This page has been fully proofread once and needs a second look.

ವಿವೇಕಚೂಡಾಮಣಿ
 
[೪೬
 
ಅನು- =ಕೂಡಲೇ, ತೇನ. =ಅದರಿಂದ, ಆತ್ಯಂತಿಕ- ಸಂಸಾರ- ದುಃಖ-ನಾಶಃ -= ಸಂಸಾರ

ದುಃಖದ ಸಂಪೂರ್ಣನಾಶವು, ಭವತಿ = ಆಗುತ್ತದೆ.
 
೨೪
 

 
೪೫. ಉಪನಿಷದ್-ವಾಕ್ಯಾರ್ಥದ ವಿಮರ್ಶೆಯಿಂದ ಉತ್ತಮಜ್ಞಾನವು
[^೧]
ಉತ್ಪನ್ನವಾಗುತ್ತದೆ. ಕೂಡಲೇ
ಆ ಜ್ಞಾನದಿಂದ ಸಂಸಾರದು:ಖದ

ಸಂಪೂರ್ಣನಾಶವು ಉಂಟಾಗುತ್ತದೆ.
 
[

[^
] ಬ್ರಹ್ಮ -ಆತ್ಮ ಇವರ ಐಕ್ಯ ಜ್ಞಾನವು.
 
]
 
ಶ್ರದ್ಧಾಭಕ್ತಿ-ಧ್ಯಾನಯೋಗಾನ್ ಮುಮು-
ಕ್ಷೋ-
ರ್ಮುರ್ಹತೂನ್ ವ್ಯಕ್ತಿ ಸಾಕಾಚ್ಚು ಕ್ತೇರ್ಗ?ಹೇತೂನ್ ವಕ್ತಿ ಸಾಕ್ಷಾಚ್ಛ್ರುತೇರ್ಗೀಃ

ಯೋ ವಾ ಏತೇವ ತಿಮ್ಮತಮುಷ್
ವೇವ ತಿಷ್ಠತ್ಯ ತಮುಷ್ಯ
ಮೋಕ್ಷೋs
ವಿದ್ಯಾಕಲ್ಪಿತಾದ್ ದೇಹ-

ಬಂಧಾತ್ ॥ ೪೬ ॥
 
H
 

 
ಶ್ರುತೇಃ -= ಉಪನಿಷತ್ತಿನ, ಗೀಃ = ವಾಕ್ಯವು ಮುಮುಃ –, ಮುಮುಕ್ಷೋಃ = ಮುಮುಕ್ಷು
-
ವಿಗೆ ಶ್ರದ್ಧಾಭಕ್ತಿ-ಧ್ಯಾನಯೋಗಾನ್ -= ಶ್ರದ್ಧೆ ಭಕ್ತಿ ಧ್ಯಾನಯೋಗ ಇವುಗಳನ್ನು,
ಮುಕ್ತಃ ಮುಕ್ತಿಯ ಹೇತ

ಮುಕ್ತೇಃ= ಮುಕ್ತಿಯ, ಹತೂ
ನ್ = ಕಾರಣಗಳನ್ನಾಗಿ, ಸಾಕ್ಷಾತ್ -= ಪ್ರತ್ಯಕ್ಷವಾಗಿ
,
ವ್ಯಕ್ತಿ = ಹೇಳುತ್ತದೆ; ಯಃ ವೈ -= ಯಾವನು, ಏತೇಷು ಏವ -= ಇವುಗಳಲ್ಲಿಯೇ
ತಿಪತಿ -
,
ತಿಷ್ಠತಿ =
ನೆಲೆಗೊಂಡಿರುವನೊ, ಅಮುಖ್ಷ್ಯ = ಅವನಿಗೆ, ಅವಿದ್ಯಾಕಲ್ಪಿತಾತ್ -= ಅವಿದ್ಯೆ
-
ಯಿಂದ ಕಲ್ಪಿತವಾಗಿರುವ, ದೇಹಬಂಧಾತ್ ,= ದೇಹಬಂಧದಿಂದ, ಮೋಕ್ಷ -ಷಃ = ಬಿಡು
-
ಗಡೆಯು [ಉಂಟಾಗುತ್ತದೆ).
 
].
 
೪೬. ಶ್ರದ್ಧೆ[^೧] ಭಕ್ತಿ[^೨] ಧ್ಯಾನಯೋಗ[^೩]- ಇವುಗಳೇ ಮುಮುಕ್ಷುವಿನ

ಮುಕ್ತಿಗೆ ಕಾರಣಗಳೆಂದು ಶ್ರುತಿವಾಕ್ಯವೇ?[^೪] ಪ್ರತ್ಯಕ್ಷವಾಗಿ ಹೇಳುತ್ತಲಿದೆ.

ಯಾವನು ಇವುಗಳಲ್ಲಿ ನೆಲೆಗೊಂಡಿರುವನೋ ಅವನಿಗೆ ಅವಿದ್ಯೆಯಿಂದ ಕಲ್ಪಿತ
-
ವಾಗಿರುವ ದೇಹಬಂಧದಿಂದ[^೫] ಬಿಡುಗಡೆಯಾಗುವುದು.
 
[

 
[^
]೨೫ನೆಯ ಶ್ಲೋಕವನ್ನು ನೋಡಿ.

[^]
೨ ೩೧ನೆಯ ಶ್ಲೋಕವನ್ನು ನೋಡಿ.
 
*

[^೩]
ಯಾವ ವಿಧವಾದ ಭಿನ್ನ ಪ್ರತ್ಯಯವಿಲ್ಲದೆ ಧೈಧ್ಯೇಯವಸ್ತುವಿನಲ್ಲಿ ಅವಲಂಬಿಸಿರುವ

ಪ್ರತ್ಯಯವು ಅವಿಚ್ಛಿನ್ನವಾಗಿ ಹರಿಯುತ್ತಿದ್ದರೆ ಧ್ಯಾನವಾಗುತ್ತದೆ, ತತ್ರ ಪ್ರತ್ಯಯ್ಕೆ
ಯೈ-
ಕತಾನತಾ ಧ್ಯಾನಮ್ (ಯೋಗಸೂತ್ರ ೩. ೨).
 

[^

 
]ಶ್ರದ್ಧಾಭಕ್ತಿ ಧ್ಯಾನಯೋಗಾದವೇಹಿ (ಕೈವಲೋಲ್ಯೋಪನಿಷತ್ ೧. ೨).
*

[^೫]
ದೇಹಾಭಿಮಾನದಿಂದ.