This page has been fully proofread once and needs a second look.

ವಿವೇಕಚೂಡಾಮಣಿ
 
ಮೊದಲು ಯಾವಯಾವುದು 'ಇದು' ಎಂಬ ಭಾವನೆಯಿಂದ ಬೇರೆಬೇರೆಯಾಗಿ

ಕಾಣುತ್ತಿತ್ತೋ ಅದೆಲ್ಲವೂ ನಾನೇ ಆಗಿದ್ದೇನೆ.
 
೨೪೮
 

 
ಮಯ್ಯಖಂಡ-ಸುಖಾಂಭೋಧೌ ಬಹುಧಾ ವಿಶ್ವವೀಚಯಃ ।

ಉತ್ದ್ಯಂತೇ ವಿಲೀಯಂತೇ ಮಾಯಾಮಾರುತ-ವಿಭ್ರಮಾತ್
 
॥ ೪೯೫ ॥
 

 
ಅಖಂಡ -ಸುಖ.-ಅಂಭೋಧ -ಧೌ = ಅಖಂಡಾನಂದಸಮುದ್ರಸ್ವರ
ರೂಪನಾಗಿರುವ
,
ಮಯಿ-= ನನ್ನಲ್ಲಿ, ವಿಶ್ವವೀಚಯಃ-= ವಿಶ್ವಗಳೆಂಬ ತರಂಗಗಳು, ಮಾಯಾ -ಮಾರುತ
-
ವಿಭ್ರಮಾತ್ -= ಮಾಯೆಯೆಂಬ ಸುಂಟರಗಾಳಿಯಿಂದ, ಬಹುಧಾ .= ಅನೇಕ ವಿಧವಾಗಿ
,
ಉತ್ದ್ಯಂತೇ -= ಹುಟ್ಟುತ್ತವೆ, ನಿವಿಲೀಯಂತೇ - =ನಾಶವಾಗುತ್ತವೆ.
 

 
೪೯೫,. ಅಖಂಡಾನಂದ ಸಮುದ್ರ- ಸ್ವರೂಪನಾಗಿರುವ ನನ್ನಲ್ಲಿ ವಿಶ್ವ
-
ಗಳೆಂಬ ತರಂಗಗಳು ಮಾಯೆಯೆಂಬ ಸುಂಟರಗಾಳಿಯಿಂದ ಅನೇಕ ವಿಧ
-
ವಾಗಿ ಹುಟ್ಟುತ್ತವೆ, ನಾಶವಾಗುತ್ತವೆ.
 

 
ಸ್ಕೂಥೂಲಾದಿಭಾವಾ ಮಯಿ ಕಲ್ಪಿತಾ ಭ್ರಮಾ-

ದಾರೋಪಿತಾನುಸ್ಸುಫುರಣೇನ ಲೋಕೈಃ ।
 

ಕಾಲೇ ಯಥಾ ಕಲ್ಪಕ-ವತ್ಸರಾಯ-
ನಾ

ನರ್ತ್ವಾ
ದಯೋ ನಿಷ್ಕಲ -ನಿರ್ವಿಕಲ್
 
[೪೯೫
 
ಪೇ ॥ ೪೯೬ ॥
 
*
 
ಕಾಲೇ
 

 
ಯಥಾ -= ಹೇಗೆ, ನಿಷ್ಕಲ- ನಿರ್ವಿಕಲ್ಪ -ಪೇ = ನಿರವಯವವೂ ನಿರ್ವಿಶೇಷವೂ ಆದ
,
ಕಾಲೇ=
ಕಾಲದಲ್ಲಿ, ಕಲ್ಪಕ-ವತ್ಸರ,- ಅಯನ-ಋತು.- ಆದಯಃ = ಕಲ್ಪ ಸಂವತ್ಸರ

ಅಯನ ಋತು ಮೊದಲಾದುವು [ಕಲ್ಪಿತಾಃ = ಕಲ್ಪಿತವಾಗಿವೆಯೊ ತಥಾ -= ಹಾಗೆ
]
ಲೋಕೈ –ಕೈಃ = ಜನರಿಂದ, ಸ್ಕೂಥೂಲಾದಿಭಾವಾಃ -= ಸ್ಕೂಥೂಲವೇ ಮೊದಲಾದ ಭಾವಗಳು
,
ಆರೋಪಿತ- ಅನುಸ್ಸು ಫುರಣೇನ = ಆರೋಪಿತವಾಗಿ ತೋರುತ್ತಿರುವುದರ ಮೂಲಕ
,
ಮಯಿ -= ನನ್ನಲ್ಲಿ ಭ್ರಮಾತ್ -= ಭ್ರಮೆಯಿಂದ, ಕಲ್ಪಿತಾಃ = ಕಲ್ಪಿಸಲ್ಪಟ್ಟಿವೆ.
 

 
೪೯೬,. ನಿರವಯವವೂ ನಿರ್ವಿಶೇಷವೂ ಆದ ಕಾಲದಲ್ಲಿ ಕಲ್ಪ ಸಂವತ್ಸರ

ಅಯನ ಋತು ಮೊದಲಾದುವು ಹೇಗೆ ಕಲ್ಪಿತವಾಗಿವೆಯೊ ಹಾಗೆಯೇ

ನನ್ನಲ್ಲಿ ಸ್ಕೂಥೂ.-ಸೂಕ್ಷಾದಿ- ಭಾವಗಳನ್ನು-- ಆರೋಪಿತವಾಗಿ ತೋರುತ್ತಿರುವ

ವಸ್ತುಗಳ ಮೂಲಕ-- ಜನರು ಭ್ರಾಂತಿಯಿಂದ ಕಲ್ಪಿಸುತ್ತಾರೆ.
 

 
ಆರೋಪಿತಂ ನಾಶ್ರಯದೂಷಕಂ ಭವೇತ್

ಕದಾsಪಿ ಮೂಢೈರ್ಮ ತಿದೋಷ ದೂಷಿತ್ : 1
 
ತೈಃ |