This page has not been fully proofread.

ವಿವೇಕಚೂಡಾಮಣಿ
 
ಮೊದಲು ಯಾವಯಾವುದು 'ಇದು' ಎಂಬ ಭಾವನೆಯಿಂದ ಬೇರೆಬೇರೆಯಾಗಿ
ಕಾಣುತ್ತಿತ್ತೋ ಅದೆಲ್ಲವೂ ನಾನೇ ಆಗಿದ್ದೇನೆ.
 
೨೪೮
 
ಮಯ್ಯಖಂಡ-ಸುಖಾಂಭೋಧ ಬಹುಧಾ ವಿಶ್ವವೀಚಯಃ ।
ಉತ್ಸದ್ಯಂತೇ ವಿಲೀಯಂತೇ ಮಾಯಾಮಾರುತ-ವಿಭ್ರಮಾತ್
 
॥ ೪೯೫ ॥
 
ಅಖಂಡ ಸುಖ.ಅಂಭೋಧ - ಅಖಂಡಾನಂದಸಮುದ್ರಸ್ವರ
ರೂಪನಾಗಿರುವ
ಮಯಿ- ನನ್ನಲ್ಲಿ ವಿಶ್ವವೀಚಯಃ- ವಿಶ್ವಗಳೆಂಬ ತರಂಗಗಳು ಮಾಯಾ ಮಾರುತ
ವಿಭ್ರಮಾತ್ - ಮಾಯೆಯೆಂಬ ಸುಂಟರಗಾಳಿಯಿಂದ ಬಹುಧಾ . ಅನೇಕ ವಿಧವಾಗಿ
ಉತ್ಸದ್ಯಂತೇ - ಹುಟ್ಟುತ್ತವೆ, ನಿಲೀಯಂತೇ - ನಾಶವಾಗುತ್ತವೆ.
 
೪೯೫, ಅಖಂಡಾನಂದ ಸಮುದ್ರ ಸ್ವರೂಪನಾಗಿರುವ ನನ್ನಲ್ಲಿ ವಿಶ್ವ
ಗಳೆಂಬ ತರಂಗಗಳು ಮಾಯೆಯೆಂಬ ಸುಂಟರಗಾಳಿಯಿಂದ ಅನೇಕ ವಿಧ
ವಾಗಿ ಹುಟ್ಟುತ್ತವೆ, ನಾಶವಾಗುತ್ತವೆ.
 
ಸ್ಕೂಲಾದಿಭಾವಾ ಮಯಿ ಕಲ್ಪಿತಾ ಭ್ರಮಾ-
ದಾರೋಪಿತಾನುಸ್ಸುರಣೇನ ಲೋಕೈಃ ।
 
ಕಾಲೇ ಯಥಾ ಕಲ್ಪಕ-ವತ್ಸರಾಯ-
ನಾದಯೋ ನಿಷ್ಕಲ ನಿರ್ವಿಕಲ್ಪ
 
[೪೯೫
 
॥ ೪೯೬ ॥
 
*
 
ಕಾಲೇ
 
ಯಥಾ - ಹೇಗೆ ನಿಷ್ಕಲ ನಿರ್ವಿಕಲ್ಪ - ನಿರವಯವವೂ ನಿರ್ವಿಶೇಷವೂ ಆದ
ಕಾಲದಲ್ಲಿ ಕಲ್ಪ ಕವತ್ಸರ, ಅಯನ-ಋತು. ಆದಯಃ = ಕಲ್ಪ ಸಂವತ್ಸರ
ಅಯನ ಋತು ಮೊದಲಾದುವು [ಕಲ್ಪಿತಾಃ = ಕಲ್ಪಿತವಾಗಿವೆಯೊ ತಥಾ - ಹಾಗೆ
ಲೋಕೈ – ಜನರಿಂದ ಸ್ಕೂಲಾದಿಭಾವಾಃ - ಸ್ಕೂಲವೇ ಮೊದಲಾದ ಭಾವಗಳು
ಆರೋಪಿತ ಅನುಸ್ಸು ರಣೇನ = ಆರೋಪಿತವಾಗಿ ತೋರುತ್ತಿರುವುದರ ಮೂಲಕ
ಮಯಿ - ನನ್ನಲ್ಲಿ ಭ್ರಮಾತ್ - ಭ್ರಮೆಯಿಂದ ಕಲ್ಪಿತಾಃ = ಕಲ್ಪಿಸಲ್ಪಟ್ಟಿವೆ.
 
೪೯೬, ನಿರವಯವವೂ ನಿರ್ವಿಶೇಷವೂ ಆದ ಕಾಲದಲ್ಲಿ ಕಲ್ಪ ಸಂವತ್ಸರ
ಅಯನ ಋತು ಮೊದಲಾದುವು ಹೇಗೆ ಕಲ್ಪಿತವಾಗಿವೆಯೊ ಹಾಗೆಯೇ
ನನ್ನಲ್ಲಿ ಸ್ಕೂಲ.ಸೂಕ್ಷಾದಿ ಭಾವಗಳನ್ನು ಆರೋಪಿತವಾಗಿ ತೋರುತ್ತಿರುವ
ವಸ್ತುಗಳ ಮೂಲಕ- ಜನರು ಭ್ರಾಂತಿಯಿಂದ ಕಲ್ಪಿಸುತ್ತಾರೆ.
 
ಆರೋಪಿತಂ ನಾಶ್ರಯದೂಷಕಂ ಭವೇತ್
ಕದಾsಪಿ ಮೂಢರ್ಮ ದೋಷ ದೂಷಿತ್ : 1