This page has not been fully proofread.

ವಿವೇಕಚೂಡಾಮಣಿ
 
[೬೪
 
ವ್ಯಾಧಿಃ - ರೋಗವು ಪಾನಂ ವಿನಾ - ಕುಡಿಯದಿದ್ದರೆ ಔಷಧ ಶಬ್ದ ತಃ =
ಔಷಧ ಎಂಬ ಹೆಸರಿನಿಂದ ನ ಗಚ್ಛತಿ - ಹೋಗುವುದಿಲ್ಲ; ಅಪರೋ ಕ್ಷಾನುಭವಂ
ಏನಾ - ಸಾಕ್ಷಾತ್ಕಾರವಿಲ್ಲದೆ ಬ್ರಹ್ಮಶಬೈಃ = ಬ್ರಹ್ಮ ಮೊದಲಾದ ಹೆಸರುಗಳಿಂದ
ನ ಮುಚ್ಯತೇ = ಮುಕ್ತನಾಗುವುದಿಲ್ಲ.
 
೩೨
 
೬೨. ಔಷಧವನ್ನು ಕುಡಿಯದೆ ಕೇವಲ 'ಔಷಧ' ಎಂಬ ಹೆಸರನ್ನು ಹೇಳಿ
ದರೆ ರೋಗವು ಹೋಗದು; (ಹೀಗೆಯೇ) ಬ್ರಹ್ಮಸಾಕ್ಷಾತ್ಕಾರವಾಗಿದೆ 'ಬ್ರಹ್ಮ'
ಮೊದಲಾದ ಹೆಸರುಗಳನ್ನು ಹೇಳಿದಮಾತ್ರದಿಂದ ಮುಕ್ತನಾಗುವುದಿಲ್ಲ.
 
(ಕೇವಲ ಶಬ್ದವು ಮೋಕ್ಷಕ್ಕೆ ಕಾರಣವಲ್ಲ ಎಂಬುದಕ್ಕೆ ದೃಷ್ಟಾಂತವನ್ನು ಹೇಳಿದೆ.]
 
ಅಕೃತ್ವಾ ದೃಶ್ಯವಿಲಯಮಜ್ಞಾತಾ ತತ್ತ್ವಮಾತ್ಮನಃ ।
ಬಾಹ್ಯ ಶಬ್ದಃ ಕುತೋ ಮುಕ್ತಿರುಕ್ತಿ ಮಾತ್ರ
 
ಫರ್ನಣಾಮ್ ॥ ೬೩ ॥
 
ದೃಶ್ಯ ವಿಲಯಂ- ದೃಶ್ಯ ವಸ್ತುಗಳ ಲಯವನ್ನು ಅಕೃತ್ವಾ - ಮಾಡದೆ ಆತ್ಮನಃ
ತತ್ತ್ವಂ - ಆತ್ಮತತ್ತ್ವವನ್ನು ಅಜ್ಞಾತ್ವಾ - ತಿಳಿಯದೆ ಉಕ್ತಿ ಮಾತ್ರಫಲೈ – ಉಚ್ಚಾ
ರಣಮಾತ್ರವೇ ಫಲವಾಗಿರುವ ಬಾಹ್ಯ ಶಬ್ದ – ಹೊರಗಿನ ಶಬ್ದಗಳಿಂದ ನೃಣಾಂ -
ಮನುಷ್ಯರಿಗೆ ಮುಕ್ತಿ ಕುತಃ = ಮುಕ್ತಿಯು ಎಲ್ಲಿಂದ ಬರುವುದು?
 
೬೩. ದೃಶ್ಯವಸ್ತುಗಳ ಲಯವನ್ನು ಮಾಡದೆ, ಆತ್ಮತತ್ತ್ವವನ್ನು ತಿಳಿದು
ಕೊಳ್ಳದೆ ಉಚ್ಚಾರಣಮಾತ್ರವೇ ಫಲವಾಗಿರುವ ಹೊರಗಿನ ಶಬ್ದಗಳಿಂದ
ಮುಕ್ತಿಯು ಹೇಗಾಗುವುದು?
 
[೧ ಇಂದ್ರಿಯವೇದ್ಯವಾದ ಸಮಸ್ತ ವಿಷಯಗಳೂ ಅನಾತ್ಮವು ಎಂಬ ಭಾವನೆ
ಯಿಂದ ಚಿತ್ತ ವೃತ್ತಿಗಳೆಲ್ಲವನ್ನೂ ಅಂತರಾತ್ಮನ ಕಡೆಗೆ ತಿರುಗಿಸಿ ದೃಗ್ರೂಪನಾದ ಆತ್ಮನೇ
ಸತ್ಯನು, ದೃಶ್ಯ ಜಗತ್ತೆಲ್ಲವೂ ಮಿಥ್ಯ ಎಂಬ ಅನುಭವ.
 
- ಸುಮ್ಮನೆ ಅಹಂ ಬ್ರಹ್ಮಾಸ್ಮಿ, ಅಹಂ ಬ್ರಹ್ಮಾಸ್ಮಿ ಎಂದು ಕಂಠಶೋಷಣೆ
ಮಾಡಿಕೊಳ್ಳುವುದು.
 
ಅಕೃತ್ವಾ ಶತ್ರುಸಂಹಾರಮಗತ್ಯಾಖಿಲಭೂಯಮ್ ।
ರಾಜಾಹಮಿತಿ ಶಬ್ದಾನೆ
 
ರಾಜಾ ಭವಿತುಮರ್ಹತಿ ॥ ೬೪ ॥
 
ಶತ್ರುಸಂಹಾರಂ = ಶತ್ರುಗಳ ಸಂಹಾರವನ್ನು ಅಕೃತ್ವಾ - ಮಾಡದೆ, ಅಖಿಲ.
ಭೂಯಂ = ಸಮಸ್ತವಾದ ರಾಜ್ಯಲಕ್ಷ್ಮಿಯನ್ನು
ರಾಜಾ ಇತಿ - ನಾನು ರಾಜನು ಎಂಬ ಶಬ್ದಾತ್ -
ಭವಿತುಂ – ರಾಜನಾಗಲು ನ ಈ ಅರ್ಹತಿ ಅರ್ಹನಾಗುವುದಿಲ್ಲ.
 
ಅಗತ್ಯಾ ಪಡೆಯದೆ, ಅಹಂ
- ಹೆಸರು ಮಾತ್ರದಿಂದ ರಾಜಾ