This page has been fully proofread once and needs a second look.

೨೬
 
ವಿವೇಕಚೂಡಾಮಣಿ
 
[೪೯
 
ಕೋ ನಾಮ ಬಂಧಃ ಕಥಮೇಷ ಆಗತಃ

ಕಥಂ ಪ್ರತಿಷ್ಠಾsಸ್ಯ ಕಥಂ ವಿಮೋಕ್ಷಃ ।

ಕೋsಸಾವನಾತ್ಮಾ ಪರಮಃ ಕ ಆತ್ಮಾ

ತಯೋರ್ವಿವೇಕಃ ಕಥಮೇತದುಚ್ಯ ತಾಮ್ ॥ ೪೯ ॥
 

 

 
ಬಂಧಃ = ಬಂಧವೆಂಬುದು, ಕಃ ನಾನು ಯಾವುದು?ಮ=ಯಾವುದು?, ಏಷಃ = ಇದು
,
ಕಥಂ .= ಹೇಗೆ, ಆಗತಃ = ಬಂದಿರುವುದು,? ಅಸ್ಯ -= ಇದರ, ಪ್ರತಿಷ್ಠಾ = ನೆಲೆಯು
,
ಕಥಂ - ಹೇಗೆ?, ವಿಮೋಕ್ಷ = ಬಿಡುಗಡೆಯು, ಕಥಂ =ಹೇಗೆ?, ಅನಾತ್ಮಾ= ಅನಾತ್ಮವು,
ಕಃ ಅಸೌ = ಯಾವುದು? ಪರಮಃ ಆತ್ಮಾ
- ಅನಾತ್ಮವು
ಕ ಅಸ್- ಯಾವುದು? ಪರಮಃ ಆತ್
ಪರಮಾ - ಪರಮಾತ್ಮನು
ತ್ಮನು ಕಃ = ಯಾರು?
ತಯೋಃ = = ಇವರಿಬ್ಬರ, ವಿವೇಕಃ -= ವಿವೇಚನೆಯು, ಕಥಂ -= ಹೇಗೆ?, ಏತತ್= ಇದು

ಉಚ್ಯತಾಂ = ಹೇಳಲ್ಪಡಲಿ.
 
ಕಃ = ಯಾರು?
 

 
೪೯. ಬಂಧವೆಂಬುದು ಯಾವುದು? ಇದು ಹೇಗೆ ಬಂದಿರುತ್ತದೆ?

ಇದು ನೆಲೆಗೊಂಡಿರುವುದು ಹೇಗೆ? ಇದರಿಂದ ಬಿಡುಗಡೆಯಾಗುವುದು ಹೇಗೆ?

ಅನಾತ್ಮವಸ್ತುವು ಯಾವುದು? ಪರಮಾತ್ಮನು ಯಾರು? ಆತ್ಮಾನಾತ್ಮರನ್ನು

ವಿವೇಚಿಸುವುದು ಹೇಗೆ? ಈ ವಿಷಯವನ್ನು ಹೇಳಬೇಕು.
 

 
ಶ್ರೀಗುರುರುವಾಚ
 

ಧನ್ನೋಯೋsಸಿ ಕೃತಕೃತ್ಯೋsಸಿ ಪಾವಿತಂ ತೇ ಕುಲಂ ತ್ವಯಾ ।

ಯದವಿದ್ಯಾಬಂಧಮುಕ್ತಾತ್ಯಾ, ಬ್ರಹ್ಮೀಭವಿತುಮಿಚ್ಛಸಿ ॥ ೫೦ ॥
 

 
ಶ್ರೀಗುರುಃ ಉವಾಚ-=ಗುರುವು ಹೇಳಿದನು,-ಧನ್ಯಃ ಅಸಿ-= ನೀನು ಧನ್ಯನಾಗಿ
-
ರುವೆ; ಕೃತಕೃತ್ಯಃ ಅಸಿ -= ಕೃತಾರ್ಥನಾಗಿರುವೆ; ತ್ವಯಾ = ನಿನ್ನಿಂದ, ತೇ -= ನಿನ್ನ

ಕುಲಂ -= ಕುಲವು, ಪಾವಿತಂ = ಪವಿತ್ರ ಮಾಡಲ್ಪಟ್ಟಿತು, ಯತ್ = ಯಾವ ಕಾರಣ

ದಿಂದ, ಅವಿದ್ಯಾಬಂಧಮುಕ್ತಾ ತ್ಯಾ =ಅವಿಧ್ಯಾ ಬಂಧದ ಬಿಡುಗಡೆಯ ಮೂಲಕ, ಬ್ರ
ಹ್ಮೀ-
ಭವಿತುಂ -= ಬ್ರಹ್ಮವಾಗಲು, ಇಚ್ಛಿಸಿ = ಇಚ್ಛಿಸುತ್ತಿರುವೆಯೊ.
 

 
೫೦. ಗುರುವು ಹೇಳಿದನು: ನೀನು ಧನ್ಯನು, ಕೃತಕೃತ್ಯನು. ನಿನ್ನ

ಕುಲವು ನಿನ್ನಿಂದ ಪವಿತ್ರ ಮಾಡಲ್ಪಟ್ಟಿತು;[^೧] ಏಕೆಂದರೆ ಅವಿದ್ಯಾಬಂಧದಿಂದ

ಬಿಡಿಸಿಕೊಂಡು ಬ್ರಹ್ಮಭಾವವನ್ನು ಪಡೆಯಲು ಬಯಸುತ್ತಿರುವೆ.
 

 
[^] 'ಯಾರ ಮನಸ್ಸು ಅಪಾರವಾದ ಸಚ್ಚಿದಾನಂದ -ಸಮುದ್ರವೆಂಬ ಪರಬ್ರಹ್ಮದಲ್ಲಿ

ಲೀನವಾಗಿದೆಯೋ ಅವನಿಂದ ಕುಲವು ಪವಿತ್ರವಾಯಿತು, ತಾಯಿಯು ಕೃತಾರ್ಥಳಾ
-
ದಳು, ಭೂಮಿಯು ಪುಣ್ಯವತಿಯಾದಳು' ಕುಲಂ ಪವಿತ್ರಂ ಜನನೀ
ಕೃತಾರ್ಥಾ
ವಿಶ್ವಂಭರಾ ಪುಣ್ಯವತೀ ಚ ತೇನ । ಅಪಾರ- ಸಚ್ಚಿತ್-ಸುಖ-ಸಾಗರೇsಸ್ಮಿನ್

ಲೀನಂ ಪರೇ ಬ್ರಹ್ಮಣಿ ಯಸ್ಯ ಚೇತಃ । ]
 
ಕೃತಾರ್ಥಾ