2023-02-20 15:04:25 by ambuda-bot
This page has not been fully proofread.
ವಿವೇಕಚೂಡಾಮಣಿ
ಸದಾ - ಯಾವಾಗಲೂ ಏಕರೂಪಸ್ಯ - ಏಕರೂಪನಾದ ನಿರಂಶಕಸ್ಯ = ನಿರ
ವಯವನಾದ ಮೇ- ನನಗೆ ನ ಪ್ರವೃತ್ತಿಃ - ಪ್ರವೃತ್ತಿಯಿಲ್ಲ, ಮೇ ನ ಚ ನಿವೃತ್ತಿ
ನಿವೃತ್ತಿಯಿಲ್ಲ; ಯಃ ಯಾವನು ಏಕಾತ್ಮಕಃ- ಏಕರೂಪನೊ ನಿಬಿಡಃ - ಸಾಂದ್ರನೊ
ನಿರಂತರಃ- ನಿರವಕಾಶನೊ ಮೈಮ ಇವ-ಆಕಾಶದಂತೆ ಪೂರ್ಣಃ - ಪೂರ್ಣನೊ
ಸಃ = ಅವನು ಕಥಂ ನು ಚೇಷ್ಟತೇ ಹೇಗೆ ತಾನೇ ಕೆಲಸವನ್ನು ಮಾಡಿಯಾನು?
೫೦೨]
೨೫೧
೫೦೧. ಯಾವಾಗಲೂ ಏಕರೂಪನಾದ ನಿರವಯವನಾದ ನನಗೆ ಪ್ರ
ತಿಯೂ ಇಲ್ಲ, ನಿವೃತ್ತಿಯೂ ಇಲ್ಲ. ಯಾವನು ಏಕರೂಪದವನೊ ಸಾಂದ್ರನೊ
ನಿರವಕಾಶ ಆಕಾಶದಂತೆ ಪೂರ್ಣನೊ ಅವನು ಹೇಗೆ ತಾನೇ ಕೆಲಸವನ್ನು
ಮಾಡಿಯಾನು?
[೧ ಉಪ್ಪಿನ ಹರಳಿನಂತೆ ಘನವಾಗಿರುವುದು.]
ಪುಣ್ಯಾನಿ ಪಾಪಾನಿ ನಿರಿಂದ್ರಿಯಸ್ಯ
ನಿಶ್ಚಿತಸೋ ನಿರ್ವಿಕೃತೇರ್ನಿರಾಕೃತೇಃ ।
ಕುತೋ ಮಮಾಖಂಡ-ಸುಖಾನುಭೂತೇ
ರ್ಬೂತೇ ಹನಸ್ವಾಗತಮಿತ್ಯಪಿ ಶ್ರುತಿಃ ॥ ೫೦೨ ॥
ನಿರಿಂದ್ರಿಯಸ್ಯ - ಇಂದ್ರಿಯರಹಿತನಾದ ನಿಶ್ಚಿತಸಃ = ಚಿತ್ತರಹಿತನಾದ
ನಿರ್ವಿಕೃತೇಃ - ನಿರ್ವಿಕಾರನಾದ ನಿರಾಕೃತೇ ಆಕಾರ-ರಹಿತನಾದ ಅಖಂಡ
ಸುಖಾನುಭೂತೇಃ - ಅಖಂಡಾನಂದಾನುಭವನಾದ ಮಮ- ನನಗೆ ಪುಣ್ಯಾನಿ-
ಪುಣ್ಯಗಳಾಗಲಿ ಪಾಪಾನಿ - ಪಾಪಗಳಾಗಲಿ ಕುತಃ - ಎಲ್ಲಿಂದ ಬಂದಾವು? ಶ್ರುತಿಃ
ಹಿ – ಶ್ರುತಿಯೂ ಅನಾಗತಂ – ಸ್ಪಷ್ಟವಾಗಿಲ್ಲ ಇತಿ ಅಪಿ – ಎಂದೇ ಬೂತೇ -
ಹೇಳುತ್ತದೆ.
೫೦೨. ಇಂದ್ರಿಯರಹಿತನೂ ಚಿತ್ತವಿಲ್ಲದವನೂ ನಿರ್ವಿಕಾರನೂ ನಿರಾ
ಕಾರನೂ ಅಖಂಡಾನಂದಾನುಭವ ಸ್ವರೂಪನೂ ಆದ ನನಗೆ ಪುಣ್ಯಗಳಾಗಲಿ
ಪಾಪಗಳಾಗಲಿ ಎಲ್ಲಿಂದ ಬಂದಾವು? 'ಸ್ಪಷ್ಟವಾಗಿಲ್ಲ' ಎಂದೇ ಶ್ರುತಿಯು
ಹೇಳುತ್ತದೆ.?
[೧ (ಈ ರೂಪವು) ಪುಣ್ಯದಿಂದ ಸ್ಪಷ್ಟವಾಗಿಲ್ಲ, ಪಾಪದಿಂದ ಸ್ಪಷ್ಟವಾಗಿಲ್ಲ;
ಏಕೆಂದರೆ ಅವನು ಬುದ್ಧಿಯ ಶೋಕಗಳನ್ನೆಲ್ಲ ದಾಟಿರುತ್ತಾನೆ' ಅನನ್ಯಾಗತಂ
ಪುಣ್ಯನ, ಅನಾಗತಂ ಪಾಪೇನ, ತೀರ್ಣ ಹಿ ತದಾ ಸರ್ವಾ೦ ಕಾನ್
ಹೃದಯಸ್ಯ ಭವತಿ (ಬೃಹದಾರಣ್ಯಕ ಉ. ೪. ೩. ೨೨) ಎಂದು ಶ್ರುತಿಯು ಸುಷುಪ್ತಾ
ವಸ್ಥೆಯ ಅನುಭವವನ್ನು ತಿಳಿಸುತ್ತದೆ..
ಸದಾ - ಯಾವಾಗಲೂ ಏಕರೂಪಸ್ಯ - ಏಕರೂಪನಾದ ನಿರಂಶಕಸ್ಯ = ನಿರ
ವಯವನಾದ ಮೇ- ನನಗೆ ನ ಪ್ರವೃತ್ತಿಃ - ಪ್ರವೃತ್ತಿಯಿಲ್ಲ, ಮೇ ನ ಚ ನಿವೃತ್ತಿ
ನಿವೃತ್ತಿಯಿಲ್ಲ; ಯಃ ಯಾವನು ಏಕಾತ್ಮಕಃ- ಏಕರೂಪನೊ ನಿಬಿಡಃ - ಸಾಂದ್ರನೊ
ನಿರಂತರಃ- ನಿರವಕಾಶನೊ ಮೈಮ ಇವ-ಆಕಾಶದಂತೆ ಪೂರ್ಣಃ - ಪೂರ್ಣನೊ
ಸಃ = ಅವನು ಕಥಂ ನು ಚೇಷ್ಟತೇ ಹೇಗೆ ತಾನೇ ಕೆಲಸವನ್ನು ಮಾಡಿಯಾನು?
೫೦೨]
೨೫೧
೫೦೧. ಯಾವಾಗಲೂ ಏಕರೂಪನಾದ ನಿರವಯವನಾದ ನನಗೆ ಪ್ರ
ತಿಯೂ ಇಲ್ಲ, ನಿವೃತ್ತಿಯೂ ಇಲ್ಲ. ಯಾವನು ಏಕರೂಪದವನೊ ಸಾಂದ್ರನೊ
ನಿರವಕಾಶ ಆಕಾಶದಂತೆ ಪೂರ್ಣನೊ ಅವನು ಹೇಗೆ ತಾನೇ ಕೆಲಸವನ್ನು
ಮಾಡಿಯಾನು?
[೧ ಉಪ್ಪಿನ ಹರಳಿನಂತೆ ಘನವಾಗಿರುವುದು.]
ಪುಣ್ಯಾನಿ ಪಾಪಾನಿ ನಿರಿಂದ್ರಿಯಸ್ಯ
ನಿಶ್ಚಿತಸೋ ನಿರ್ವಿಕೃತೇರ್ನಿರಾಕೃತೇಃ ।
ಕುತೋ ಮಮಾಖಂಡ-ಸುಖಾನುಭೂತೇ
ರ್ಬೂತೇ ಹನಸ್ವಾಗತಮಿತ್ಯಪಿ ಶ್ರುತಿಃ ॥ ೫೦೨ ॥
ನಿರಿಂದ್ರಿಯಸ್ಯ - ಇಂದ್ರಿಯರಹಿತನಾದ ನಿಶ್ಚಿತಸಃ = ಚಿತ್ತರಹಿತನಾದ
ನಿರ್ವಿಕೃತೇಃ - ನಿರ್ವಿಕಾರನಾದ ನಿರಾಕೃತೇ ಆಕಾರ-ರಹಿತನಾದ ಅಖಂಡ
ಸುಖಾನುಭೂತೇಃ - ಅಖಂಡಾನಂದಾನುಭವನಾದ ಮಮ- ನನಗೆ ಪುಣ್ಯಾನಿ-
ಪುಣ್ಯಗಳಾಗಲಿ ಪಾಪಾನಿ - ಪಾಪಗಳಾಗಲಿ ಕುತಃ - ಎಲ್ಲಿಂದ ಬಂದಾವು? ಶ್ರುತಿಃ
ಹಿ – ಶ್ರುತಿಯೂ ಅನಾಗತಂ – ಸ್ಪಷ್ಟವಾಗಿಲ್ಲ ಇತಿ ಅಪಿ – ಎಂದೇ ಬೂತೇ -
ಹೇಳುತ್ತದೆ.
೫೦೨. ಇಂದ್ರಿಯರಹಿತನೂ ಚಿತ್ತವಿಲ್ಲದವನೂ ನಿರ್ವಿಕಾರನೂ ನಿರಾ
ಕಾರನೂ ಅಖಂಡಾನಂದಾನುಭವ ಸ್ವರೂಪನೂ ಆದ ನನಗೆ ಪುಣ್ಯಗಳಾಗಲಿ
ಪಾಪಗಳಾಗಲಿ ಎಲ್ಲಿಂದ ಬಂದಾವು? 'ಸ್ಪಷ್ಟವಾಗಿಲ್ಲ' ಎಂದೇ ಶ್ರುತಿಯು
ಹೇಳುತ್ತದೆ.?
[೧ (ಈ ರೂಪವು) ಪುಣ್ಯದಿಂದ ಸ್ಪಷ್ಟವಾಗಿಲ್ಲ, ಪಾಪದಿಂದ ಸ್ಪಷ್ಟವಾಗಿಲ್ಲ;
ಏಕೆಂದರೆ ಅವನು ಬುದ್ಧಿಯ ಶೋಕಗಳನ್ನೆಲ್ಲ ದಾಟಿರುತ್ತಾನೆ' ಅನನ್ಯಾಗತಂ
ಪುಣ್ಯನ, ಅನಾಗತಂ ಪಾಪೇನ, ತೀರ್ಣ ಹಿ ತದಾ ಸರ್ವಾ೦ ಕಾನ್
ಹೃದಯಸ್ಯ ಭವತಿ (ಬೃಹದಾರಣ್ಯಕ ಉ. ೪. ೩. ೨೨) ಎಂದು ಶ್ರುತಿಯು ಸುಷುಪ್ತಾ
ವಸ್ಥೆಯ ಅನುಭವವನ್ನು ತಿಳಿಸುತ್ತದೆ..