This page has not been fully proofread.

೨೦
 
ವಿವೇಕಚೂಡಾಮಣಿ
 
ಅಯಂ ಸ್ವಭಾವಃ ಸ್ವತ ಏವ ಯತ್ನರ-
ಶ್ರಮಾಪನೋದ ಪ್ರವಣಂ ಮಹಾತ್ಮನಾಮ್ ।
ಸುಧಾಂಶುರೇಷ ಸ್ವಯಮರ್ಕ-ಕರ್ಕಶ-
ಪ್ರಭಾಭಿತಪ್ರಾಮವತಿ ಕೃತಿಂ ಕಿಲ
 
॥ ೩೮
 
ಸ್ವತಃ ಏನ- ತಾವಾಗಿಯೇ ಪರಶ್ರಮಾಪನೋದ ಪ್ರವಣಂ ಯತ್ -
ಇತರರ ಶ್ರಮಪರಿಹಾರದಲ್ಲಿ ಪ್ರವೃತ್ತಿಯು ಯಾವುದೋ ಅಯಂ . ಇದು ಮಹಾತ್ಮ
ನಾಂ = ಮಹಾತ್ಮರ ಸ್ವಭಾವಃ = ಸ್ವಭಾವವು; ಅರ್ಕ ಕರ್ಕಶಪ್ರಭಾ ಅಭಿತಾಂ -
ಸೂರ್ಯನ ತೀಕ್ಷ್ಮವಾದ ಬಿಸಿಲಿನಿಂದ ಬಂದಿರುವ ಕೃತಿಂ = ಭೂಮಿಯನ್ನು ಏಷಃ
ಸುಧಾಂಶುಃ - ಈ ಚಂದ್ರನು ಸ್ವಯಂ = ತಾನಾಗಿಯೇ ಅವತಿ ಕಿಲ
ನಲ್ಲವೆ?
 
ರಕ್ಷಿಸುವ
 
[೩೯
 
೩೮. ಇತರರ ಶ್ರಮವನ್ನು ಪರಿಹರಿಸುವುದರಲ್ಲಿ ತಾವಾಗಿಯೇ
ಪ್ರವರ್ತಿಸುವುದು ಮಹಾತ್ಮರ ಸ್ವಭಾವವು. ಸೂರ್ಯನ ತೀಕವಾದ
ಬಿಸಿಲಿನಿಂದ ಬೆಂದಿರುವ ಭೂಮಿಯನ್ನು ಈ ಚಂದ್ರನು ತಾನಾಗಿಯೇ
ರಕ್ಷಿಸುತ್ತಾನಲ್ಲವೆ?
 
ಬ್ರಹ್ಮಾನಂದ-ರಸಾನುಭೂತಿ-ಕಲಿತೈಃ ಪೂತೈಃ ಸುಶೀತೈರ್ಹಿತೈ-
ರ್ಯುಷದ್ವಾಕ್ಕಲಶೋತೈಃ ಶ್ರುತಿಸುರ್ವಾಕ್ಯಾಮೃತೈಃ
 
ಸೇಚಯ ।
 
ಸಂತಸ್ತಂ ಭವತಾಪ-ದಾವದಹನ-ಜ್ವಾಲಾಭಿರೇನಂ ಪ್ರಭೋ
ಧನ್ಯಾ ಭವದೀಕ್ಷಣ-ಕ್ಷಣಗತೇಃ ಪಾತ್ರೀಕೃತಾಃ
 
ಸ್ವೀಕೃತಾಃ ॥ ೩೯ ॥
ಪ್ರಭೋ - ಹೇ ಪ್ರಭುವೆ, ಭವತಾಪ, ದಾವದಹನ ಜ್ವಾಲಾಭಿಃ = ಸಂಸಾರ
ತಾಪವೆಂಬ ಕಾಡ್ಲಿ ಚ್ಚಿನ ಜ್ವಾಲೆಗಳಿಂದ ಸಂತಪಂ-ಬೆಂದಿರುವ ಏನಂ-ಈ [ನನ್ನನ್ನು]
ಬ್ರಹ್ಮಾನಂದ ರಸಾನುಭೂತಿ- ಕಲಿತೈಃ = ಬಹ್ಮಾನಂದರಸದ ಅನುಭವದಿಂದ ಕೂಡಿ
ರುವ, ಮಧುರವಾಗಿರುವ ಪೂತೈಃ – ಶುದ್ಧವಾಗಿರುವ ಸುಶೀತೈಃ- ಶೀತಲವಾಗಿರುವ
ಹಿತೈಃ - ಹಿತವಾಗಿರುವ ಯುತ್ ವಾಕ್ ಕಲಶ ಉಜ್ಜಿತೈಃ - ನಿನ್ನ ಮಾತು
ಗಳೆಂಬ ಕಲಶದಿಂದ ಹೊರಹೊಮ್ಮಿರುವ ಶ್ರುತಿಸುಖೈಃ = ಕೇಳಲು ಇಂಪಾಗಿರುವ
ವಾಕ್ಯಾಮೃತೈಃ – ವಾಕ್ಯಗಳೆಂಬ ಅಮೃತಧಾರೆಗಳಿಂದ ಸೇಚಯ - ಚಿಮುಕಿಸು;
ಭವತ. ಈ ಕ್ಷಣ- ಕ್ಷಣಗತೇಃ - ನಿನ್ನ ಕಟಾಕ್ಷದ ಕ್ಷಣಮಾತ್ರ- ಪ್ರಸರಣೆಗೆ ಪಾತ್ರಿ
ಕೃತಾಃ - ಪಾತ್ರರಾಗಿರುವ ಸ್ವೀಕೃತಾಃ = ಸ್ವೀಕೃತರಾಗಿರುವ ತೇ ಅವರು ಧನ್ಯಾ -
ಧನ್ಯರು.