This page has not been fully proofread.

೫೬೯]
 
ವಿವೇಕಚೂಡಾಮಣಿ
 
೨೮೧
 
೫೬೬. ಹೀಗೆ ವಿದೇಹಮುಕ್ತಿಯನ್ನು (ಹೊಂದಿ), ಅಖಂಡ ಸ
ರೂಪತ್ವವೆಂಬ ಬ್ರಹ್ಮಭಾವವನ್ನು ಪಡೆದು ಈ ಯತಿಯು ಪುನಃ (ಸಂಸಾರಕ್ಕೆ)
ಹಿಂತಿರುಗುವುದಿಲ್ಲ.
 
ಸದಾತ್ಮಕತ್ವ-ವಿಜ್ಞಾನ-ದಾವಿದ್ಯಾದಿ-ವರ್ಷಣಃ ।
ಅಮುಷ್ಯ ಬ್ರಹ್ಮಭೂತತ್ವಾದಹ್ಮಣಃ ಕುತ ಉದ್ಭವಃ ॥ ೫೬೭ ।
 
ಸದಾತ್ಮ ಏಕತ್ವ, ವಿಜ್ಞಾನ ದಗ್ಧ. ಅವಿದ್ಯಾದಿ ವರ್ಷಣಃ- ಸರೂಪನಾದ
ಪರಮಾತ್ಮನ ಏಕತ್ವಜ್ಞಾನದಿಂದ ಸುಡಲ್ಪಟ್ಟ ಅವಿದ್ಯಾದಿ. ಶರೀರವುಳ್ಳ ಅಮುಷ್ಯ-
ಇವನಿಗೆ ಬ್ರಹ್ಮಭೂತತ್ವಾತ್ = ಬ್ರಹ್ಮಭೂತನಾಗಿರುವುದರಿಂದ ಬ್ರಹ್ಮಣಃ - ಬ್ರಹ್ಮಕ್ಕೆ
ಉದ್ಭವಃ – ಜನ್ಮವು ಕುತಃ = ಎಲ್ಲಿಯದು?
 
೫೬೭. ಸರೂಪವಾದ ಪರಮಾತ್ಮನೂ ನಾನೂ ಒಂದೇ ಎಂಬ
ಜ್ಞಾನದಿಂದ ಅವಿದ್ಯಾದಿ.ಶರೀರಗಳನ್ನು ಸುಟ್ಟುಕೊಂಡು ಇವನು ಬ್ರಹ್ಮವೇ
ಆಗುತ್ತಾನೆ. ಬ್ರಹ್ಮಕ್ಕೆ ಪುನರ್ಜನ್ಮವು ಎಲ್ಲಿಯದು?
 
[೧ ಕಾರಣಶರೀರ ಸೂಕ್ಷ್ಮಶರೀರ ಮತ್ತು ಸ್ಕೂಲಶರೀರ.]
 
ಮಾಯಾಕ
 
ಬಂಧಮೋ ನ ಸ್ವಃ ಸ್ವಾತ್ಮನಿ ವಸ್ತುತಃ ।
ಯಥಾ ರಜ್ಞ ನಿಷ್ಕ್ರಿಯಾಯಾಂ ಸರ್ಪಾಭಾಸ-ವಿನಿರ್ಗಮ್
 
॥ ೫೬೮ 10
 

 
ನಿಷ್ಕ್ರಿಯಾಯಾಂ - ನಿಷ್ಕ್ರಿಯವಾಗಿರುವ ರಜ್ - ಹಗ್ಗದಲ್ಲಿ ಸರ್ಪ-
ಆಭಾಸ ವಿನಿರ್ಗ- ಹಾವು ತೋರಿಕೊಳ್ಳುವುದು ಮತ್ತು ಹೋಗುವುದು. ಇವು
ಯಥಾ - ಹೇಗೊ [ಹಾಗೆಯೇ] ಮಾಯಾ - ಮಾಯಾಕಲ್ಪಿತವಾದ ಬಂಧ
ಮೋಕ್ಸ್- ಬಂಧಮೋಕ್ಷಗಳು ಸ್ವಾತ್ಮನಿ-ಆತ್ಮನಲ್ಲಿ ವಸ್ತುತಃ = ನಿಜವಾಗಿ ನ ಸ್ತ
ಇಲ್ಲವು.
 
೫೬೮. ನಿಷ್ಕ್ರಿಯವಾದ ಹಗ್ಗದಲ್ಲಿ ಹಾವು ತೋರಿಕೊಳ್ಳುವುದು ಮತ್ತು
ಹೋಗುವುದು- ಇವು ಹೇಗೆ (ಅಸತ್ಯವೊ ಹಾಗೆಯೇ) ಬಂಧಮೋಕ್ಷಗಳು
ಮಾಯಾಕಲ್ಪಿತವಾಗಿರುವುದರಿಂದ ಆತ್ಮನಲ್ಲಿ ನಿಜವಾಗಿ ಇರುವುದಿಲ್ಲ.
 
ಆವೃತೇಃ ಸದಸತಾಭ್ಯಾಂ ನಕ್ಕ ಬಂಧಮೋಕ್ಷಣೇ ।
ನಾವೃತಿರ್ಬಹ್ಮಣಃ ಕಾಚಿದನ್ಯಾಭಾವಾದನಾವೃತಮ್ ।
ಯದ್ಯದೈತಹಾನಿಃ ಸ್ಯಾದೊತಂ ನೋ ಸಹತೇ ಶ್ರುತಿಃ ॥೫೬೯