತ್ರ ವಿನ್ಮತಃ

ಸೂತ್ರಪ್ರಾಯೋ ನಿಗೂಢಾರ್ಥ್ಥೋ ಜ್ಞಾತವಶ್ಚ ಮುಮುಕ್ಷುಭಿಃ
 
|| ೬೭
 
5
 
||
 
ಅದ್ಯ -= ಇಂದು, ತ್ವಯಾ = ನಿನ್ನಿಂದ, ಯಃ = ಯಾವ, ಪ್ರಶ್ನಃ - ಪ್ರಶ್ನೆಯು
,
ಕೃತಃ = ಮಾಡಲ್ಪಟ್ಟಿತೊ [ಅದು], ವರೀಯಾನ್ - ಶ್ರೇಷ್ಠವಾದುದು, ಶಾಸ್ತ್ರವಿತ್.
-
ಮತಃ-=ಶಾಸ್ತ್ರಜ್ಞರಿಗೆ ಸಂಮತವಾದುದು, ಸೂತ್ರಪ್ರಾಯಃ-=ಸೂತ್ರಸದೃಶವಾದುದು,

ನಿಗೂಢಾರ್ಥಃ – ಗಂಭೀರವಾದ ಅರ್ಥವುಳ್ಳದ್ದು, ಮುಮುಕ್ಷುಭಿಃ ಚ -= ಮತ್ತು

ಮುಮುಕ್ಷುಗಳಿಂದ, ಜ್ಞಾತವ್ಯಃ = ತಿಳಿಯಲ್ಪಡತಕ್ಕದ್ದು.
 
=
 

 
೬೭. ಎಲೈ ಶಿಷ್ಯನೆ, ಇಂದು ನೀನು ಮಾಡಿದ ಪ್ರಶ್ನೆಯು ಶ್ರೇಷ್ಠ
-
ವಾದುದು, ಶಾಸ್ತ್ರಜ್ಞರಿಗೆ ಸಮ್ಮತವಾದುದು, ಸೂತ್ರ ಸದೃಶವಾದುದು,

ಗಂಭೀರವಾದ ಅರ್ಥವುಳ್ಳದ್ದು ಮತ್ತು ಮುಮುಕ್ಷಗಳಿಂದ ತಿಳಿಯಲ್ಪಡ

ತಕ್ಕದ್ದು.