This page has not been fully proofread.

ವಿವೇಕಚೂಡಾಮಣಿ
 
[೪೭೩
 
(ಗುರುವಿನಿಂದ ಉಪದೇಶಿಸಲ್ಪಟ್ಟ) ಪದಗಳ ಅರ್ಥವನ್ನು ಚೆನ್ನಾಗಿ ಕೇಳಿದರೆ

ಪುನಃ ಸಂಶಯವುಂಟಾಗುವುದಿಲ್ಲ.
 
೨೩೮
 

 
ಸ್ವಸ್ಯಾವಿದ್ಯಾ -ಬಂಧ-ಸಂಬಂಧಮೋಕ್ಷಾತ್

ಸತ್ಯಜ್ಞಾನಾನಂದ-ರೂಪಾತ್ಮಲಬೌಬ್ಧೌ

ಶಾಸ್ತಂತ್ರಂ ಯುಕ್ತಿರ್ದೆಶಿಕೋಕ್ತಿಃ ಪ್ರಮಾಣಂ
 

ಚಾಂತಃಸಿದ್ದಾ ಸ್ವಾನುಭೂತಿಃ ಪ್ರಮಾಣಮ್ ॥ ೪೭೩
 
ಸ್ವಸ್ಯ -

 
ಸ್ವಸ್ಯ =
ತನಗೆ, ಅವಿದ್ಯಾ. ಬಂಧ -ಬಂಧ-ಸಂಬಂಧ -ಮೋಕ್ಷಾತ್ = ಅವಿದ್ಯಾಬಂಧದ

ಸಂಬಂಧದ ಬಿಡುಗಡೆಯಿಂದ, ಸತ್ಯ. -ಜ್ಞಾನ. -ಆನಂದ. -ರೂಪ. -ಆತ್ಮಲಬ್-ಧೌ = ಸತ್ಯಜ್ಞಾ
ನಾ-
ನಂದ -ಸ್ವರೂಪನಾದ ಆತ್ಮನನ್ನು ಸಾಕ್ಷಾತ್ಕರಿಸುವುದಕ್ಕೆ, ಶಾಸ್ತ್ರಂ- = ಶಾಸ್ತ್ರವು, ಯುಕ್ತಿಃ
=
ಯುಕ್ತಿಯು, ದೇಶಿಕೋಕ್ತಿಃ = ಆಚಾರ್ಯನ ಉಕ್ತಿಯು, ಪ್ರಮಾಣಂ = ಪ್ರಮಾ
-
ಣವು; ಅಂತಃಸಿದ್ದಾ = ಒಳಗೆ ಉಂಟಾದ, ಸ್ವಾನುಭೂತಿಃ ಚ = ತನ್ನ ಅನುಭವವೂ
,
ಪ್ರಮಾಣಂ -= ಪ್ರಮಾಣವು.
 

 
೪೭೩. ತನಗೆ ಅವಿದ್ಯಾಬಂಧ ಸಂಬಂಧದ ಬಿಡುಗಡೆಯಿಂದ ಸತ್ಯ

ಜ್ಞಾನಾನಂದಸ್ವರೂಪನಾದ ಆತ್ಮನನ್ನು ಸಾಕ್ಷಾತ್ಕರಿಸಿದುದಕ್ಕೆ
ಶಾಸ್ತ್ರವೂ[^೧]
ಯುಕ್ತಿ
ಯೂ{^೨] ಆಚಾರ್ಯನ ಉಕ್ತಿಯೂ[^೨] ಪ್ರಮಾಣವು; ಒಳಗೆ ಉಂಟಾದ
ತನ್ನ ಅನುಭವವೂ
 
ಶಾಸ್ತ್ರವೂ
ಆಚಾರ್ಯನ ಉಕ್ತಿಯ
[^೪] ಪ್ರಮಾಣವು; ಒಳಗೆ ಉಂಟಾದ
ಪ್ರಮಾಣವು.
 
.
 
[^] ಭಿದ್ಯತೇ ಹೃದಯಗ್ರಂಥಿಃ (ಮುಂಡಕ ಉ, ೨, ೨, ೯), ತರತಿ ಶೋಕ.
-
ಮಾತ್ಮವಿತ್ (ಛಾಂದೋಗ್ಯ ಉ. ೭. ೧. ೩) ಇವೇ ಮೊದಲಾದ ಶ್ರುತಿಗಳು,
 
.
[^
] ಬ್ರಹ್ಮಜ್ಞಾನದಿಂದ ಬಂಧವು ಹೋಗುತ್ತದೆ, ಏಕೆಂದರೆ ಇದು ಕಲ್ಪಿತವಾದುದು-

ಎಂಬೀ ರೂಪದ ಯುಕ್ತಿ.
 
*

[^೩]
ಆತ್ಮವಿದನೂ ನಿಃಸ್ಪೃಹನೂ ಕರುಣಾಮಯನೂ ಆದ ಆಚಾರ್ಯನ ಮಾತು
-
ಗಳು ಪ್ರಮಾಣವಾಗುತ್ತವೆ.
 
*

[^೪]
ತನ್ನಲ್ಲಿ ಸಮಾಧಿಯಿಂದ ಸಿದ್ಧವಾಗುವ ಸ್ವಾನುಭವ; ಇದು ಕೊನೆಯ

ಪ್ರಮಾಣ.]
 

 
ಬಂಧೋ ಮೋಕ್ಷಶ್ಚ ತೃಪ್ತಿಶ್ಚ ಚಿಂತಾಽಽರೋಗ್ಯಕ್ಕುಷುದಾದಯಃ ।
ಸೇ

ಸ್ವೇ
ನೈವ ವೇದ್ಯಾ ಯಜ್ಜ್ಞಾನಂ ಪರೇಷಾಮಾನುಮಾನಿಕಮ್
 
=
 
॥ ೪೭೪ ॥
 

 
ಬಂಧಃ - ಬಂಧ= ಬಂಧ, ಮೋಕ್ಷಃ ಚ = ಮೋಕ್, ತೃಪ್ತಿಃ- ಮೋಕ್ಷ= ತೃಪ್ತಿಃ ಚ - ತೃಪ್ತಿತಿ, ಚಿಂತಾ
-
ಆರೋಗ್ಯ, -ಕ್ಷುತ್ -ಆದಯಃ -= ಚಿಂತೆ ಆರೋಗ್ಯ ಹಸಿವು ಮೊದಲಾದುವು ಸ್ಪೇನ
 
ವೇನ