This page has not been fully proofread.

ವಿವೇಕಚೂಡಾಮಣಿ
 
ವಿದ್ವನ್ - ಹೇ ವಿದ್ವಾಂಸನೆ, ಮಾ ಭೈಷ್ಟ = ಹೆದರಬೇಡ, ತವ = ನಿನಗೆ
ಅಪಾಯಃ - ಅಪಾಯವು ನ ಆಸ್ತಿ – ಇಲ್ಲ; ಸಂಸಾರ ಸಿಂಧೋಃ = ಸಂಸಾರಸಾಗರದ
ತರಣೆ - ದಾಟುವಿಕೆಯಲ್ಲಿ ಉಪಾಯಃ - ಸಾಧನವು ಅಸ್ತಿತ್ವ ಇದೆ; ಯತಯಃ =
ಪ್ರಯತ್ನಶಾಲಿಗಳು, ಯತಿಗಳು ಯೇನ ಏವ - ಯಾವ [ಮಾರ್ಗದಿಂದಲೇ
ಅಸ್ಯ - ಇದರ ಪಾರಂ = ತೀರವನ್ನು ಯಾತಾಃ = ಪಡೆದರೂ ತಂ ಏವ ಮಾರ್ಗ೦ =
ಅದೇ ಮಾರ್ಗವನ್ನೇ ತವ - ನಿನಗೂ ನಿರ್ದಿಶಾಮಿ ತೋರಿಸುತ್ತೇನೆ.
 
೪೫]
 
ಯಾವ ಮಾರ್ಗದಿಂದ
 
೪೩. ಹೇ ವಿದ್ವಾಂಸನೆ, ಹೆದರಬೇಡ! ನಿನಗೆ ಅಪಾಯವಿಲ್ಲ.
ಸಂಸಾರಸಾಗರವನ್ನು ದಾಟುವುದಕ್ಕೆ ಸಾಧನವಿದೆ.
ಯತಿಗಳು ಈ ಸಮುದ್ರದ ಆಚೆಯ ತೀರವನ್ನು ಹೊಂದಿದರೆ ಅದನ್ನೇ
ನಿನಗೂ ತೋರಿಸುತ್ತೇನೆ.
 
[೧ ಗುರುವು ಶಿಷ್ಯನಿಗೆ ಅಭಯಪ್ರದಾನವನ್ನು ಮಾಡುತ್ತಾನೆ. 'ಕಲ್ಯಾಣ ಕಾರ್ಯ
ಗಳನ್ನು ಮಾಡುವ ಯಾವನೂ ಅಧೋಗತಿಯನ್ನು ಹೊಂದುವುದಿಲ್ಲ' ನ ಹಿ ಕಲ್ಯಾಣ.
ಕೃತ್ ಕಶ್ಚಿದ್ದು ರ್ಗತಿಂ ತಾತ ಗಚ್ಛತಿ ಎಂದು ಗೀತೆಯಲ್ಲಿ (೬, ೪೦) ಹೇಳಿದೆ.
 
ಅಸ್ತುಪಾಯೋ ಮಹಾನ್ ಕಶ್ಚಿತ್ ಸಂಸಾರಭಯನಾಶನಃ ।
ತೇನ ತೀರ್ತಾ ಭವಾಂಭೋಧಿಂ ಪರಮಾನಂದಮಾಸಿ ॥ ೪೪ ॥
 
ಸಂಸಾರ-ಭಯ-ನಾಶನಃ = ಸಂಸಾರಭಯವನ್ನು ನಾಶಮಾಡುವ ಮಹಾನ್
ದೊಡ್ಡದಾದ ಕಶ್ಚಿತ್- ಉಪಾಯಃ - ಒಂದಾನೊಂದು ಸಾಧನವು ಅಸ್ತಿ = ಇದೆ;
ತೇನ - ಅದರಿಂದ ಭವಾಂಭೋಧಿಂ = ಸಂಸಾರಸಮುದ್ರವನ್ನು ತೀತಾ - ದಾಟಿ
ಪರಮಾನಂದಂ - ಪರಮಾನಂದವನ್ನು ಆಸಿ - ಹೊಂದುತ್ತೀಯೆ.
 
೪೪. ಸಂಸಾರಭಯವನ್ನು ನಾಶಮಾಡುವ ಒಂದಾನೊಂದು ದೊಡ್ಡ
ಉಪಾಯವಿದೆ; ಅದರಿಂದ ಸಂಸಾರಸಮುದ್ರವನ್ನು ದಾಟಿ ಪರಮಾನಂದ
ವನ್ನು ಹೊಂದುತ್ತೀಯೆ.
 
[೧ ನಿನ್ನ ಅಜ್ಞಾನವನ್ನು ನಾಶಮಾಡಿಕೊಂಡು,
೨ ನಿರತಿಶಯ- ಬ್ರಹ್ಮಾನಂದವನ್ನು
 
ವೇದಾಂತಾರ್ಥ-ವಿಚಾರೇಣ ಜಾಯತೇ ಜ್ಞಾನಮುತ್ತಮಮ್ ।
ತೇನಾತ್ಕಂತಿಕ-ಸಂಸಾರ-ದುಃಖ-ನಾಶೋ ಭವತ್ಯನು
 
। ೪೫ ।
 
ವೇದಾಂತಾರ್ಥ- ವಿಚಾರೇಣ- ಉಪನಿಷದ್ವಾಕ್ಯಗಳ ಅರ್ಥದ ವಿಮರ್ಶೆಯಿಂದ
ಉತ್ತಮಂ ಜ್ಞಾನಂ = ಉತ್ತಮವಾದ ಜ್ಞಾನವು ಜಾಯತೇ ಈ ಉತ್ಪನ್ನವಾಗುತ್ತದೆ;
 
=