This page has not been fully proofread.

[೫೩೦
 
ಯಸ್ಮಿನ್ ಸತಿ -= ಯಾವುದಿದ್ದರೆ, ಪದಾರ್ಥಧೀಃ ಪದಾರ್ಥ ಜ್ಞಾನವು
[ಉಂಟಾಗುವುದೋ ಅಂಥ ಪ್ರಮಾಣ- ಸುಷ್ಟುತ್ವಂ ವಿನಾ- ಪ್ರಮಾಣಸೌಷ್ಟವವನ್ನು
ಬಿಟ್ಟು ಅಯಂ - ಇದು ಘಟಃ - ಗಡಿಗೆ ಇತಿ~ ಎಂದು ವಿಜ್ಞಾತುಂ ತಿಳಿದುಕೊಳ್ಳು
ವುದಕ್ಕೆ ಈ ನಿಯಮಃ = ಯಾವ ನಿಯಮವು ಅಪೇಕ್ಷ್ಯತೇ ನು- ಅಪೇಕ್ಷಿಸ
ಲ್ಪಡುತ್ತದೆ?
 
១៦ ខ
 
ವಿವೇಕಚೂಡಾಮಣಿ
 
೫೨೯. (ಇದು ಗಡಿಗೆ' ಎಂದು ತಿಳಿದುಕೊಳ್ಳುವುದಕ್ಕೆ ಪ್ರಮಾಣ
ಸೌಷ್ಟವವನ್ನು ಬಿಟ್ಟು ಯಾವ ನಿಯಮವು ಬೇಕಾಗಿರುತ್ತದೆ? ಅದಿದ್ದರೆ
ಮಾತ್ರ
= ಪದಾರ್ಥಜ್ಞಾನವು
[
ಉಂಟಾಗುವುದೋ ಅಂಥ] ಪ್ರಮಾಣ = ಸುಷ್ಠುತ್ವಂ ವಿನಾ = ಪ್ರಮಾಣಸೌಷ್ಠವವನ್ನು
ಬಿಟ್ಟು, ಅಯಂ = ಇದು, ಘಟಃ = ಗಡಿಗೆ, ಇತಿ = ಎಂದು, ವಿಜ್ಞಾತುಂ = ತಿಳಿದುಕೊಳ್ಳು-
ವುದಕ್ಕೆ, ಕಃ ನಿಯಮಃ = ಯಾವ ನಿಯಮವು, ಅಪೇಕ್ಷ್ಯತೇ ನು = ಅಪೇಕ್ಷಿಸ-
ಲ್ಪಡುತ್ತದೆ?
 
೫೨೯. 'ಇದು ಗಡಿಗೆ' ಎಂದು ತಿಳಿದುಕೊಳ್ಳುವುದಕ್ಕೆ ಪ್ರಮಾಣ
ಸೌಷ್ಠವವನ್ನು ಬಿಟ್ಟು ಯಾವ ನಿಯಮವು ಬೇಕಾಗಿರುತ್ತದೆ? ಅದಿದ್ದರೆ
ಮಾತ್ರ ಪದಾರ್ಥಜ್ಞಾನವು ಉಂಟಾಗು
ತ್ತದೆ.
 
ಅಯಮಾತಾ

 
ಅಯಮಾತ್ಮಾ
ನಿತ್ಯಸಿದ್ಧಃ ಪ್ರಮಾಣೇ ಸತಿ ಭಾಸತೇ ।

ನ ದೇಶಂ ನಾಪಿ ವಾ ಕಾಲಂ ನ ಶುದ್ಧಿಂ ವಾಪ್ಯಪೇಕ್ಷತೇ ॥ ೫೩೦ ॥
 
ಅಯ

 
ಅಯಮ್
ಆತ್ಮಾ -= ಈ ಆತ್ಮನು, ನಿತ್ಯಸಿದ್ಧಃ = ನಿತ್ಯ ಸಿದ್ಧ ಸ್ವರೂಪನು;

ಪ್ರಮಾಣೇ ಸತಿ = ಪ್ರಮಾಣವಿರುವಾಗ, ಭಾಸತೇ -= ಪ್ರಕಾಶಿಸುತ್ತಾನೆ; ದೇಶಂ=
=
ದೇಶವನ್ನು, ನ ಅಪೇಕ್ಷತೇ -= ಅಪೇಕ್ಷಿಸುವುದಿಲ್ಲ, ಕಾಲಮ್ ಅಪಿ ವಾ -= ಕಾಲ
-
ವನ್ನೂ, ನ, ಶುದ್ಧಿಂ ವಾ -= ಶುದ್ಧಿಯನ್ನೂ ನ.
 

 
೫೩೦. ಈ ಆತ್ಮನು ನಿತ್ಯಸಿದ್ಧ ಸ್ವರೂಪನು; ಪ್ರಮಾಣವಿರುವಾಗ

ಪ್ರಕಾಶಿಸುತ್ತಾನೆ; ದೇಶವನ್ನಾಗಲಿ ಕಾಲವನ್ನಾಗಲಿ ಶುದ್ದಿಯನ್ನಾಗಲಿ ಅಪೇ
-
ಕ್ಷಿಸುವುದಿಲ್ಲ.
 

 
[ಯಜ್ಞಾದಿ ಕರ್ಮಗಳು ಕ್ರಿಯಾರೂಪವಾದುದರಿಂದ ಅವುಗಳಿಗೆ ದೇಶಕಾಲಗಳ

ಅಪೇಕ್ಷೆಯಿದೆ. ಆತ್ಮನು ನಿತ್ಯಸಿದ್ಧನಾದುದರಿಂದ ದೇಶಕಾಲಗಳ ಅಪೇಕ್ಷೆಯಿಲ್ಲ
-
ದಿದ್ದರೂ ಅವನ ಅಭಿವ್ಯಕ್ತಿಗಾಗಿ ಪ್ರಮಾಣ- ಪ್ರವೃತ್ತಿಯ ಅಪೇಕ್ಷೆಯಿದೆ; ಇಲ್ಲದಿದ್ದರೆ

ಎಲ್ಲರೂ ಆತ್ಮಜ್ಞರಾಗಬೇಕಾಗಿತ್ತು.]
 

 
ದೇವದತ್ತೋಽಹಮಿತ್ಯೇತದ್ವಿಜ್ಞಾನಂ ನಿರಪೇಕ್ಷಕಮ್ ।

ತದ್ವದ್ಬ್ರಹ್ಮವಿದೋಽಪ್ಯಸ್ಯ ಬ್ರಹ್ಮಾಹಮಿತಿ ವೇದನಮ್ ॥ ೫೩೧ ॥
 

 
ಅಹಂ = ನಾನು, ದೇವದತ್ತಃ- = ದೇವದತ್ತನು, ಇತಿ = ಎಂಬ, ಏತತ್ ವಿಜ್ಞಾನಂ
=
ಈ ಜ್ಞಾನವು, ನಿರಪೇಕ್ಷಕ-ಕಂ = ನಿರಪೇಕ್ಷಕವಾದುದು, ತದ್ವತ್ -= ಹಾಗೆಯೇ, ಬ್ರಹ್ಮ,
-
ವಿದಃ ಅಪಿ -= ಬ್ರಹ್ಮಜ್ಞಾನಿಗೂ, ಅಹಂ = ನಾನು, ಬ್ರಹ್ಮ = ಬ್ರಹ್ಮವು, ಇತಿ = ಎಂಬ
,
ವೇದನಂ = ಜ್ಞಾನವು [ನಿರಪೇಕ್ಷಕವು].
 
=