This page has not been fully proofread.

೨೪೦
 
ವಿವೇಕಚೂಡಾಮಣಿ
 
[22
 
ವೇದಾಂತ-ಸಿದ್ಧಾಂತ-ನಿರುಕ್ತಿರೇಷಾ
 
ಬ್ರಹ್ಮ

ಬ್ರಹ್ಮೈ
ವ ಜೀವಃ ಸಕಲಂ ಜಗಚ್ಚ ।

ಅಖಂಡರೂಪಸ್ಥಿತಿರೇವ ಮೋಕ್ಕೊ
 
ಷೋ
ಬ್ರಹ್ಮಾದ್ವಿತೀಯೇ ಶ್ರುತಯಃ ಪ್ರಮಾಣಮ್ ॥ ೪೭೭ ॥
 

 
ಜೀವಃ -= ಜೀವನು, ಸಕಲಂ ಜಗತ್ ಚ = ಸಮಸ್ತ ಜಗತ್ತು, ಬ್ರಹ್ಮ ಏ
ವ =
ಬ್ರಹ್ಮವೇ, ಅಖಂಡ ರೂಪಸ್ಥಿತಿಃ ಏನ –ವ = ಬ್ರಹ್ಮಸ್ವರೂಪದಲ್ಲಿರುವುದೇ, ಮೋಕ್ಷಃ =
ಮೋಕ್
-
ಮೋಕ್ಷವು
ವು -- ಏಷಾ- = ಇದು, ವೇದಾಂತ -ಸಿದ್ಧಾಂತ ನಿರುಕ್ತಿ-ನಿರುಕ್ತಿಃ = ವೇದಾಂತಸಿದ್ಧಾಂತದ

ಕೊನೆಯ ನಿರ್ಣಯ; ಬ್ರಹ್ಮ -ಅದ್ವಿತೀಯೇ -= ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ
,
ಶ್ರುತಯಃ -= ಉಪನಿಷತ್ತುಗಳೇ, ಪ್ರಮಾಣಂ = ಪ್ರಮಾಣವು.
 

 
೪೭೭
 
. ಜೀವನ ಸಮಸ್ತ ಜಗತ್ತೂ ಬ್ರಹ್ಮವೇ, ಬ್ರಹ್ಮಸ್ವರೂಪದಲ್ಲಿ

ರುವುದೇ ಮೋಕ್ಷವು-- ಇದು ವೇದಾಂತಸಿದ್ಧಾಂತದ ಕೊನೆಯ ನಿರ್ಣಯ.

ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ ಉಪನಿಷತ್ತುಗಳೇ ಪ್ರಮಾಣವು.
 

 
ಇತಿ ಗುರುವಚನಾಚ್ಯುಛ್ರುತಿಪ್ರಮಾಣಾತ್

ಪರಮವಗಮ್ಯ ಸತತ್ತ್ವಮಾತ್ಮಯುಕ್ತಾ
ತ್ಯಾ ।
ಪ್ರಶಮಿತಕರಣಃ ಸಮಾಹಿತಾತ್ಮಾ

ಕ್ವಚಿದಚಲಾಕೃತಿರಾತ್ಮನಿಷ್ಠಿತೋಽಭೂತ್
 
॥ ೪೭೮ ॥
 
ಇತಿ = ಹೀಗೆ, ಗುರುವಚನಾತ್ -= ಗುರೂಪದೇಶದಿಂದಲೂ
ಕಾತ್ =
, ಶ್ರುತಿ ಪ್ರಮಾ-
ಣಾತ್ = ಶ್ರುತಿ
ಪ್ರಮಾಣದಿಂದಲೂ, ಆತ್ಮಯುಕ್ತಾ -ತ್ಯಾ = ತನ್ನ
 
ಯುಕ್ತಿಯಿಂದಲೂ
ಪರಂ ಸತತ್ತ್ವಂ- ಪರಮಾತ್ಮತತ್ತ್ವವನ್ನು, ಅವಗಮ್ಯ = ತಿಳಿದುಕೊಂಡು, ಪ್ರಶ
-
ಮಿತಕರಣಃ = ಇಂದ್ರಿಯಗಳನ್ನೆಲ್ಲ ನಿಗ್ರಹಿಸಿದವನಾಗಿ, ಸಮಾಹಿತಾತ್ಮಾ- = ಸಮಾಹಿತ
-
ಚಿತ್ತನಾಗಿ, ಕ್ವಚಿತ್ -= ಒಂದು ಏಕಾಂತ ಪ್ರದೇಶದಲ್ಲಿ, ಅಚಲಾಕೃತಿಃ = ನಿಶ್ಚಲವಾದ

ಆಕಾರವುಳ್ಳವನಾಗಿ, ಆತ್ಮನಿಷ್ಠಿತಃ ಅಭೂತ್ = ಬ್ರಹ್ಮನಿಷ್ಠನಾದನು.
 

 
॥ ೪೭೮ ॥
 
ಶ್ರುತಿ ಪ್ರಮಾ
ಯುಕ್ತಿಯಿಂದಲೂ
 

 
೪೭೮. ಹೀಗೆ ಗುರೂಪದೇಶದಿಂದಲೂ ಶ್ರುತಿ ಪ್ರಮಾಣದಿಂದಲೂ ತನ್ನ

ಯುಕ್ತಿಯಿಂದಲೂ ಪರಮಾತ್ಮತತ್ತ್ವವನ್ನು ತಿಳಿದುಕೊಂಡು, ಇಂದ್ರಿಯ
-
ಗಳನ್ನೆಲ್ಲ ನಿಗ್ರಹಿಸಿ, ಚಿತ್ತವನ್ನು ನಿರುದ್ಧಗೊಳಿಸಿ, ಒಂದು ಏಕಾಂತಪ್ರದೇಶ
-
ದಲ್ಲಿ ನಿಶ್ಚಲವಾಗಿ ಕುಳಿತು ಬ್ರಹ್ಮನಿಷ್ಠನಾದನು.
 

 
ಕಿಂಚಿತ್ಕಾಲಂ ಸಮಾಧಾಯ ಪರೇ ಬ್ರಹ್ಮಣಿ ಮಾನಸಮ್ ।

ವ್ರುತ್ಯಾಯುತ್ಥಾಯ ಪರಮಾನಂದಾದಿದಂ ವಚನಮಬ್ರವೀತ್ ॥ ೪೭೯ ॥