This page has not been fully proofread.

೫೫೯]
 
ವಿವೇಕಚೂಡಾಮಣಿ
 
ಮೋಕ್ಷವಲ್ಲ, ದಂಡಸ್ಯ = ದಂಡದ, ಕಮಂಡಲೋ
ವಿಕೆಯು] ನ.
 
ಲೋಃ = ಕಮಂಡಲುವಿನ [ಬಿಡು
 
-
ವಿಕೆಯು] ನ.
 
೫೫೭. ಅವಿದ್ಯೆ ಎಂಬ ಹೃದಯಗ್ರಂಥಿಯು ಕಳಚಿಹೋಗುವುದೇ

ಮೋಕ್ಷವೆನಿಸುವುದು; ಆದಕಾರಣ ದೇಹವನ್ನು ಬಿಡುವುದು ಮೋಕ್ಷವಲ್ಲ.

ದಂಡವನ್ನಾಗಲಿ ಕಮಂಡಲುವನ್ನಾಗಲಿ[^೧] ಬಿಡುವುದೂ ಮೋಕ್ಷವಲ್ಲ.
 

 
[^] ಇವೆರಡೂ ಸಂನ್ಯಾಸಿಯ ಬಾಹ್ಯ ಚಿಹ್ನೆಗಳು,
. ಕೇವಲ ಬಾಹ್ಯತ್ಯಾಗದಿಂದ
ಮೋಕ್ಷವು ಸಿದ್ಧಿಸುವುದಿಲ್ಲ. ಇವುಗಳು ಮನಸ್ಸಿನಲ್ಲಿಯೂ ಇರಕೂಡದು.
 
೨೭೭
 
ಕೇವಲ ಬಾಹ್ಯ ತ್ಯಾಗದಿಂದ
 
]
 
ಕುಲ್ಯಾಯಾಮಥ ನದ್ಯಾಂ ವಾ ಶಿವಕ್ಷೇತ್ರೇಽಪಿ ಚತ್ವರೇ ।

ಪರ್ಣ೦ ಸಣಂ ಪತತಿ ಚೇತ್ತೇನ ತರೋಃ ಕಿಂ ನು ಶುಭಾಶುಭಮ್
 
॥ ೫೫೮ II
 

 
ಪರ್ಣ೦ಣಂ = ಎಲೆಯು, ಕುಲ್ಯಾಯಾಂ = ಕಾಲುವೆಯಲ್ಲಿ, ಅಥ ವಾ -= ಅಥವಾ

ನದ್ಯಾಂ = ನದಿಯಲ್ಲಿ, ಶಿವಕ್ಷೇತ್ರೇ ಅಪಿ - ತಿ= ಶಿವಕ್ಷೇತ್ರದಲ್ಲಿ, ಚತ್ವರೇ = ಚೌಕದಲ್ಲಿ
,
ಪತತಿ ಚೇತ್ = ಬಿದ್ದರೆ, ತೇನ = ಅದರಿಂದ, ತರೋಃ = ಮರಕ್ಕೆ, ಶುಭಾಶುಭಂ
 
=
ಶುಭಾಶುಭವು, ಕಿಂ ನು. = ಆಗುವುದೇನು?
 

 
೫೫೮. ಮರದ ಎಲೆಯು ಕಾಲುವೆಯಲ್ಲಾಗಲಿ ನದಿಯಲ್ಲಾಗಲಿ ಶಿವ

ಕ್ಷೇತ್ರದಲ್ಲಾಗಲಿ ಬೀದಿಗಳು ಸೇರುವ ಚೌಕದಲ್ಲಾಗಲಿ ಬಿದ್ದರೆ ಅದರಿಂದ

ಮರಕ್ಕೆ ಶುಭವಾಗಲಿ ಅಶುಭವಾಗಲಿ ಉಂಟಾದೀತೆ?
 

 
ಪತ್ರಸ್ಯ ಪುಷ್ಪಸ್ಯ ಫಲಸ್ಯ ನಾಶವನ್
ದ್
ದೇಹೇಂದ್ರಿಯ-ಪ್ರಾಣ -ಧಿಯಾಂ ವಿನಾಶಃ ।

ನೈವಾತ್ಮನಃ ಸ್ವಸ್ಯ ಸದಾತ್ಮಕಸ್ಯಾ-

ನಂದಾಕೃತೇರ್ವಕ್ಷವದಸ್ತಿ ಚೈಷಃ
 
II
೫೫೯
 

 
ಪತ್ರಸ್ಯ -= ಎಲೆಯ, ಪುಷ್ಪಸ್ಯ -= ಹೂವಿನ, ಫಲಸ್ಯ -= ಹಣ್ಣಿನ, ನಾಶವತ್
=
ನಾಶದ ಹಾಗೆ, ದೇಹ -ಇಂದ್ರಿಯ -ಪ್ರಾಣ -ಧಿಯಾಂ -= ದೇಹೇಂದ್ರಿಯಪ್ರಾಣಬುದ್ಧಿ
-
ಗಳ, ವಿನಾಶಃ -= ನಾಶವು, ಸದಾತ್ಮಕಸ್ಯ -=ತ್ಸ್ವರೂಪನಾಗಿರುವ, ಆನಂದಾಕೃತೇಃ =

ಆನಂದಸ್ವರೂಪನಾದ, ಸ್ವಸ್ಯ ಆತ್ಮನಃ = ಆತ್ಮನಾದ ತನಗೆ, ನ ಏವ = ಇಲ್ಲವು; ಏಷಃ=

ಇವನು, ವೃಕ್ಷವತ್ = ಮರದ ಹಾಗೆ, ಆಸ್ತಿ -= ಇರುತ್ತಾನೆ.
 

 
೫೫೯. ಮರದ ಎಲೆ ಹೂವು ಅಥವಾ ಹಣ್ಣು ನಾಶವಾಗುವ ಹಾಗೆ

ದೇಹೇಂದ್ರಿಯ -ಪ್ರಾಣ-ಬುದ್ಧಿಗಳೂ ನಾಶವಾಗುವುವು. ಇದರಿಂದ ಸ
 
ತ್ಸ್ವ-