2023-02-24 11:15:34 by Vidyadhar Bhat
This page has been fully proofread once and needs a second look.
ತತಸ್ತತೋ ನಿಯಮ್ಯೈ ತದಾತ್ಮನ್ಯೇವ ವಶಂ ನಯೇತ್ ॥ ಎಂದು ಗೀತೆಯಲ್ಲಿ
(೬, ೨೬) ಹೇಳಿರುವಂತೆ ಶವಾವಸ್ಥೆಯಲ್ಲಿಯೇ ಸಂಕಲ್ಪ-ವಿಕಲ್ಪಾತ್ಮಕವಾದ ಮನ
ಇ
ಸ್ಸನ್ನು ಬ್ರಹ್ಮದಲ್ಲಿ ಸ್ಥಿರಗೊಳಿಸಲು ವಿಶೇಷವಾಗಿ ಪ್ರಯತ್ನ ಪಡಬೇಕು.
[^೨]ಮನಸ್ಸು ಬಯಸಿದ ವಸ್ತುಗಳನ್ನು ಲಾಲನೆ ಮಾಡುವುದು ಸಮಾಧಾನವಲ್ಲ.]
೨೮]
೧೫
ಅಹಂಕಾರಾದಿ
ಸ್ವಸ್ವರೂಪಾವಬೋಧೇನ ಮೋಕ್ತು ಮಿಚ್ಛಾ ಮುಮುಕ್ಷು ತಾ ॥ ೨೭ ॥
ಅಜ್ಞಾನಕಲ್ಪಿತಾನ್ = ಅಜ್ಞಾನದಿಂದ ಕಲ್ಪಿತವಾದ,ಅಹಂಕಾರಾದಿ-
ದೇಹಾಂತಾನ್
ಸ್ವಸ್ವರೂಪಾವಬೋಧೇನ ಮೋಕು ಮಿಚ್ಛಾ ಮುಮುಕ್ಷು ತಾ ॥ ೨೭ ॥
ಅಜ್ಞಾನ ಕಲ್ಪಿತಾನ್ ಅಜ್ಞಾನದಿಂದ ಕಲ್ಪಿತವಾದ
ದೇಹಾಂತಾನ್ -
ಬಂಧಗಳನ್ನು, ಸ್ವಸ್ವರೂಪಾವಬೋ
ದಿಂದ
ದಿಂದ, ಮೋ
ಮುಮುಕ್ಷುತ್ವವು.
೨೭. ಅಹಂಕಾರದಿಂದ ಪ್ರಾರಂಭಿಸಿ ತನ್ನ ಶರೀರದ ವರೆಗಿರುವ
ಅಜ್ಞಾನದಿಂದ ಕಲ್ಪಿತವಾದ ಕಟ್ಟುಗಳನ್ನು ತನ್ನ ನಿಜವಾದ ಆತ್ಮಸ್ವರೂಪದ
ಜ್ಞಾನದಿಂದ[^೧] ಬಿಡಿಸಿಕೊಳ್ಳಬೇಕೆಂಬ ಇಚ್ಛೆಯು ಮುಮುಕ್ಷುತ್ವವೆನಿಸುತ್ತದೆ.
[^೧] ಎಲ್ಲವೂ ಆತ್ಮನೇ ಆಗಿರುವಾಗ ಆತ್ಮನಿಗಿಂತ ಭಿನ್ನವಾಗಿ ಕಂಡುಬರುವ ಯಾವ
ವಸ್ತುವನ್ನೂ ಬಯಸದಿರುವುದರಿಂದ ಬಂಧನಿವೃತ್ತಿಯು ಆತ್ಯಂತಿಕವು ಎಂದರ್ಥ.
ಮಂದ-ಮಧ್ಯಮ-ರೂಪಾಽಪಿ ವೈರಾಗ್
ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ
ಫಲಮ್
ಸಾ ಇಯಂ = ಆ ಈ [ಮುಮುಕ್ಷುತ್ವವು],ಮಂದ
=
ಸಾ ಇಯಂ - ಆ ಈ [ಮುಮುಕ್ಷುತ್ವವು]
ಅಪಿ=ಮಂದ
ದಿನಾ
ಅನುಗ್ರಹದಿಂದಲೂ, ಪ್ರವೃದ್ಧಾ
ಉಂಟುಮಾಡುತ್ತದೆ.
೨೮. ಆ ಈ ಮುಮುಕ್ಷುತ್ವವು ಮಂದ
ವೈರಾಗ್ಯದಿಂದಲೂ ಶಮದಮಾದಿ ಸಾಧನದಿಂದಲೂ ಗುರುವಿನ ಅನುಗ್ರಹ
ದಿಂದಲೂ ಪ್ರಬಲವಾಗಿ (ಮೋಕ್ಷರೂಪವಾದ) ಫಲವನ್ನು ಉಂಟುಮಾಡು
ಇ
ತ್ತದೆ.