This page has not been fully proofread.

ವಿವೇಕಚೂಡಾಮಣಿ
 
೫೭೮]
 
ಅವನಿಂದ, ಸಮನುಜ್ಞಾತಃ-
-
= ಅನುಜ್ಞೆಯನ್ನು ಪಡೆದವನಾಗಿ, ನಿರ್ಮುಕ್ತ -ಬಂಧನಃ-
=
ಬಂಧದಿಂದ ಬಿಡುಗಡೆ ಹೊಂದಿದ, ಸಃ = ಅವನು, ಯಯೌ = ಹೊರಟುಹೋದನು.
 

 
೫೭೫,. ಹೀಗೆ ಗುರುವಿನ ವಾಕ್ಯವನ್ನು ಕೇಳಿ ಬಂಧದಿಂದ ಮುಕ್ತನಾದ ಆ

ಶಿಷ್ಯನು ನಮ್ರಭಾವದಿಂದ ನಮಸ್ಕರಿಸಿ ಗುರುವಿಂದ ಅನುಜ್ಞೆಯನ್ನು ಪಡೆದು

ಹೊರಟುಹೋದನು.
 

 
ಗುರುರೇವಂ ಸದಾನಂದ-ಸಿಂಧೂಧೌ ನಿರ್ಮಗ್ನಮಾನಸಃ ।

ಪಾವಯನ್ ವಸುಧಾಂ ಸರ್ವಾ೦ವಾಂ ವಿಚಚಾರ ನಿರಂತರಮ್ ೫೭೬
 

 
ಏವಂ = ಹೀಗೆ, ಗುರುಃ -= ಗುರುವು, ಸದಾನಂದ-ಸಿಂದ್,ಧೌ = ಸದಾನಂದ ಸಾಗರ
-
ದಲ್ಲಿ, ನಿರ್ಮಗ್ನ, -ಮಾನಸಃ = ಮುಳುಗಿದ ಮನಸ್ಸುಳ್ಳವನಾಗಿ, ಸರ್ವಾ೦ವಾಂ ವಸುಧಾಂ-
=
ಸಮಸ್ತ ಭೂಮಿಯನ್ನು, ಪಾವಯನ್ = ಪವಿತ್ರಗೊಳಿಸುತ್ತ, ನಿರಂತರಂ- = ನಿರಂತರ

ವಾಗಿ, ವಿಚಚಾರ = ಸಂಚರಿಸುತ್ತಿದ್ದನು.
 
అలుగ
 

 
೫೭೬. ಹೀಗೆ ಗುರುವು ಸದಾನಂದಸಾಗರದಲ್ಲಿ ಮುಳುಗಿದ ಮನಸ್ಸುಳ್ಳವ

ನಾಗಿ ಸಮಸ್ತ ಭೂಮಿಯನ್ನೂ ಪವಿತ್ರಗೊಳಿಸುತ್ತ ನಿರಂತರವೂ ಸಂಚರಿ

ಸುತ್ತಿದ್ದನು.
 

 
ಇತ್ಯಾಚಾರ್ಯಸ್ಯ ಶಿಷ್ಯಸ್ಯ ಸಂವಾದೇನಾತ್ಮ-ಲಕ್ಷಣಮ್ ।

ನಿರೂಪಿತಂ ಮುಮುಕ್ಷೂಣಾಂ ಸುಖಬೋಧೋಪಪತ್ಯೇ ॥೫೭೭॥
 

 
ಇತಿ -= ಹೀಗೆ, ಆಚಾರ್ಯಸ್ಯ = ಆಚಾರ್ಯನ, ಶಿಷ್ಯ ಸ್ಯ = [ ಮತ್ತು] ಶಿಷ್ಯನ
,
ಸಂವಾದೇನ -= ಸಂವಾದದಿಂದ, ಆತ್ಮಲಕ್ಷಣಂ = ಆತ್ಮಸ್ವರೂಪವು ಮುಮುಕ್ಷ
, ಮುಮುಕ್ಷೂ-
ಣಾಂ -= ಮುಮುಕ್ಷುಗಳಿಗೆ, ಸುಖ -ಬೋಧ -ಉಪಪತ್ತಯೇ -= ಸುಗಮವಾಗಿ ಜ್ಞಾನ

ವನ್ನು ಹೊಂದಲು, ನಿರೂಪಿತಂ = ನಿರೂಪಿಸಲ್ಪಟ್ಟಿತು.
 

 

 

 
೫೭೭. ಹೀಗೆ ಆಚಾರ್ಯನ ಮತ್ತು ಶಿಷ್ಯನ ಸಂವಾದದಿಂದ ಮುಮುಕ್ಷು

ಗಳಿಗೆ ಸುಗಮವಾಗಿ ಜ್ಞಾನವನ್ನು ಹೊಂದಲು ಆತ್ಮಸ್ವರೂಪವು ನಿರೂಪಿಸ

ಲ್ಪಟ್ಟಿತು.
 

 
ಹಿತಮಿದಮುಪದೇಶಮಾದ್ರಿಯಂತಾ೦
ತಾಂ
ವಿಹಿತ-ನಿರಸ್ತ-ಸಮಸ್ತ-ಚಿತ್ತದೋಷಾಃ ।

ಭವಸುಖ-ವಿರತಾಃ ಪ್ರಶಾಂತಚಿತ್ತಾ
ತಾಃ
ಶ್ರುತಿರಸಿಕಾ ಯತಯೋ
 
ಮುಮುಕ್ಷವೋ ಯೇ ೫೭೮
 

 
ವಿಹಿತ ನಿರಸ್ತ ಸಮಸ್ತ.-ನಿರಸ್ತ-ಸಮಸ್ತ-ಚಿತ್ತ ದೋಷಾಃ = ಸಾಧನದ ಅನುಷ್ಠಾನದಿಂದ ಚಿತ್ರದ
ತದ
ಸಮಸ್ತ-ದೋಷಗಳನ್ನೂ ಕಳೆದುಕೊಂಡ, ಭವಸುಖವಿರತಾಃ -= ಸಂಸಾರಸುಖದಲ್ಲಿ