This page has not been fully proofread.

ವಿವೇಕಚೂಡಾಮಣಿ
 
=
 
ಆವೃತೇಃ = = ಆವರಣದ ಸತ್.ಅಸತ್ಯಾಭ್ಯಾಂ = ಇರುವಿಕೆ ಮತ್ತು ಇಲ್ಲದಿರು
ವಿಕೆ ಎಂಬಿವುಗಳ ದೆಸೆಯಿಂದ ಬಂಧಮೋಕ್ಷಣೆ – ಬಂಧಮೋಕ್ಷಗಳು ವಕ್ತ -
ಹೇಳಲ್ಪಡತಕ್ಕವು; ಬ್ರಹ್ಮಣಃ - ಬ್ರಹ್ಮಕ್ಕೆ ಕಾಚಿತ್ ಯಾವ ಆವೃತಿಃ ಆವರಣವೂ
ನ - ಇಲ್ಲವು; ಅನ್ಯ-ಅಭಾವಾತ್ - ಬೇರೊಂದು ವಸ್ತುವು ಇಲ್ಲದಿರುವುದರಿಂದ ಅನಾ
ವೃತಂ [ಅದಕ್ಕೆ ಆವರಣವಿಲ್ಲ; ಯದಿ ಅಸ್ತಿ - [ಆವರಣವು] ಇದ್ದರೆ ಅದೈತ
ಹಾನಿಃ ಸ್ಯಾತ್- ಅದೈತಹಾನಿಯುಂಟಾಗುತ್ತದೆ; ಶ್ರುತಿಃ - ಶ್ರುತಿಯು ದೈತಂ
ದೈತವನ್ನು ನ ಈ ಸಹತೇ = = ಸಹಿಸುವುದಿಲ್ಲ.
 
೨೮೨
 
H
 
೫೬೯.
 
ಮಾಯೆಯ ಆವರಣವಿದ್ದರೆ ಅಥವಾ ಇಲ್ಲದಿದ್ದರೆ ಬಂಧ
ಮೋಕ್ಷಗಳನ್ನು ಹೇಳಬಹುದು. ಆದರೆ ಬ್ರಹ್ಮಕ್ಕೆ ಯಾವ ಆವರಣವೂ
ಇರುವುದಿಲ್ಲ; ಏಕೆಂದರೆ ಎರಡನೆಯ ವಸ್ತುವೇ ಇಲ್ಲದಿರುವುದರಿಂದ ಅದಕ್ಕೆ
ಯಾವ ಆವರಣವೂ ಇಲ್ಲ. ಆವರಣವಿದ್ದರೆ ಅದೈತಕ್ಕೆ ಹಾನಿಯುಂಟಾಗು
ತದೆ, ಆದರೆ ಶ್ರುತಿಯು ದೈತವನ್ನು ಸಹಿಸುವುದಿಲ್ಲ.
 
[820
 
[೧ "ಯಾವನು ಇಲ್ಲಿ ಭೇದವಿರುವಂತೆ ನೋಡುವನೋ ಅವನು ಮೃತ್ಯುವಿನಿಂದ
ಮೃತ್ಯುವನ್ನು ಹೊಂದುತ್ತಾನೆ' ಮೃತ್ಯೋಃ ಸ ಮೃತ್ಯುಂ ಗಚ್ಛತಿ ಯ ಇಹ
ನಾನೇವ ಪಶ್ಯತಿ (ಕಠ ಉ, ೨. ೪. ೧೧).]
 
ಬಂಧಂ ಚ ಮೋಕ್ಷಂ ಚ ಮೃವ ಮೂಢಾ
ಬುದ್ದೇರ್ಗುಣಂ ವಸ್ತುನಿ ಕಲ್ಪಯಂತಿ ।
ದೃಗಾವೃತಿಂ ಮೇಘಕೃತಾಂ ಯಥಾ ರವ
 
ಯದ್ವಯಾಸಂಗ-ಚಿದೇತದಕ್ಷರಮ್ ॥ ೫೭೦ ।
 
ಮೂಢಾಃ = ಮೂಢರು ಬುದ್ಧಃ - ಬುದ್ಧಿಯ ಗುಣಂ - ಗುಣವಾಗಿರುವ
ಬಂಧಂ ಚ – ಬಂಧವನ್ನೂ ಮೋಕ್ಷಂ ಚ = ಮೋಕ್ಷವನ್ನೂ ವಸ್ತುನಿ – ವಸ್ತುವಿನಲ್ಲಿ
ಮೃಷಾ ಏವ ಸುಳ್ಳಾಗಿಯೇ ಕಲ್ಪ ಯಂತಿ - ಕಲ್ಪಿಸುತ್ತಾರೆ, ಮೇಘಕೃತಾಂ -
ಮೇಘದಿಂದಾದ ದೃಕ್- ಆವೃತಿಂ = ದೃಷ್ಟಿಯ ಮರೆಯನ್ನು ರವ್ - ಸೂರ್ಯನಲ್ಲಿ
ಯಥಾ - ಹೇಗೊ [ಹಾಗೆ]; ಯತಃ = ಏಕೆಂದರೆ ಏತತ್ ಇದು ಅದ್ವಯ.
ಅಸಂಗ ಚಿತ್ – ಅನ್ವಯವೂ ಅಸಂಗವೂ ಜ್ಞಾನಸ್ವರೂಪವೂ ಆದ ಅಕ್ಷರಂ -
ಅಕ್ಷರವೇ.
 
o
 
೫೭೦. ಮೇಘದಿಂದಾಗಿರುವ ದೃಷ್ಟಿಯ ಮರೆಯನ್ನು ಸೂರ್ಯನಲ್ಲಿ
ಕಲ್ಪಿಸುವಂತೆ ಮೂಢರು ಬುದ್ಧಿಯ ಗುಣವಾದ ಬಂಧವನ್ನೂ ಮೋಕ್ಷ
ವನ್ನೂ ನಿತ್ಯವಸ್ತುವಿನಲ್ಲಿ ಸುಳ್ಳಾಗಿಯೇ
 
ಆರೋಪಿಸುತ್ತಾರೆ; ಏಕೆಂದರೆ ಈ
 
ನಿತ್ಯವಸ್ತುವು ಅದ್ವಯವೂ ಅಸಂಗವೂ ಜ್ಞಾನಸ್ವರೂಪವೂ ಆದ ಅಕ್ಷರವೇ