This page has not been fully proofread.

ವಿವೇಕಚೂಡಾಮಣಿ
 
=
 
ಆವೃತೇಃ = = ಆವರಣದ, ಸತ್.-ಅಸತ್ಯಾತ್ವಾಭ್ಯಾಂ = ಇರುವಿಕೆ ಮತ್ತು ಇಲ್ಲದಿರು
-
ವಿಕೆ ಎಂಬಿವುಗಳ ದೆಸೆಯಿಂದ, ಬಂಧಮೋಕ್ಷಣೆ = ಬಂಧಮೋಕ್ಷಗಳು, ವಕ್ತ -
ವ್ಯೇ =
ಹೇಳಲ್ಪಡತಕ್ಕವು; ಬ್ರಹ್ಮಣಃ -= ಬ್ರಹ್ಮಕ್ಕೆ, ಕಾಚಿತ್ = ಯಾವ, ಆವೃತಿಃ = ಆವರಣವೂ
,
-= ಇಲ್ಲವು; ಅನ್ಯ-ಅಭಾವಾತ್ -= ಬೇರೊಂದು ವಸ್ತುವು ಇಲ್ಲದಿರುವುದರಿಂದ, ಅನಾ
-
ವೃತಂ = [ಅದಕ್ಕೆ] ಆವರಣವಿಲ್ಲ; ಯದಿ ಅಸ್ತಿ -= [ಆವರಣವು] ಇದ್ದರೆ, ಅದೈತ
-
ಹಾನಿಃ ಸ್ಯಾತ್- = ಅದೈತಹಾನಿಯುಂಟಾಗುತ್ತದೆ; ಶ್ರುತಿಃ -= ಶ್ರುತಿಯು ದೈ, ದ್ವೈತಂ
ದೈ
=
ದ್ವೈ
ತವನ್ನು, ಸಹತೇ = = ಸಹಿಸುವುದಿಲ್ಲ.
 
೨೮೨
 
H
 

 
೫೬೯.
 
ಮಾಯೆಯ ಆವರಣವಿದ್ದರೆ ಅಥವಾ ಇಲ್ಲದಿದ್ದರೆ ಬಂಧ
-
ಮೋಕ್ಷಗಳನ್ನು ಹೇಳಬಹುದು. ಆದರೆ ಬ್ರಹ್ಮಕ್ಕೆ ಯಾವ ಆವರಣವೂ

ಇರುವುದಿಲ್ಲ; ಏಕೆಂದರೆ ಎರಡನೆಯ ವಸ್ತುವೇ ಇಲ್ಲದಿರುವುದರಿಂದ ಅದಕ್ಕೆ

ಯಾವ ಆವರಣವೂ ಇಲ್ಲ. ಆವರಣವಿದ್ದರೆ ಅದೈದ್ವೈತಕ್ಕೆ ಹಾನಿಯುಂಟಾಗು
-
ತ್
ತದೆ, ಆದರೆ ಶ್ರುತಿಯು ದೈದ್ವೈತವನ್ನು ಸಹಿಸುವುದಿಲ್ಲ.
 
[820
 
^೧]
 
[^ "] 'ಯಾವನು ಇಲ್ಲಿ ಭೇದವಿರುವಂತೆ ನೋಡುವನೋ ಅವನು ಮೃತ್ಯುವಿನಿಂದ

ಮೃತ್ಯುವನ್ನು ಹೊಂದುತ್ತಾನೆ' ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ

ನಾನೇವ ಪಶ್ಯತಿ (ಕಠ ಉ, ೨. ೪. ೧೧).]
 

 
ಬಂಧಂ ಚ ಮೋಕ್ಷಂ ಚ ಮೃಷೈವ ಮೂಢಾ

ಬುದ್ದೇರ್ಗುಣಂ ವಸ್ತುನಿ ಕಲ್ಪಯಂತಿ ।

ದೃಗಾವೃತಿಂ ಮೇಘಕೃತಾಂ ಯಥಾ ರ
 
ವೌ
ಯತೋಽ
ದ್ವಯಾಸಂಗ-ಚಿದೇತದಕ್ಷರಮ್ ॥ ೫೭೦ ।
 

 
ಮೂಢಾಃ = ಮೂಢರು, ಬುದ್ಧಃ -ಧೇಃ = ಬುದ್ಧಿಯ, ಗುಣಂ -= ಗುಣವಾಗಿರುವ
,
ಬಂಧಂ ಚ = ಬಂಧವನ್ನೂ, ಮೋಕ್ಷಂ ಚ = ಮೋಕ್ಷವನ್ನೂ, ವಸ್ತುನಿ = ವಸ್ತುವಿನಲ್ಲಿ
,
ಮೃಷಾ ಏವ = ಸುಳ್ಳಾಗಿಯೇ, ಕಲ್ಪ ಯಂತಿ -= ಕಲ್ಪಿಸುತ್ತಾರೆ, ಮೇಘಕೃತಾಂ -
=
ಮೇಘದಿಂದಾದ, ದೃಕ್- ಆವೃತಿಂ = ದೃಷ್ಟಿಯ ಮರೆಯನ್ನು ರವ್ -, ರವೌ = ಸೂರ್ಯನಲ್ಲಿ
,
ಯಥಾ -= ಹೇಗೊ [ಹಾಗೆ]; ಯತಃ = ಏಕೆಂದರೆ, ಏತತ್ = ಇದು ಅದ್ವಯ.
, ಅದ್ವಯ-
ಅಸಂಗ -ಚಿತ್ = ಅನ್ವಯವೂ ಅಸಂಗವೂ ಜ್ಞಾನಸ್ವರೂಪವೂ ಆದ, ಅಕ್ಷರಂ -
=
ಅಕ್ಷರವೇ.
 
o
 

 
೫೭೦. ಮೇಘದಿಂದಾಗಿರುವ ದೃಷ್ಟಿಯ ಮರೆಯನ್ನು ಸೂರ್ಯನಲ್ಲಿ

ಕಲ್ಪಿಸುವಂತೆ ಮೂಢರು ಬುದ್ಧಿಯ ಗುಣವಾದ ಬಂಧವನ್ನೂ ಮೋಕ್ಷ

ವನ್ನೂ ನಿತ್ಯವಸ್ತುವಿನಲ್ಲಿ ಸುಳ್ಳಾಗಿಯೇ
 
ಆರೋಪಿಸುತ್ತಾರೆ; ಏಕೆಂದರೆ ಈ
 

ನಿತ್ಯವಸ್ತುವು ಅದ್ವಯವೂ ಅಸಂಗವೂ ಜ್ಞಾನಸ್ವರೂಪವೂ ಆದ ಅಕ್ಷರವೇ
 
.