This page has not been fully proofread.

೨೬೬
 
ವಿವೇಕಚೂಡಾಮಣಿ
 
ಏಷ ಸ್ವಯಂಜ್ಯೋತಿರನಂತಶಕ್ತಿ-

ರಾತ್ಮಾಪ್ರಮೇಯಃ ಸಕಲಾನುಭೂತಿಃ ।

ಯಮೇವ ವಿಜ್ಞಾಯ ವಿಮುಕ್ತ ಬಂಧೋ
 

ಜಯತ್ಯಯಂ ಬ್ರಹ್ಮವಿದುತ್ತಮೋತ್ತಮಃ ॥ ೫೩೪ ॥
 

 
ಏಷಃ ಆತ್ಮಾ-= ಈ ಆತ್ಮನು, ಸ್ವಯಂಜ್ಯೋತಿಃ -= ಸ್ವಯಂಪ್ರಕಾಶನು ಅನಂತ.
, ಅನಂತ-
ಶಕ್ತಿಃ = ಅನಂತಶಕ್ತಿಯುಳ್ಳವನು, ಅಪ್ರಮೇಯಃ = ಅಪ್ರಮೇಯನು, ಸಕಲಾನು.
-
ಭೂತಿಃ = ಸರ್ವಾನುಭವಸಿದ್ದನು; ಯಮ್ ಏವ = ಯಾವನನ್ನೇ, ವಿಜ್ಞಾಯ =

ತಿಳಿದುಕೊಂಡು, ವಿಮುಕ್ತ ಬಂಧಃ = ಬಂಧದಿಂದ ಮುಕ್ತನಾಗಿ, ಅಯಂ -= ಇವನು
,
ಬ್ರಹ್ಮವಿತ್,-ಉತ್ತಮೋತ್ತಮಃ- = ಬ್ರಹ್ಮಜ್ಞಾನಿಗಳಲ್ಲಿ ಸರ್ವೋತ್ತಮನಾಗಿ, ಜಯತಿ-
=
ಸರ್ವೋತ್ಕೃಷ್ಟನಾಗಿರುತ್ತಾನೆ.
 

 
೫೩೪. ಈ ಆತ್ಮನು ಸ್ವಯಂಪ್ರಕಾಶನು, ಅನಂತಶಕ್ತಿಯುಳ್ಳವನು,

ಅಪ್ರಮೇಯನಾಗಿದ್ದರೂ ಎಲ್ಲರ ಅನುಭವಕ್ಕೂ ಗೋಚರನಾದವನು;
 

ಅವನನ್ನೇ ಅರಿತುಕೊಂಡು ಸಂಸಾರಬಂಧದಿಂದ ಮುಕ್ತನಾದ ಇವನು ಬ್ರಹ್ಮ
-
ವಿದರಲ್ಲಿ ಸರ್ವೋತ್ತಮನಾಗಿ ಸರ್ವೋತ್ಕೃಷ್ಟನಾಗಿರುತ್ತಾನೆ.
 

 
ನ ಖಿದ್ಯತೇ ನೋ ವಿಷಯೈಃ ಪ್ರಮೋದತೇ

ನ ಸಜ್ಜತೇ ನಾಪಿ ವಿರಜ್ಯತೇ ಚ ।

ಸ್ವಸ್ಮಿನ್ಸದಾ ಕ್ರೀಡತಿ ನಂದತಿ ಸ್ವಯಂ

ನಿರಂತರಾನಂದರಸೇನ ತೃಪ್ತಃ
 
॥ ೫೩೫
 

 
[ಇವನು] ನ ಖಿದ್ಯತೇ ..= ದುಃಖಿಸುವುದಿಲ್ಲ, ವಿಷಯಃಯೈಃ = ವಿಷಯಗಳಿಂದ
,
ನ ಉ ಪ್ರಮೋದತೇ -= ಸಂತೋಷಪಡುವುದಿಲ್ಲ; [ಅವುಗಳಲ್ಲಿ] ನ ಸಜ್ಜತೇ = ಆಸಕ್ತ
-
ನಾಗುವುದಿಲ್ಲ, ನ ಅಪಿ ನಿರಜ್ಯತೇ ಚ ,= ವಿರಕ್ತನಾಗುವುದೂ ಇಲ್ಲ; ನಿರಂತರ.
-
ಆನಂದ -ರಸೇನ -= ನಿತ್ಯಾನಂದರಸದಿಂದ, ತೃಪ್ತಃ = ತೃಪ್ತನಾಗಿ
, ಸದಾ = ಯಾವಾ-
ಗಲೂ, ಸ್ವಯಂ = ತಾನೇ, ಸ್ವಸ್ಮಿನ್ -= ತನ್ನಲ್ಲಿಯೇ, ಕ್ರೀಡತಿ = ಕ್ರೀಡಿಸುತ್ತಾನೆ, ನಂದತಿ
=
ಆನಂದಿಸುತ್ತಾನೆ.
 
ಸದಾ … ಯಾವಾ
 

 
೫೩೫. ಅವನು (ವಿಷಯ -ವಿಯೋಗದಿಂದ) ದುಃಖಿಸುವುದಿಲ್ಲ, ವಿಷಯ
-
ಗಳಿಂದ ಸಂತೋಷಪಡುವುದಿಲ್ಲ; (ಸುಖ.-ಸಾಧನಗಳಲ್ಲಿ) ಆಸಕ್ತನಾಗುವುದೂ

ಇಲ್ಲ, ವಿರಕ್ತನಾಗುವುದೂ ಇಲ್ಲ. ನಿತ್ಯಾನಂದರಸದಿಂದ ತೃಪ್ತನಾಗಿ ಯಾವಾ
-
ಗಲೂ ತಾನೇ ತನ್ನಲ್ಲಿಯೇ ಕ್ರೀಡಿಸುತ್ತಾನೆ, ಆನಂದಪಡುತ್ತಾನೆ.