This page has not been fully proofread.

೨೪೦
 
ವಿವೇಕಚೂಡಾಮಣಿ
 
[22
 
ವೇದಾಂತ-ಸಿದ್ಧಾಂತ-ನಿರುಕ್ತಿರೇಷಾ
 
ಬ್ರಹ್ಮವ ಜೀವಃ ಸಕಲಂ ಜಗಚ್ಚ ।
ಅಖಂಡರೂಪಸ್ಥಿತಿರೇವ ಮೋಕ್ಕೊ
 
ಬ್ರಹ್ಮಾದ್ವಿತೀಯೇ ಶ್ರುತಯಃ ಪ್ರಮಾಣಮ್ ॥ ೪೭೭ ॥
 
ಜೀವಃ - ಜೀವನು ಸಕಲಂ ಜಗತ್ ಚ – ಸಮಸ್ತ ಜಗತ್ತು ಬ್ರಹ್ಮ ಏನ
ಬ್ರಹ್ಮವೇ, ಅಖಂಡ ರೂಪಸ್ಥಿತಿಃ ಏನ – ಬ್ರಹ್ಮಸ್ವರೂಪದಲ್ಲಿರುವುದೇ ಮೋಕ್ಷ -
ಮೋಕ್ಷವು - ಏಷಾ- ಇದು ವೇದಾಂತ ಸಿದ್ಧಾಂತ ನಿರುಕ್ತಿ ವೇದಾಂತಸಿದ್ಧಾಂತದ
ಕೊನೆಯ ನಿರ್ಣಯ; ಬ್ರಹ್ಮ ಅದ್ವಿತೀಯೇ - ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ
ಶ್ರುತಯಃ - ಉಪನಿಷತ್ತುಗಳೇ ಪ್ರಮಾಣಂ = ಪ್ರಮಾಣವು.
 
೪೭೭
 
ಜೀವನ ಸಮಸ್ತ ಜಗತ್ತೂ ಬ್ರಹ್ಮವೇ, ಬ್ರಹ್ಮಸ್ವರೂಪದಲ್ಲಿ
ರುವುದೇ ಮೋಕ್ಷವು ಇದು ವೇದಾಂತಸಿದ್ಧಾಂತದ ಕೊನೆಯ ನಿರ್ಣಯ.
ಬ್ರಹ್ಮವು ಅದ್ವಿತೀಯವು ಎಂಬುದಕ್ಕೆ ಉಪನಿಷತ್ತುಗಳೇ ಪ್ರಮಾಣವು.
 
ಇತಿ ಗುರುವಚನಾಚ್ಯುತಿಪ್ರಮಾಣಾತ್
ಪರಮವಗಮ್ಯ ಸತತ್ತ್ವಮಾತ್ಮಯುಕ್ತಾ
ಪ್ರಶಮಿತಕರಣಃ ಸಮಾಹಿತಾತ್ಮಾ
ಕ್ವಚಿದಚಲಾಕೃತಿರಾತ್ಮನಿತೋಽಭೂತ್
 
ಇತಿ = ಹೀಗೆ ಗುರುವಚನಾತ್ - ಗುರೂಪದೇಶದಿಂದಲೂ
ಕಾತ್ = ಶ್ರುತಿ ಪ್ರಮಾಣದಿಂದಲೂ ಆತ್ಮಯುಕ್ತಾ - ತನ್ನ
 
ಪರಂ ಸತ- ಪರಮಾತ್ಮತತ್ತ್ವವನ್ನು ಅವಗಮ್ಯ = ತಿಳಿದುಕೊಂಡು ಪ್ರಶ
ಮಿತಕರಣಃ = ಇಂದ್ರಿಯಗಳನ್ನೆಲ್ಲ ನಿಗ್ರಹಿಸಿದವನಾಗಿ ಸಮಾಹಿತಾತ್ಮಾ-ಸಮಾಹಿತ
ಚಿತ್ತನಾಗಿ ಕ್ವಚಿತ್ - ಒಂದು ಏಕಾಂತ ಪ್ರದೇಶದಲ್ಲಿ ಅಚಲಾಕೃತಿಃ = ನಿಶ್ಚಲವಾದ
ಆಕಾರವುಳ್ಳವನಾಗಿ ಆತ್ಮನಿತಃ ಅಭೂತ್ = ಬ್ರಹ್ಮನಿಷ್ಠನಾದನು.
 

 
॥ ೪೭೮ ॥
 
ಶ್ರುತಿ ಪ್ರಮಾ
ಯುಕ್ತಿಯಿಂದಲೂ
 
೪೭೮. ಹೀಗೆ ಗುರೂಪದೇಶದಿಂದಲೂ ಶ್ರುತಿ ಪ್ರಮಾಣದಿಂದಲೂ ತನ್ನ
ಯುಕ್ತಿಯಿಂದಲೂ ಪರಮಾತ್ಮತತ್ತ್ವವನ್ನು ತಿಳಿದುಕೊಂಡು, ಇಂದ್ರಿಯ
ಗಳನ್ನೆಲ್ಲ ನಿಗ್ರಹಿಸಿ, ಚಿತ್ತವನ್ನು ನಿರುದ್ಧಗೊಳಿಸಿ, ಒಂದು ಏಕಾಂತಪ್ರದೇಶ
ದಲ್ಲಿ ನಿಶ್ಚಲವಾಗಿ ಕುಳಿತು ಬ್ರಹ್ಮನಿಷ್ಠನಾದನು.
 
ಕಿಂಚಿತ್ಕಾಲಂ ಸಮಾಧಾಯ ಪರೇ ಬ್ರಹ್ಮಣಿ ಮಾನಸಮ್ ।
ವ್ರುತ್ಯಾಯ ಪರಮಾನಂದಾದಿದಂ ವಚನಮಬ್ರವೀತ್ ॥ ೪೭೯ ॥