This page has not been fully proofread.

ವಿವೇಕಚೂಡಾಮಣಿ
 
=
 
ಗುರುರಾಜ = ಹೇ ಗುರುರಾಜನೆ, ಯತ್ ಏತತ್ = ಯಾವ ಈ, [ಬ್ರಹ್ಮವು]

ವಿಶ್ವರೂಪೇಣ -= ವಿಶ್ವರೂಪದಿಂದ
, ರಾಜತೇ = ಪ್ರಕಾಶಿಸುತ್ತಿರುವುದೊ
, ತಸ್ಮೈ
ಮಹಸೇ = ಆ ತೇಜಃ ಸ್ವರೂಪನಾದ, ಸದೈಕಸ್ಯೆ-
-
ಮೈ= ಸದಾ ಏಕರೂಪನಾದ,ಸ್ಮೈಚಿತ್
=
ಮನೋವಾಕ್ಕುಗಳಿಗೆ ಅಗೋಚರನಾದ, ತೇ -= ನಿನಗೆ, ನಮಃ -= ನಮಸ್ಕಾರ, ನಮಃ,
.
 
೫೧೮. ಹೇ ಗುರುರಾಜನೆ, ವಿಶ್ವರೂಪದಿಂದ ಪ್ರಕಾಶಿಸುತ್ತಿರುವ ತೇಜಃ

ಸ್ವರೂಪನಾದ ಸದೈಕರೂಪನಾದ ಮನೋವಾಕ್ಕುಗಳಿಗೆ ಅಗೋಚರನಾದ

ನಿನಗೆ ಪುನಃ ಪುನಃ ನಮಸ್ಕಾರ.
 
೫೨೦]
 
೨೫೯
 

 
ಇತಿ ನತಮವಲೋಕ್ಯ ಶಿಷ್ಯವರ್ಯ೦
ಯಂ
ಸಮಧಿಗತಾತ್ಮಸುಖಂ ಪ್ರಬುದ್ಧ ತತ್ತ್ವಮ್ ।

ಪ್ರಮುದಿತ-ಹೃದಯಃ ಸ ದೇಶಿಕೇಂದ್ರ
 
ಪುನರಿದಮಾಹ ವಚಃ ಪರಂ ಮಹಾತ್ಮಾ ॥ ೫೧೯ ॥
 
ಇತಿ . ಹೀಗೆ ಸಮಧಿಗತ ಆತ್ಮಸುಖಂ = ಆತ್ಮಾನಂದವನ್ನು ಸಾಕ್ಷಾತ್ಕರಿಸಿದ
ಪ್ರಬುದ್ಧ ತತತ್ತ್ವವನ್ನರಿತುಕೊಂಡ ನತಂ- ನಮಸ್ಕರಿಸಿದ ಶಿಷ್ಯವರ್ಯ೦=
ಶಿಷ್ಯವರ್ಯನನ್ನು ಅವಲೋಕ್ಯ - ನೋಡಿ ಪ್ರಮುದಿತ ಹೃದಯಃ - ಸಂತೋಷ
ಹೃದಯನಾದ ಪರಂ ಮಹಾತ್ಮಾ - ಶ್ರೇಷ್ಠ ಮಹಾತ್ಮನಾದ ಸಃ
ದೇಶಿಕೇಂದ್ರಃ =

ಪುನರಿದಮಾಹ ವಚಃ ಪರಂ ಮಹಾತ್ಮಾ ॥ ೫೧೯ ॥
 
ಇತಿ = ಹೀಗೆ, ಸಮಧಿಗತ-ಆತ್ಮಸುಖಂ = ಆತ್ಮಾನಂದವನ್ನು ಸಾಕ್ಷಾತ್ಕರಿಸಿದ,
ಪ್ರಬುದ್ಧ-ತತ್ತ್ವಂ = ತತ್ತ್ವವನ್ನರಿತುಕೊಂಡ, ನತಂ = ನಮಸ್ಕರಿಸಿದ, ಶಿಷ್ಯವರ್ಯಂ =
ಶಿಷ್ಯವರ್ಯನನ್ನು, ಅವಲೋಕ್ಯ = ನೋಡಿ, ಪ್ರಮುದಿತ-ಹೃದಯಃ = ಸಂತೋಷ
ಹೃದಯನಾದ, ಪರಂ ಮಹಾತ್ಮಾ = ಶ್ರೇಷ್ಠ ಮಹಾತ್ಮನಾದ, ಸಃ ದೇಶಿಕೇಂದ್ರಃ =
ಆ ಆಚಾರ್ಯವರ್ಯನು, ಪುನಃ = ಮರಳಿ, ಇದಂ ವಚಃ = ಈ ಮಾತನ್ನು, ಆಹ
=
ಹೇಳುತ್ತಾನೆ.
 

 
೫೧೯. ಹೀಗೆ ಆತ್ಮಾನಂದವನ್ನು ಸಾಕ್ಷಾತ್ಕರಿಸಿಕೊಂಡು ತತ್ತ್ವವನ್ನರಿತು
-
ಕೊಂಡು ನಮಸ್ಕರಿಸಿದ ಶಿಷ್ಯವರ್ಯನನ್ನು ನೋಡಿ ಸಂತೋಷಹೃದಯನೂ

ಶ್ರೇಷ್ಠಮಹಾತ್ಮನೂ ಆದ ಆ ಆಚಾರ್ಯವರ್ಯನು ಪುನಃ ಈ ಮಾತನ್ನು

ಹೇಳುತ್ತಾನೆ.
 

 
ಬ್ರಹ್ಮಪ್ರತ್ಯಯ-ಸಂತತಿ ರ್ಜಗದತೋ ಬ್ರಹ್ಮೈವ ತತ್ಸರ್ವತಃ

ಪಶ್ಚಾಯಾಧ್ಯಾತ್ಮದೃಶಾ ಪ್ರಶಾಂತ-ಮನಸಾ ಸರ್ವಾಸ್ವವಸ್ಥಾಸ್ವಪಿ ।

ರೂಪಾದನ್ಯದವೇಕ್ಷಿತುಂ ಕಿಮಭಿತಶ್ಚಕ್ಷುಷ್ಮತಾಂ ವಿದ್ಯತೇ

ತದ್ವದ್ಬ್ರಹ್ಮವಿದಃ ಸತಃ ಕಿಮಪರಂ ಬುದ್ಧೇರ್ವಿಹಾರಾಸ್ಪದಮ್
 
॥ ೫೨೦ ॥
 

 
ಬ್ರಹ್ಮಪ್ರತ್ಯಯ- ಸಂತತಿಃ -= ಬ್ರಹ್ಮಪ್ರತ್ಯಯದ ಪ್ರವಾಹವೇ, ಜಗತ್
=
ಜಗತ್ತು; ಅತಃ = ಆದುದರಿಂದ, ತತ್ = ಅದು, ಸರ್ವತಃ = ಎಲ್ಲಾ ಕಡೆಯಲ್ಲಿಯೂ
 
=