This page has been fully proofread once and needs a second look.

ವಿವೇಕಚೂಡಾಮಣಿ
 
[೬೪
 
ವ್ಯಾಧಿಃ -= ರೋಗವು, ಪಾನಂ ವಿನಾ -= ಕುಡಿಯದಿದ್ದರೆ, ಔಷಧ ಶಬ್ದ ತಃ =

ಔಷಧ ಎಂಬ ಹೆಸರಿನಿಂದ, ನ ಗಚ್ಛತಿ - ಹೋಗುವುದಿಲ್ಲ; ಅಪರೋ ಕ್ಷಾನುಭವಂ

ವಿ
ನಾ -= ಸಾಕ್ಷಾತ್ಕಾರವಿಲ್ಲದೆ, ಬ್ರಹ್ಮಶಬೈಃಬ್ದೈಃ = ಬ್ರಹ್ಮ ಮೊದಲಾದ ಹೆಸರುಗಳಿಂದ
,
ನ ಮುಚ್ಯತೇ = ಮುಕ್ತನಾಗುವುದಿಲ್ಲ.
 
೩೨
 

 
೬೨. ಔಷಧವನ್ನು ಕುಡಿಯದೆ ಕೇವಲ 'ಔಷಧ' ಎಂಬ ಹೆಸರನ್ನು ಹೇಳಿ
-
ದರೆ ರೋಗವು ಹೋಗದು; (ಹೀಗೆಯೇ) ಬ್ರಹ್ಮಸಾಕ್ಷಾತ್ಕಾರವಾಗಿದೆ 'ಬ್ರಹ್ಮ'

ಮೊದಲಾದ ಹೆಸರುಗಳನ್ನು ಹೇಳಿದಮಾತ್ರದಿಂದ ಮುಕ್ತನಾಗುವುದಿಲ್ಲ.
 
(

[
ಕೇವಲ ಶಬ್ದವು ಮೋಕ್ಷಕ್ಕೆ ಕಾರಣವಲ್ಲ ಎಂಬುದಕ್ಕೆ ದೃಷ್ಟಾಂತವನ್ನು ಹೇಳಿದೆ.]
 

 
ಅಕೃತ್ವಾ ದೃಶ್ಯವಿಲಯಮಜ್ಞಾತಾತ್ವಾ ತತ್ತ್ವಮಾತ್ಮನಃ ।

ಬಾಹ್ಯ ಶಬ್ದಃದೈಃ ಕುತೋ ಮುಕ್ತಿರುಕ್ತಿ ಮಾತ್ರ
 

ಲೈರ್ನೃಣಾಮ್ ॥ ೬೩ ॥
 

 
ದೃಶ್ಯ ವಿಲಯಂ-= ದೃಶ್ಯ ವಸ್ತುಗಳ ಲಯವನ್ನು, ಅಕೃತ್ವಾ -= ಮಾಡದೆ, ಆತ್ಮನಃ

ತತ್ತ್ವಂ -= ಆತ್ಮತತ್ತ್ವವನ್ನು, ಅಜ್ಞಾತ್ವಾ -= ತಿಳಿಯದೆ ಉಕ್ತಿ ಮಾತ್ರಫಲೈ –ಲೈಃ = ಉಚ್ಚಾ
-
ರಣಮಾತ್ರವೇ ಫಲವಾಗಿರುವ, ಬಾಹ್ಯ ಶಬ್ದ –ದೈಃ = ಹೊರಗಿನ ಶಬ್ದಗಳಿಂದ, ನೃಣಾಂ -
=
ಮನುಷ್ಯರಿಗೆ, ಮುಕ್ತಿತಿಃ ಕುತಃ = ಮುಕ್ತಿಯು ಎಲ್ಲಿಂದ ಬರುವುದು?
 

 
೬೩. ದೃಶ್ಯವಸ್ತುಗಳ ಲಯವನ್ನು[^೧] ಮಾಡದೆ, ಆತ್ಮತತ್ತ್ವವನ್ನು ತಿಳಿದು
-
ಕೊಳ್ಳದೆ ಉಚ್ಚಾರಣಮಾತ್ರವೇ ಫಲವಾಗಿರುವ[^೨] ಹೊರಗಿನ ಶಬ್ದಗಳಿಂದ

ಮುಕ್ತಿಯು ಹೇಗಾಗುವುದು?
 

 
[^] ಇಂದ್ರಿಯವೇದ್ಯವಾದ ಸಮಸ್ತ ವಿಷಯಗಳೂ ಅನಾತ್ಮವು ಎಂಬ ಭಾವನೆ
-
ಯಿಂದ ಚಿತ್ತ ವೃತ್ತಿಗಳೆಲ್ಲವನ್ನೂ ಅಂತರಾತ್ಮನ ಕಡೆಗೆ ತಿರುಗಿಸಿ ದೃಗ್ರೂಪನಾದ ಆತ್ಮನೇ

ಸತ್ಯನು, ದೃಶ್ಯ ಜಗತ್ತೆಲ್ಲವೂ ಮಿಥ್ಯ ಎಂಬ ಅನುಭವ.
 
-

[^೨]
ಸುಮ್ಮನೆ ಅಹಂ ಬ್ರಹ್ಮಾಸ್ಮಿ, ಅಹಂ ಬ್ರಹ್ಮಾಸ್ಮಿ ಎಂದು ಕಂಠಶೋಷಣೆ

ಮಾಡಿಕೊಳ್ಳುವುದು.
 
]
 
ಅಕೃತ್ವಾ ಶತ್ರುಸಂಹಾರಮಗತ್ಯಾವಾsಖಿಲಭೂಶ್ರಿಯಮ್ ।

ರಾಜಾsಹಮಿತಿ ಶಬ್ದಾನೆ
 
ನ್ನೋ ರಾಜಾ ಭವಿತುಮರ್ಹತಿ ॥ ೬೪ ॥
 

 
ಶತ್ರುಸಂಹಾರಂ = ಶತ್ರುಗಳ ಸಂಹಾರವನ್ನು, ಅಕೃತ್ವಾ -= ಮಾಡದೆ, ಅಖಿಲ.
-
ಭೂಶ್ರಿಯಂ = ಸಮಸ್ತವಾದ ರಾಜ್ಯಲಕ್ಷ್ಮಿಯನ್ನು
, ಅಗತ್ವಾ =ಪಡೆಯದೆ, ಅಹಂ
ರಾಜಾ ಇತಿ -= ನಾನು ರಾಜನು ಎಂಬ, ಶಬ್ದಾತ್ -
= ಹೆಸರು ಮಾತ್ರದಿಂದ, ರಾಜಾ
ಭವಿತುಂ = ರಾಜನಾಗಲು, ನ ಈ ಅರ್ಹತಿ = ಅರ್ಹನಾಗುವುದಿಲ್ಲ.
 
ಅಗತ್ಯಾ ಪಡೆಯದೆ, ಅಹಂ
- ಹೆಸರು ಮಾತ್ರದಿಂದ ರಾಜಾ