This page has been fully proofread once and needs a second look.

೧೮
 
ವಿವೇಕಚೂಡಾಮಣಿ
 
ಸುಟ್ಟಿರುವ ಬೆಂಕಿಯಂತೆ ಶಾಂತನೊ[^೨] ಯಾವ ಪ್ರತಿಫಲವನ್ನೂ ಬಯಸದೆ

ದಯಾಸಿಂಧುವಾಗಿರುವನೆನೊ ನಮಿಸಿದ ಸಾಧುಗಳಿಗೆ ಬಂಧುವೊ
 
-
 
[^]ಬೃಹದಾರಣ್ಯಕೋಪನಿಷತ್ತು (೪, ೩, ೩೩) ಯಶ್ಚ ಪ್ಶ್ರೋತ್ರಿಯೋsವೃಜಿ.
-
ನೋsಕಾಮಹತಃ ಎಂದು ಶೈಶ್ರೋತ್ರಿಯನ ಗುಣವನ್ನು ವಿವರಿಸುತ್ತದೆ.
 

[^
] ಶ್ವೇತಾಶ್ವತರೋಪನಿಷತ್ತು (೬, ೧೯) ದಗ್ಧಂಧಧೇಂಧ್ನಮಿವಾನಲಮ್ ಎಂದು

ಈಶ್ವರನ ಲಕ್ಷಣವನ್ನು ಹೇಳುತ್ತದೆ.
 
]
 
ತಮಾರಾಧ್ಯ ಗುರುಂ ಭಕ್ತಾ, ಪ್ರ ಪ್ರಹ್ವ -ಪ್ರಶ್ರಯ-ಸೇವನೈಃ ।

ಪ್ರಸನ್ನಂ ತನುಪ್ರಾಪ್ಪೃಚೈಚ್ಛೇ ಜ್ಞಾತವ್ಯ ಮಾತ್ಮನಃ || ೩೪
 
||
 
ತಂ ಗುರುಂ =ಅಂಥ ಗುರುವನ್ನು, ಭಕ್ತಾ -ತ್ಯಾ = ಭಕ್ತಿಯಿಂದ, ಆರಾಧ್ಯ -
=
ಆರಾಧಿಸಿ ಪ್ರಶ್ನೆ, ಪ್ರಹ್ವ - ಪ್ರಶ್ರಯ ಸೇವನೈಃ -= ನಮ್ರತೆ- ವಿನಯ -ಸೇವೆಗಳಿಂದ, ಪ್ರಸನ್
ನಂ
ತಂ= ಪ್ರಸನ್ನನಾದ ಅವನನ್ನು, ಅನುಪ್ರಾಪ್ಯ -= ಹೊಂದಿ, ಆತ್ಮನಃ ಜ್ಞಾತ ವ್ಯಂ =

ತನಗೆ ತಿಳಿಯಬೇಕಾದುದನ್ನು, ಪೃಚ್ಛತ್ -ಛೇತ್ = ಪ್ರಶ್ನಿಸಬೇಕು.
 

 
೩೪. ಅಂಥ ಗುರುವನ್ನು ಭಕ್ತಿಯಿಂದ ಆರಾಧಿಸಿ, ನನ್ನಮ್ರತೆ ವಿನಯ

ಸೇವೆ ಇವುಗಳಿಂದ ಪ್ರಸನ್ನನಾದ ಅವನನ್ನು ಬಳಿಸಾರಿ ತಾನು ತಿಳಿಯ
-
ಬೇಕೆಂದಿರುವುದನ್ನು ಕುರಿತು ಪ್ರಶ್ನಿಸಬೇಕು.
 

 
ಸ್ವಾಮಿನ್ನಮಸ್ತೇ ನತಲೋಕಬಂಧೋ

ಕಾರುಣ್ಯಸಿಂಧೋ ಪತಿತಂ ಭವಾಬ್
ಧೌ |
ಮಾಮುದ್ಧರಾಷ್ಟ್ರೀತ್ಮೀಯ-ಕಟಾಕ್ಷದೃಷ್ಟಾ
 
ಟ್ಯಾ
ಋಜ್ಞಾವ್ಯಾ ತಿಕಾರುಣ್ಯ-ಸುಧಾಭಿವೃಷ್ಟಾ ॥ ಟ್ಯಾ ||೩೫
 

 
ಕಾರುಣ್ಯ-
ಮಾಂ
 
||
 
ನತಲೋಕಬಂಧೋ = ನಮಿಸುತ್ತಿರುವ ಜನರ ಬಂಧುವೆ,
ಕಾರುಣ್ಯ-
ಸಿಂಧೂ-ಧೋ= ಕರುಣಾಸಿಂಧುವೆ, ಸ್ವಾಮಿನ್ -= ಸ್ವಾಮಿಯೆ, ತೇ = ನಿನಗೆ, ನಮಃ =

ನಮಸ್ಕಾರ; ಭವಾಬ್ಧೌ = ಸಂಸಾರಸಾಗರದಲ್ಲಿ, ಪತಿತಂ = ಬಿದ್ದಿರುವ
ನನ್ನನ್ನು
, ಮಾಂ=
ನನ್ನನ್ನು,
ಋಜ್ಞಾವ್ಯಾ = ಸರಳವಾದ, ಅತಿ ಕಾರುಣ್ಯ-ಸುಧಾಭಿವೃಷ್ಟಾ -ಟ್ಯಾ = ಕರುಣಾಮೃತ
-
ವನ್ನು ವರ್ಷಿಸುತ್ತಿರುವ, ಆತ್ಮೀಯ.-ಕಟಾಕ್ಷ -ದೃಷ್ಟಾ -ಟ್ಯಾ = ನಿನ್ನ ಕಟಾಕ್ಷದೃಷ್ಟಿಯಿಂದ
,
ಉದ್ಧರ -= ಉದ್ಧರಿಸು.
 

 

 
೩೫. ನಮಿಸುತ್ತಿರುವ ಜನರ ಬಂಧುವೆ, ಕರುಣಾಸಾಗರನೆ, ಸ್ವಾಮಿನ್,

ನಿನಗೆ ನಮಸ್ಕಾರ! ಸಂಸಾರಸಾಗರದಲ್ಲಿ ಬಿದ್ದಿರುವ ನನ್ನನ್ನು ಕರುಣಾಮೃತ
-
ವನ್ನು ವರ್ಷಿಸುತ್ತಿರುವ ನಿನ್ನ ಸರಳವಾದ ಕಟಾಕ್ಷದೃಷ್ಟಿಯಿಂದ ಉದ್ರಿಸು.

[೨೫ನೆಯ ಶ್ಲೋಕದಿಂದ ೪೦ರ ವರೆಗೆ ಶಿಷ್ಯನ ಪ್ರಶ್ನೆಗಳು]