This page has not been fully proofread.

១៦ ១
 
ವಿವೇಕಚೂಡಾಮಣಿ
 
[೫೨೫
 
೫೨೪, ವಿಕಲ್ಪ . ವಿಕಲ್ಪಶೂನ್ಯನಾದ ಅಖಂಡಜ್ಞಾನಾತ್ಮನಲ್ಲಿ ವಿವಿಧಕಲ್ಪನೆಗಳನ್ನು

ಮಾಡುವುದು ಆಕಾಶದಲ್ಲಿ ನಗರವನ್ನು ಕಲ್ಪಿಸಿದಂತೆ. ಆದುದರಿಂದ ಅದ್ವಯಾ
-
ನಂದ ಸ್ವರೂಪದಿಂದ ಯಾವಾಗಲೂ ಪರಮಶಾಂತಿಯನ್ನು ಹೊಂದಿ ಮೌನ
-
ವನ್ನು ಸೇವಿಸು.
 

 
ತೂಷ್ಣೀ
ಮವಸ್ಥಾ ಪರಮೋಪಶಾಂತಿ-

ರ್ಬುದ್ಧರಸಧೇರಸತ್ಕಲ್ಪ-ವಿಕಲ್ಪ-ಹೇತೋಃ ।

ಬ್ರಹ್ಮಾತ್ಮನಾ ಬ್ರಹ್ಮವಿದೆ ಮಹಾತ್ಮನೋ
 

ಯತ್ರಾದ್ವಯಾನಂದಸುಖಂ ನಿರಂತರವ ।ಮ್ ॥ ೫೨೫
 
ವಾದ
 

 
ಅಸತ್ಯಲ್ಪ ನಿಕಲ್ಪ ಕಲ್ಪ-ವಿಕಲ್ಪ-ಹೇತೋಃ = ಮಿಥ್ಯಾ ವಿಷಯಗಳ ಕಲ್ಪನೆಗಳಿಗೆ ಕಾರಣ
-
ವಾದ,
ಬುದ್ಧಃ –ಧೇಃ = ಬುದ್ಧಿಗೆ, ಮಹಾತ್ಮನಃ = ಮಹಾತ್ಮನಾದ, ಬ್ರಹ್ಮವಿದಃ = ಬ್ರಹ್ಮ
-
ಜ್ಞಾನಿಯ,
ಬ್ರಹ್ಮಾತ್ಮನಾ -= ಬ್ರಹ್ಮಭಾವದಿಂದ, [ಆಗುವ] ತೂಷ್ಣಿೀಮವಸ್ಥಾ -
=
ಮೌನವೇ, ಪರಮೋಪಶಾಂತಿಃ -= ಪರಮಶಾಂತಿಯು; ಯತ್ರ = ಎಲ್ಲಿ, ನಿರಂತರಂ=
=
ಯಾವಾಗಲೂ, ಅದ್ವಯಾನಂದಸುಖಂ = ಅದ್ವಯಾನಂದಸುಖವು [ಆಗುತ್ತದೆಯೋ,
 
ಜ್ಞಾನಿ
ನಿಯ
 
].
 
೫೨೫. ಮಿಥ್ಯಾವಿಷಯಗಳ ಕಲ್ಪನೆಗಳಿಗೆ ಕಾರಣವಾದ ಬುದ್ಧಿಗೆ, ಮಹಾ
-
ತ್ಮನಾದ ಬ್ರಹ್ಮಜ್ಞಾನಿಯ ಬ್ರಹ್ಮಭಾವದಿಂದ ಉಂಟಾಗುವ ಮೌನವೇ ಪರ
-
ಮೋಪಶಾಂತಿ, ಅಲ್ಲಿ ನಿರಂತರವೂ ಅದ್ವಯಾನಂದಸುಖವಾಗುತ್ತದೆ.
 

 
ನಾಸ್ತಿ ನಿರ್ವಾಸನಾತ್ಮನ್ಮೌನಾತ್ ಪರಂ ಸುಖಕೃದುತ್ತಮಮ್ ।

ವಿಜ್ಞಾತಾತ್ಮಸ್ವರೂಪಸ್ಯ ಸ್ನಾವಾನಂದರಸ-ಪಾಯಿನಃ
 
॥ ೫೨೬ ॥
 

 
ವಿಜ್ಞಾತ. -ಆತ್ಮಸ್ವರೂಪಸ್ಯ -= ಆತ್ಮಸ್ವರೂಪವನ್ನು ತಿಳಿದುಕೊಂಡಿರುವ ಸ್ವ.
, ಸ್ವ-
ಆನಂದರಸ.-ಪಾಯಿನಃ = ಆತ್ಮಾನಂದರಸವನ್ನು ಕುಡಿಯುತ್ತಿರುವವನಿಗೆ, ನಿರ್ವಾಸ
ನಾತ್ -
-
ನಾತ್ =
ಸರ್ವವಾಸನಾರಹಿತವಾದ, ಮೌನಾತ್ = ಮೌನಕ್ಕಿಂತ, ಉತ್ತಮಂ = ಶ್ರೇಷ್ಠ
ವಾದ
-
ವಾದ,
ಸುಖಕೃತ್ -= ಸುಖಕರವಾದದ್ದು, ಪರಂ ನ ಆಸ್ತಿ -ಅಸ್ತಿ = ಬೇರೊಂದಿಲ್ಲವು.
 

 
೫೨೬,. ಆತ್ಮಸ್ವರೂಪವನ್ನು ತಿಳಿದುಕೊಂಡು ಆತ್ಮಾನಂದರಸವನ್ನು

ಕುಡಿಯುತ್ತಿರುವವನಿಗೆ ಸರ್ವವಾಸನಾರಹಿತವಾದ ಮೌನಕ್ಕಿಂತ ಶ್ರೇಷ್ಠ.
-
ಸುಖಕರವಾದದ್ದು ಬೇರೊಂದಿಲ್ಲ.
 

 
ಗಚ್ಛಂಸ್ತಿಷ್ಠನ್ನು ಪವಿಶಂಛಯಾನೋ ವಾನ್ಯಥಾಽಪಿ ವಾ ।

ಯಥೇಚ್ಛಯಾ ವಸೇದ್ವಿದ್ವಾನಾತ್ಮಾರಾಮಃ ಸದಾ ಮುನಿಃ ॥ ೫೨೭ ॥